• About
  • Advertise
  • Contact
  • Privacy & Policy
Kanasina Bharatha
  • ಮುಖಪುಟ
  • ಸುದ್ಧಿ
    • All
    • ದೇಶ
    • ರಾಜ್ಯ
    ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಮುಟ್ಟಿದರೆ ಹುಷಾರ್ ಎಂದ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್

    ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಮುಟ್ಟಿದರೆ ಹುಷಾರ್ ಎಂದ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್

    ಆಮ್ ಆದ್ಮಿ ಪಕ್ಷವು ಸ್ಥಾಪನೆಯಾಗಿ 13 ವರ್ಷಗಳನ್ನು ಪೂರೈಸಿದೆ

    ಆಮ್ ಆದ್ಮಿ ಪಕ್ಷವು ಸ್ಥಾಪನೆಯಾಗಿ 13 ವರ್ಷಗಳನ್ನು ಪೂರೈಸಿದೆ

    ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

    ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

    ಕನ್ನಡ ಭಾಷೆ ನೆಲ ಜಲ ಪರವಾಗಿ ಸದಾ ಕಾಲ ನಮ್ಮ ಹೋರಾಟ – ಯಲ್ಲಪ್ಪ ಕಲ್ಲೋಡಿ.

    ಕನ್ನಡ ಭಾಷೆ ನೆಲ ಜಲ ಪರವಾಗಿ ಸದಾ ಕಾಲ ನಮ್ಮ ಹೋರಾಟ – ಯಲ್ಲಪ್ಪ ಕಲ್ಲೋಡಿ.

    ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

    ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

    ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರ್ ಧನಂಜಯ್ ಎಂ ರವರನ್ನು ಮರು ಕರ್ತವ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

    ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರ್ ಧನಂಜಯ್ ಎಂ ರವರನ್ನು ಮರು ಕರ್ತವ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

    ದೇವರಾಜ್ ಅರಸು ಭವನದಲ್ಲಿ  ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ  ಜಯಂತೋತ್ಸವ

    ದೇವರಾಜ್ ಅರಸು ಭವನದಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ

    ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಿತದ ನೂತನ ಅಧ್ಯಕ್ಷರಾದ ಡಾಕ್ಟರ್. ಮುದ್ದು ಗಂಗಾಧರ್ ರವರಿಗೆ ಅಭಿನಂದನೆ ಸಮಾರಂಭ

    ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಿತದ ನೂತನ ಅಧ್ಯಕ್ಷರಾದ ಡಾಕ್ಟರ್. ಮುದ್ದು ಗಂಗಾಧರ್ ರವರಿಗೆ ಅಭಿನಂದನೆ ಸಮಾರಂಭ

    ಹಿಂಗಾರು ಹಂಗಾಮಿಗೆ ಜಲಾಶಯದಿಂದ ನೀರು ಹರಿಸಿ: ಧರ್ಮಣ್ಣ ತಹಶೀಲ್ದಾರ್

    ಹಿಂಗಾರು ಹಂಗಾಮಿಗೆ ಜಲಾಶಯದಿಂದ ನೀರು ಹರಿಸಿ: ಧರ್ಮಣ್ಣ ತಹಶೀಲ್ದಾರ್

    Trending Tags

    • ಜಿಲ್ಲೆ
      • All
      • ಉಡುಪಿ
      • ಉತ್ತರ ಕನ್ನಡ
      • ಕಲ್ಬುರ್ಗಿ
      • ಕೊಡಗು
      • ಕೊಪ್ಪಳ
      • ಕೋಲಾರ
      • ಗದಗ
      • ಚಿಕ್ಕಬಳ್ಳಾಪುರ
      • ತುಮಕೂರು
      • ದಾವಣಗೆರೆ
      • ಧಾರವಾಡ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಮಂಡ್ಯ
      • ಮೈಸೂರು
      • ಯಾದಗಿರಿ
      • ರಾಮನಗರ
      • ರಾಯಚೂರು
      • ವಿಜಯನಗರ
      • ವಿಜಯಪುರ
      • ಶಿವಮೊಗ್ಗ
      • ಹಾವೇರಿ
      • ಹಾಸನ
      ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

      ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

      ವಿಶ್ವಗುರು ಬಸವೇಶ್ವರ ಅಶ್ವರೂಡ ಮೂರ್ತಿ ಲೋಕಾರ್ಪಣೆ ಸಮಾರಂಭ

      ವಿಶ್ವಗುರು ಬಸವೇಶ್ವರ ಅಶ್ವರೂಡ ಮೂರ್ತಿ ಲೋಕಾರ್ಪಣೆ ಸಮಾರಂಭ

      ಡಾ : ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ.

      ಡಾ : ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ.

      ನಾಗನಟಗಿ ಕ್ಲಸ್ಟ‌ರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ

      ನಾಗನಟಗಿ ಕ್ಲಸ್ಟ‌ರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ

      ಶ್ರೀನಿವಾಸಪುರ ತಾಲೂಕಿಗೆ ಭೇಟಿ ನೀಡಿದ ಶ್ರೀ ಡಾ. ಬಿ ಸಿ ಮುದ್ದು  ಗಂಗಾಧರ್

      ಶ್ರೀನಿವಾಸಪುರ ತಾಲೂಕಿಗೆ ಭೇಟಿ ನೀಡಿದ ಶ್ರೀ ಡಾ. ಬಿ ಸಿ ಮುದ್ದು ಗಂಗಾಧರ್

      46 ಲಕ್ಷ ಮೌಲ್ಯದ ಚಿನ್ನಾಭರಣ ಕಳವು. ಸುರಪುರ ನಗರಸಭೆ ಜೆಇಇ ಮನೆಯಲ್ಲಿ ಕಳ್ಳತನ ಪೊಲೀಸರ ಭೇಟಿ ಪರಿಶೀಲನೆ-ಕಳ್ಳರ ಬಂಧನಕ್ಕೆ ಕ್ರಮ

      46 ಲಕ್ಷ ಮೌಲ್ಯದ ಚಿನ್ನಾಭರಣ ಕಳವು. ಸುರಪುರ ನಗರಸಭೆ ಜೆಇಇ ಮನೆಯಲ್ಲಿ ಕಳ್ಳತನ ಪೊಲೀಸರ ಭೇಟಿ ಪರಿಶೀಲನೆ-ಕಳ್ಳರ ಬಂಧನಕ್ಕೆ ಕ್ರಮ

      ‘ನವೋತ್ಸವ ರಾಜೋತ್ಸವ – 2025’ ಕಾರ್ಯಕ್ರಮ

      ‘ನವೋತ್ಸವ ರಾಜೋತ್ಸವ – 2025’ ಕಾರ್ಯಕ್ರಮ

      ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ತುಂಬಾ ಅವಶ್ಯಕ ಯಲ್ಲಪ್ಪ ಕಾಡ್ಲೂರು.

      ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ತುಂಬಾ ಅವಶ್ಯಕ ಯಲ್ಲಪ್ಪ ಕಾಡ್ಲೂರು.

      “ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಕೌಶಲ್ಯಗಳನ್ನು ರೂಡಿಸಿಕೊಳ್ಳಿ “

      “ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಕೌಶಲ್ಯಗಳನ್ನು ರೂಡಿಸಿಕೊಳ್ಳಿ “

      Trending Tags

      • ಮನರಂಜನೆ
        • All
        • ಚಲನಚಿತ್ರ
        • ರಂಗಭೂಮಿ
        ಚಿತ್ರರಂಗದ ಅಬ್ಯುದಯಕ್ಕಾಗಿ ಹೊಸಬರಿಗೆ ಪ್ರೋತ್ಸಾಹ ನೀಡಿ: ನಾಗರಾಜ್ ಗುತ್ತೇದಾರ್

        ಚಿತ್ರರಂಗದ ಅಬ್ಯುದಯಕ್ಕಾಗಿ ಹೊಸಬರಿಗೆ ಪ್ರೋತ್ಸಾಹ ನೀಡಿ: ನಾಗರಾಜ್ ಗುತ್ತೇದಾರ್

        ಅಗಲೂರಲ್ಲಿ ರೋಮಾಂಚನಗೊಳಿಸಿದ ರಕ್ತರಾತ್ರಿ ಪೌರಾಣಿಕ ನಾಟಕ

        ಅಗಲೂರಲ್ಲಿ ರೋಮಾಂಚನಗೊಳಿಸಿದ ರಕ್ತರಾತ್ರಿ ಪೌರಾಣಿಕ ನಾಟಕ

        “ಗಂಗೆ ಗೌರಿ” ಚಲನಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ

        “ಗಂಗೆ ಗೌರಿ” ಚಲನಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ

        ನವ ಪೀಳಿೆಗೆಗೆ ಯಕ್ಷಗಾನ ಕಲೆ ಉಳಿಸಿ, ಬೆಳೆಸುವ “ಮೂಡಲಪಾಯ ಯಕ್ಷೋತ್ಸವ” ವಿಜೃಂಭಣೆಯಿಂದ ಉದ್ಘಾಟನೆ

        ನವ ಪೀಳಿೆಗೆಗೆ ಯಕ್ಷಗಾನ ಕಲೆ ಉಳಿಸಿ, ಬೆಳೆಸುವ “ಮೂಡಲಪಾಯ ಯಕ್ಷೋತ್ಸವ” ವಿಜೃಂಭಣೆಯಿಂದ ಉದ್ಘಾಟನೆ

        ಏಐ ತಂತ್ರಜ್ಞಾನದ ರಾಷ್ಟ್ರೀಯ ಸಮ್ಮೇಳದಲ್ಲಿ ವಿಶೇಷ ಚೇತನರಿಂದ ಅಮೋಘ ಕಲಾ ಪ್ರದರ್ಶನ

        ಏಐ ತಂತ್ರಜ್ಞಾನದ ರಾಷ್ಟ್ರೀಯ ಸಮ್ಮೇಳದಲ್ಲಿ ವಿಶೇಷ ಚೇತನರಿಂದ ಅಮೋಘ ಕಲಾ ಪ್ರದರ್ಶನ

        ಲೈಟ್ ಹೌಸ್ ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

        ಲೈಟ್ ಹೌಸ್ ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

        ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಕೃತಿಯ ಲೋಕರ್ಪಣೆ ಹಾಗೂ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

        ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಕೃತಿಯ ಲೋಕರ್ಪಣೆ ಹಾಗೂ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

        ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

        ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

        ಆದರ್ಶ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜಕ್ಕೆ ನಿಮ್ಮದೆಯಾದ ಒಂದು ಕೊಡುಗೆ ನೀಡಿ : ಪಿ ಎಸ್ ಐ ತಿಮ್ಮಯ್ಯ ಬಿ ಕೆ

        ಆದರ್ಶ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜಕ್ಕೆ ನಿಮ್ಮದೆಯಾದ ಒಂದು ಕೊಡುಗೆ ನೀಡಿ : ಪಿ ಎಸ್ ಐ ತಿಮ್ಮಯ್ಯ ಬಿ ಕೆ

      • ಕ್ರೀಡೆ
        ಬೇಲಿ ಎದ್ದು ಹೊಲ ಮೇಯಿದಂತೆ (ಲ್ಯಾಂಡ್ ಆರ್ಮಿ) ಅಧಿಕಾರಿಗಳು ನಾಗರಾಳ ಗ್ರಾಮದ ಸಿ. ಸಿ ರಸ್ತೆ ಕಳಪೆ ಮಟ್ಟದ ಕಾಮಗಾರಿಯ ಆರೋಪ

        ಕರ್ನಾಟಕ ರಾಜ್ಯ ಜೂನಿಯರ್ ಥ್ರೋಬಾಲ್ ತಂಡಕ್ಕೆ ವಿಕಾಸ್ ಗುತ್ತೇದಾರ್ ಆಯ್ಕೆ

        ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್

        ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್

        ಮೈಸೂರು ದಸರಾದ ಒಡೆಯರ ಕಪ್ ಪಂದ್ಯಾವಳಿಯಲ್ಲಿ ಒಳ್ಳೆಯ ಸಾಧನೆ

        ಮೈಸೂರು ದಸರಾದ ಒಡೆಯರ ಕಪ್ ಪಂದ್ಯಾವಳಿಯಲ್ಲಿ ಒಳ್ಳೆಯ ಸಾಧನೆ

        ದಸರಾ ಕ್ರೀಡಾ ಕೂಟ, ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

        ದಸರಾ ಕ್ರೀಡಾ ಕೂಟ, ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

        ಟ್ರಾಲಿ ಭಾರ ಎಳೆಯುವ ಟ್ರಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿಗೆ ಪ್ರಥಮ ಸ್ಥಾನ

        ಟ್ರಾಲಿ ಭಾರ ಎಳೆಯುವ ಟ್ರಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿಗೆ ಪ್ರಥಮ ಸ್ಥಾನ

        ಕು.ರುಚಿ ನಾಯ್ಕ ವೈಯಕ್ತಿಕ ವೀರಾಗ್ರಣಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ

        ಕು.ರುಚಿ ನಾಯ್ಕ ವೈಯಕ್ತಿಕ ವೀರಾಗ್ರಣಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ

        ಆನೇಕಲ್ ಕ್ರಿಕೆಟ್ ಕಣ: ಬಹುನಿರೀಕ್ಷಿತ ಎ.ಎಸ್.ಬಿ. ಚಾಂಪಿಯನ್ಸ್ ಟ್ರೋಫಿ-2025 ರಣಕಣಕ್ಕೆ ಸಜ್ಜು: ಸ್ಥಳೀಯ ಪ್ರತಿಭೆಗಳಿಗೆ ಬೃಹತ್ ವೇದಿಕೆ

        ಆನೇಕಲ್ ಕ್ರಿಕೆಟ್ ಕಣ: ಬಹುನಿರೀಕ್ಷಿತ ಎ.ಎಸ್.ಬಿ. ಚಾಂಪಿಯನ್ಸ್ ಟ್ರೋಫಿ-2025 ರಣಕಣಕ್ಕೆ ಸಜ್ಜು: ಸ್ಥಳೀಯ ಪ್ರತಿಭೆಗಳಿಗೆ ಬೃಹತ್ ವೇದಿಕೆ

        ಆನೇಕಲ್ ಬಾಸ್ಕೆಟ್ ಬಾಲ್ ಕ್ರೀಡಾಳುಗಳಿಗೆ ಮೈಸೂರು ದಸರಾ ಕ್ರೀಡಾಕೂಟಕ್ಕೆ ಶುಭ ಹಾರೈಕೆ: ಎನ್.ಎಸ್. ಪದ್ಮನಾಭ ಸಂತಸ

        ಆನೇಕಲ್ ಬಾಸ್ಕೆಟ್ ಬಾಲ್ ಕ್ರೀಡಾಳುಗಳಿಗೆ ಮೈಸೂರು ದಸರಾ ಕ್ರೀಡಾಕೂಟಕ್ಕೆ ಶುಭ ಹಾರೈಕೆ: ಎನ್.ಎಸ್. ಪದ್ಮನಾಭ ಸಂತಸ

        ಮದ್ದೂರು ತಾಲೂಕು ಮಟ್ಟದ ಯೋಗ ಕ್ರೀಡಾಕೂಟದಲ್ಲಿ ವಿಜಯ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ

        ಮದ್ದೂರು ತಾಲೂಕು ಮಟ್ಟದ ಯೋಗ ಕ್ರೀಡಾಕೂಟದಲ್ಲಿ ವಿಜಯ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ

      • ಇನ್ನಷ್ಟು
        • All
        • ಆಧ್ಯಾತ್ಮ
        • ಕಾನೂನು
        • ಕೃಷಿ
        • ತಂತ್ರಜ್ಞಾನ
        • ಪರಿಚಯ
        • ಬರಹ
        • ಮಹಿಳೆ
        • ಶಿಕ್ಷಣ
        “ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕವಾಗಿ ಅತ್ಯಂತ ಕಡಿಮೆಯಾಗಿದೆ: 1950ರಿಂದ 2025ರವರೆಗಿನ ಪಯಣ”

        “ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕವಾಗಿ ಅತ್ಯಂತ ಕಡಿಮೆಯಾಗಿದೆ: 1950ರಿಂದ 2025ರವರೆಗಿನ ಪಯಣ”

        ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

        ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

        ಶಾಲೆಗೆ ಬೀಗ ಜಡಿದು ಪಾಲಕರ ಧರಣಿ

        ಶಾಲೆಗೆ ಬೀಗ ಜಡಿದು ಪಾಲಕರ ಧರಣಿ

        “ಝಾನ್ಸಿಯ ರಾಣಿ ಲಕ್ಷ್ಮೀಬಾಯಿ – ಭಾರತದ ಶೂರ ವೀರನಾರಿ”

        “ಝಾನ್ಸಿಯ ರಾಣಿ ಲಕ್ಷ್ಮೀಬಾಯಿ – ಭಾರತದ ಶೂರ ವೀರನಾರಿ”

        “ಶ್ರೀ ಬಿರ್ಸಾ ಮುಂಡಾ : ಭಾರತದ ಆದಿವಾಸಿ ಸ್ವಾಭಿಮಾನವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ನಾಯಕ”

        “ಶ್ರೀ ಬಿರ್ಸಾ ಮುಂಡಾ : ಭಾರತದ ಆದಿವಾಸಿ ಸ್ವಾಭಿಮಾನವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ನಾಯಕ”

        “ಮಕ್ಕಳ ದಿನಾಚರಣೆ – ನವೆಂಬರ್ 14”

        “ಮಕ್ಕಳ ದಿನಾಚರಣೆ – ನವೆಂಬರ್ 14”

        “ಒನಕೆ ಓಬವ್ವ – ಕನ್ನಡ ನಾಡಿನ ಅಜರಾಮರ ವೀರನಾರಿ”

        “ಒನಕೆ ಓಬವ್ವ – ಕನ್ನಡ ನಾಡಿನ ಅಜರಾಮರ ವೀರನಾರಿ”

        “ಮೌಲಾನಾ ಅಬುಲ್ ಕಲಾಂ ಆಜಾದ್: ಭಾರತಕ್ಕೆ ಶಿಕ್ಷಣದ ಬೆಳಕು ತಂದ ಮಹಾನ್ ಸ್ವಾತಂತ್ರ್ಯಸಾಧಕ”

        “ಮೌಲಾನಾ ಅಬುಲ್ ಕಲಾಂ ಆಜಾದ್: ಭಾರತಕ್ಕೆ ಶಿಕ್ಷಣದ ಬೆಳಕು ತಂದ ಮಹಾನ್ ಸ್ವಾತಂತ್ರ್ಯಸಾಧಕ”

        “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

        “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

        Trending Tags

        • LiveNEW
        • E-PAPER
        No Result
        View All Result
        Kanasina Bharatha
        • ಮುಖಪುಟ
        • ಸುದ್ಧಿ
          • All
          • ದೇಶ
          • ರಾಜ್ಯ
          ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಮುಟ್ಟಿದರೆ ಹುಷಾರ್ ಎಂದ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್

          ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಮುಟ್ಟಿದರೆ ಹುಷಾರ್ ಎಂದ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್

          ಆಮ್ ಆದ್ಮಿ ಪಕ್ಷವು ಸ್ಥಾಪನೆಯಾಗಿ 13 ವರ್ಷಗಳನ್ನು ಪೂರೈಸಿದೆ

          ಆಮ್ ಆದ್ಮಿ ಪಕ್ಷವು ಸ್ಥಾಪನೆಯಾಗಿ 13 ವರ್ಷಗಳನ್ನು ಪೂರೈಸಿದೆ

          ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

          ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

          ಕನ್ನಡ ಭಾಷೆ ನೆಲ ಜಲ ಪರವಾಗಿ ಸದಾ ಕಾಲ ನಮ್ಮ ಹೋರಾಟ – ಯಲ್ಲಪ್ಪ ಕಲ್ಲೋಡಿ.

          ಕನ್ನಡ ಭಾಷೆ ನೆಲ ಜಲ ಪರವಾಗಿ ಸದಾ ಕಾಲ ನಮ್ಮ ಹೋರಾಟ – ಯಲ್ಲಪ್ಪ ಕಲ್ಲೋಡಿ.

          ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

          ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

          ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರ್ ಧನಂಜಯ್ ಎಂ ರವರನ್ನು ಮರು ಕರ್ತವ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

          ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರ್ ಧನಂಜಯ್ ಎಂ ರವರನ್ನು ಮರು ಕರ್ತವ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

          ದೇವರಾಜ್ ಅರಸು ಭವನದಲ್ಲಿ  ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ  ಜಯಂತೋತ್ಸವ

          ದೇವರಾಜ್ ಅರಸು ಭವನದಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ

          ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಿತದ ನೂತನ ಅಧ್ಯಕ್ಷರಾದ ಡಾಕ್ಟರ್. ಮುದ್ದು ಗಂಗಾಧರ್ ರವರಿಗೆ ಅಭಿನಂದನೆ ಸಮಾರಂಭ

          ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಿತದ ನೂತನ ಅಧ್ಯಕ್ಷರಾದ ಡಾಕ್ಟರ್. ಮುದ್ದು ಗಂಗಾಧರ್ ರವರಿಗೆ ಅಭಿನಂದನೆ ಸಮಾರಂಭ

          ಹಿಂಗಾರು ಹಂಗಾಮಿಗೆ ಜಲಾಶಯದಿಂದ ನೀರು ಹರಿಸಿ: ಧರ್ಮಣ್ಣ ತಹಶೀಲ್ದಾರ್

          ಹಿಂಗಾರು ಹಂಗಾಮಿಗೆ ಜಲಾಶಯದಿಂದ ನೀರು ಹರಿಸಿ: ಧರ್ಮಣ್ಣ ತಹಶೀಲ್ದಾರ್

          Trending Tags

          • ಜಿಲ್ಲೆ
            • All
            • ಉಡುಪಿ
            • ಉತ್ತರ ಕನ್ನಡ
            • ಕಲ್ಬುರ್ಗಿ
            • ಕೊಡಗು
            • ಕೊಪ್ಪಳ
            • ಕೋಲಾರ
            • ಗದಗ
            • ಚಿಕ್ಕಬಳ್ಳಾಪುರ
            • ತುಮಕೂರು
            • ದಾವಣಗೆರೆ
            • ಧಾರವಾಡ
            • ಬಳ್ಳಾರಿ
            • ಬಾಗಲಕೋಟೆ
            • ಬೀದರ್
            • ಬೆಂಗಳೂರು ಗ್ರಾಮಾಂತರ
            • ಬೆಳಗಾವಿ
            • ಮಂಡ್ಯ
            • ಮೈಸೂರು
            • ಯಾದಗಿರಿ
            • ರಾಮನಗರ
            • ರಾಯಚೂರು
            • ವಿಜಯನಗರ
            • ವಿಜಯಪುರ
            • ಶಿವಮೊಗ್ಗ
            • ಹಾವೇರಿ
            • ಹಾಸನ
            ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

            ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

            ವಿಶ್ವಗುರು ಬಸವೇಶ್ವರ ಅಶ್ವರೂಡ ಮೂರ್ತಿ ಲೋಕಾರ್ಪಣೆ ಸಮಾರಂಭ

            ವಿಶ್ವಗುರು ಬಸವೇಶ್ವರ ಅಶ್ವರೂಡ ಮೂರ್ತಿ ಲೋಕಾರ್ಪಣೆ ಸಮಾರಂಭ

            ಡಾ : ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ.

            ಡಾ : ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ.

            ನಾಗನಟಗಿ ಕ್ಲಸ್ಟ‌ರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ

            ನಾಗನಟಗಿ ಕ್ಲಸ್ಟ‌ರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ

            ಶ್ರೀನಿವಾಸಪುರ ತಾಲೂಕಿಗೆ ಭೇಟಿ ನೀಡಿದ ಶ್ರೀ ಡಾ. ಬಿ ಸಿ ಮುದ್ದು  ಗಂಗಾಧರ್

            ಶ್ರೀನಿವಾಸಪುರ ತಾಲೂಕಿಗೆ ಭೇಟಿ ನೀಡಿದ ಶ್ರೀ ಡಾ. ಬಿ ಸಿ ಮುದ್ದು ಗಂಗಾಧರ್

            46 ಲಕ್ಷ ಮೌಲ್ಯದ ಚಿನ್ನಾಭರಣ ಕಳವು. ಸುರಪುರ ನಗರಸಭೆ ಜೆಇಇ ಮನೆಯಲ್ಲಿ ಕಳ್ಳತನ ಪೊಲೀಸರ ಭೇಟಿ ಪರಿಶೀಲನೆ-ಕಳ್ಳರ ಬಂಧನಕ್ಕೆ ಕ್ರಮ

            46 ಲಕ್ಷ ಮೌಲ್ಯದ ಚಿನ್ನಾಭರಣ ಕಳವು. ಸುರಪುರ ನಗರಸಭೆ ಜೆಇಇ ಮನೆಯಲ್ಲಿ ಕಳ್ಳತನ ಪೊಲೀಸರ ಭೇಟಿ ಪರಿಶೀಲನೆ-ಕಳ್ಳರ ಬಂಧನಕ್ಕೆ ಕ್ರಮ

            ‘ನವೋತ್ಸವ ರಾಜೋತ್ಸವ – 2025’ ಕಾರ್ಯಕ್ರಮ

            ‘ನವೋತ್ಸವ ರಾಜೋತ್ಸವ – 2025’ ಕಾರ್ಯಕ್ರಮ

            ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ತುಂಬಾ ಅವಶ್ಯಕ ಯಲ್ಲಪ್ಪ ಕಾಡ್ಲೂರು.

            ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ತುಂಬಾ ಅವಶ್ಯಕ ಯಲ್ಲಪ್ಪ ಕಾಡ್ಲೂರು.

            “ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಕೌಶಲ್ಯಗಳನ್ನು ರೂಡಿಸಿಕೊಳ್ಳಿ “

            “ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಕೌಶಲ್ಯಗಳನ್ನು ರೂಡಿಸಿಕೊಳ್ಳಿ “

            Trending Tags

            • ಮನರಂಜನೆ
              • All
              • ಚಲನಚಿತ್ರ
              • ರಂಗಭೂಮಿ
              ಚಿತ್ರರಂಗದ ಅಬ್ಯುದಯಕ್ಕಾಗಿ ಹೊಸಬರಿಗೆ ಪ್ರೋತ್ಸಾಹ ನೀಡಿ: ನಾಗರಾಜ್ ಗುತ್ತೇದಾರ್

              ಚಿತ್ರರಂಗದ ಅಬ್ಯುದಯಕ್ಕಾಗಿ ಹೊಸಬರಿಗೆ ಪ್ರೋತ್ಸಾಹ ನೀಡಿ: ನಾಗರಾಜ್ ಗುತ್ತೇದಾರ್

              ಅಗಲೂರಲ್ಲಿ ರೋಮಾಂಚನಗೊಳಿಸಿದ ರಕ್ತರಾತ್ರಿ ಪೌರಾಣಿಕ ನಾಟಕ

              ಅಗಲೂರಲ್ಲಿ ರೋಮಾಂಚನಗೊಳಿಸಿದ ರಕ್ತರಾತ್ರಿ ಪೌರಾಣಿಕ ನಾಟಕ

              “ಗಂಗೆ ಗೌರಿ” ಚಲನಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ

              “ಗಂಗೆ ಗೌರಿ” ಚಲನಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ

              ನವ ಪೀಳಿೆಗೆಗೆ ಯಕ್ಷಗಾನ ಕಲೆ ಉಳಿಸಿ, ಬೆಳೆಸುವ “ಮೂಡಲಪಾಯ ಯಕ್ಷೋತ್ಸವ” ವಿಜೃಂಭಣೆಯಿಂದ ಉದ್ಘಾಟನೆ

              ನವ ಪೀಳಿೆಗೆಗೆ ಯಕ್ಷಗಾನ ಕಲೆ ಉಳಿಸಿ, ಬೆಳೆಸುವ “ಮೂಡಲಪಾಯ ಯಕ್ಷೋತ್ಸವ” ವಿಜೃಂಭಣೆಯಿಂದ ಉದ್ಘಾಟನೆ

              ಏಐ ತಂತ್ರಜ್ಞಾನದ ರಾಷ್ಟ್ರೀಯ ಸಮ್ಮೇಳದಲ್ಲಿ ವಿಶೇಷ ಚೇತನರಿಂದ ಅಮೋಘ ಕಲಾ ಪ್ರದರ್ಶನ

              ಏಐ ತಂತ್ರಜ್ಞಾನದ ರಾಷ್ಟ್ರೀಯ ಸಮ್ಮೇಳದಲ್ಲಿ ವಿಶೇಷ ಚೇತನರಿಂದ ಅಮೋಘ ಕಲಾ ಪ್ರದರ್ಶನ

              ಲೈಟ್ ಹೌಸ್ ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

              ಲೈಟ್ ಹೌಸ್ ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

              ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಕೃತಿಯ ಲೋಕರ್ಪಣೆ ಹಾಗೂ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

              ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಕೃತಿಯ ಲೋಕರ್ಪಣೆ ಹಾಗೂ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

              ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

              ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

              ಆದರ್ಶ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜಕ್ಕೆ ನಿಮ್ಮದೆಯಾದ ಒಂದು ಕೊಡುಗೆ ನೀಡಿ : ಪಿ ಎಸ್ ಐ ತಿಮ್ಮಯ್ಯ ಬಿ ಕೆ

              ಆದರ್ಶ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜಕ್ಕೆ ನಿಮ್ಮದೆಯಾದ ಒಂದು ಕೊಡುಗೆ ನೀಡಿ : ಪಿ ಎಸ್ ಐ ತಿಮ್ಮಯ್ಯ ಬಿ ಕೆ

            • ಕ್ರೀಡೆ
              ಬೇಲಿ ಎದ್ದು ಹೊಲ ಮೇಯಿದಂತೆ (ಲ್ಯಾಂಡ್ ಆರ್ಮಿ) ಅಧಿಕಾರಿಗಳು ನಾಗರಾಳ ಗ್ರಾಮದ ಸಿ. ಸಿ ರಸ್ತೆ ಕಳಪೆ ಮಟ್ಟದ ಕಾಮಗಾರಿಯ ಆರೋಪ

              ಕರ್ನಾಟಕ ರಾಜ್ಯ ಜೂನಿಯರ್ ಥ್ರೋಬಾಲ್ ತಂಡಕ್ಕೆ ವಿಕಾಸ್ ಗುತ್ತೇದಾರ್ ಆಯ್ಕೆ

              ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್

              ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್

              ಮೈಸೂರು ದಸರಾದ ಒಡೆಯರ ಕಪ್ ಪಂದ್ಯಾವಳಿಯಲ್ಲಿ ಒಳ್ಳೆಯ ಸಾಧನೆ

              ಮೈಸೂರು ದಸರಾದ ಒಡೆಯರ ಕಪ್ ಪಂದ್ಯಾವಳಿಯಲ್ಲಿ ಒಳ್ಳೆಯ ಸಾಧನೆ

              ದಸರಾ ಕ್ರೀಡಾ ಕೂಟ, ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

              ದಸರಾ ಕ್ರೀಡಾ ಕೂಟ, ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

              ಟ್ರಾಲಿ ಭಾರ ಎಳೆಯುವ ಟ್ರಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿಗೆ ಪ್ರಥಮ ಸ್ಥಾನ

              ಟ್ರಾಲಿ ಭಾರ ಎಳೆಯುವ ಟ್ರಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿಗೆ ಪ್ರಥಮ ಸ್ಥಾನ

              ಕು.ರುಚಿ ನಾಯ್ಕ ವೈಯಕ್ತಿಕ ವೀರಾಗ್ರಣಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ

              ಕು.ರುಚಿ ನಾಯ್ಕ ವೈಯಕ್ತಿಕ ವೀರಾಗ್ರಣಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ

              ಆನೇಕಲ್ ಕ್ರಿಕೆಟ್ ಕಣ: ಬಹುನಿರೀಕ್ಷಿತ ಎ.ಎಸ್.ಬಿ. ಚಾಂಪಿಯನ್ಸ್ ಟ್ರೋಫಿ-2025 ರಣಕಣಕ್ಕೆ ಸಜ್ಜು: ಸ್ಥಳೀಯ ಪ್ರತಿಭೆಗಳಿಗೆ ಬೃಹತ್ ವೇದಿಕೆ

              ಆನೇಕಲ್ ಕ್ರಿಕೆಟ್ ಕಣ: ಬಹುನಿರೀಕ್ಷಿತ ಎ.ಎಸ್.ಬಿ. ಚಾಂಪಿಯನ್ಸ್ ಟ್ರೋಫಿ-2025 ರಣಕಣಕ್ಕೆ ಸಜ್ಜು: ಸ್ಥಳೀಯ ಪ್ರತಿಭೆಗಳಿಗೆ ಬೃಹತ್ ವೇದಿಕೆ

              ಆನೇಕಲ್ ಬಾಸ್ಕೆಟ್ ಬಾಲ್ ಕ್ರೀಡಾಳುಗಳಿಗೆ ಮೈಸೂರು ದಸರಾ ಕ್ರೀಡಾಕೂಟಕ್ಕೆ ಶುಭ ಹಾರೈಕೆ: ಎನ್.ಎಸ್. ಪದ್ಮನಾಭ ಸಂತಸ

              ಆನೇಕಲ್ ಬಾಸ್ಕೆಟ್ ಬಾಲ್ ಕ್ರೀಡಾಳುಗಳಿಗೆ ಮೈಸೂರು ದಸರಾ ಕ್ರೀಡಾಕೂಟಕ್ಕೆ ಶುಭ ಹಾರೈಕೆ: ಎನ್.ಎಸ್. ಪದ್ಮನಾಭ ಸಂತಸ

              ಮದ್ದೂರು ತಾಲೂಕು ಮಟ್ಟದ ಯೋಗ ಕ್ರೀಡಾಕೂಟದಲ್ಲಿ ವಿಜಯ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ

              ಮದ್ದೂರು ತಾಲೂಕು ಮಟ್ಟದ ಯೋಗ ಕ್ರೀಡಾಕೂಟದಲ್ಲಿ ವಿಜಯ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ

            • ಇನ್ನಷ್ಟು
              • All
              • ಆಧ್ಯಾತ್ಮ
              • ಕಾನೂನು
              • ಕೃಷಿ
              • ತಂತ್ರಜ್ಞಾನ
              • ಪರಿಚಯ
              • ಬರಹ
              • ಮಹಿಳೆ
              • ಶಿಕ್ಷಣ
              “ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕವಾಗಿ ಅತ್ಯಂತ ಕಡಿಮೆಯಾಗಿದೆ: 1950ರಿಂದ 2025ರವರೆಗಿನ ಪಯಣ”

              “ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕವಾಗಿ ಅತ್ಯಂತ ಕಡಿಮೆಯಾಗಿದೆ: 1950ರಿಂದ 2025ರವರೆಗಿನ ಪಯಣ”

              ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

              ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

              ಶಾಲೆಗೆ ಬೀಗ ಜಡಿದು ಪಾಲಕರ ಧರಣಿ

              ಶಾಲೆಗೆ ಬೀಗ ಜಡಿದು ಪಾಲಕರ ಧರಣಿ

              “ಝಾನ್ಸಿಯ ರಾಣಿ ಲಕ್ಷ್ಮೀಬಾಯಿ – ಭಾರತದ ಶೂರ ವೀರನಾರಿ”

              “ಝಾನ್ಸಿಯ ರಾಣಿ ಲಕ್ಷ್ಮೀಬಾಯಿ – ಭಾರತದ ಶೂರ ವೀರನಾರಿ”

              “ಶ್ರೀ ಬಿರ್ಸಾ ಮುಂಡಾ : ಭಾರತದ ಆದಿವಾಸಿ ಸ್ವಾಭಿಮಾನವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ನಾಯಕ”

              “ಶ್ರೀ ಬಿರ್ಸಾ ಮುಂಡಾ : ಭಾರತದ ಆದಿವಾಸಿ ಸ್ವಾಭಿಮಾನವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ನಾಯಕ”

              “ಮಕ್ಕಳ ದಿನಾಚರಣೆ – ನವೆಂಬರ್ 14”

              “ಮಕ್ಕಳ ದಿನಾಚರಣೆ – ನವೆಂಬರ್ 14”

              “ಒನಕೆ ಓಬವ್ವ – ಕನ್ನಡ ನಾಡಿನ ಅಜರಾಮರ ವೀರನಾರಿ”

              “ಒನಕೆ ಓಬವ್ವ – ಕನ್ನಡ ನಾಡಿನ ಅಜರಾಮರ ವೀರನಾರಿ”

              “ಮೌಲಾನಾ ಅಬುಲ್ ಕಲಾಂ ಆಜಾದ್: ಭಾರತಕ್ಕೆ ಶಿಕ್ಷಣದ ಬೆಳಕು ತಂದ ಮಹಾನ್ ಸ್ವಾತಂತ್ರ್ಯಸಾಧಕ”

              “ಮೌಲಾನಾ ಅಬುಲ್ ಕಲಾಂ ಆಜಾದ್: ಭಾರತಕ್ಕೆ ಶಿಕ್ಷಣದ ಬೆಳಕು ತಂದ ಮಹಾನ್ ಸ್ವಾತಂತ್ರ್ಯಸಾಧಕ”

              “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

              “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

              Trending Tags

              • LiveNEW
              • E-PAPER
              No Result
              View All Result
              Kanasina Bharatha
              No Result
              View All Result
              Home ಇನ್ನಷ್ಟು ಬರಹ

              “ಡಾ. ಪುನೀತ್ ರಾಜ್‌ಕುಮಾರ್ – ಕನ್ನಡದ ಹೆಮ್ಮೆಯ ನಟ”

              "ಡಾ. ಪುನೀತ್ ರಾಜ್‌ಕುಮಾರ್ – ಕನ್ನಡದ ಹೆಮ್ಮೆಯ ನಟ"

              Editor by Editor
              October 29, 2025
              in ಬರಹ
              0
              • Facebook
              • Twitter
              • LinkedIn
              • Blogger
              • Shares

              Loading

              ಡಾ. ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ಪ್ರತಿಭಾವಂತ ನಟರಾಗಿದ್ದರು. ಅವರ ಜೀವನ, ಸಾಧನೆ, ಸರಳತೆ ಮತ್ತು ಮಾನವೀಯತೆ ಎಲ್ಲವೂ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದಿವೆ. “ಅಪ್ಪು” ಎಂದು ಕರೆಯಲ್ಪಡುವ ಪುನೀತ್, ಎಲ್ಲರಿಗೂ ಹತ್ತಿರವಾಗಿದ್ದ ನಿಜವಾದ ಕನ್ನಡದ ನಟ.

              ಬಾಲ್ಯ ಮತ್ತು ಕುಟುಂಬ:-

              ಪುನೀತ್ ರಾಜ್‌ಕುಮಾರ್ ಅವರು 1975ರ ಮಾರ್ಚ್ 17ರಂದು ಚೆನ್ನೈನಲ್ಲಿ ಜನಿಸಿದರು. ಅವರು ಕನ್ನಡದ ದಿಗ್ಗಜ ನಟ ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಇವರ ಕಿರಿಯ ಪುತ್ರ. ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರ ಅಣ್ಣಂದಿರಾಗಿದ್ದಾರೆ. ಬಾಲ್ಯದಿಂದಲೇ ಚಿತ್ರರಂಗದ ವಾತಾವರಣದಲ್ಲಿ ಬೆಳೆದ ಪುನೀತ್ ಅವರಿಗೆ ಸಿನೆಮಾ ಲೋಕ ಅಜ್ಞಾತವಲ್ಲ.

              ಬಾಲನಟನಾಗಿ ಪ್ರಾರಂಭ:-

              ಅವರು ತಮ್ಮ ತಂದೆಯ ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯ ಆರಂಭಿಸಿದರು. “ವಸಂತ ಗೀತ”, “ಭಾಗ್ಯವಂತ”, “ಭಕ್ತ ಪ್ರಹ್ಲಾದ”, “ಚಲಿಸುವ ಮೋಡಗಳು”, “ಎರಡು ನಕ್ಷತ್ರಗಳು”, “ಬೆಟ್ಟದ ಹೂವು” ಮುಂತಾದ ಚಿತ್ರಗಳಲ್ಲಿ ಅವರು ನಟಿಸಿ ಪ್ರಶಂಸೆ ಗಳಿಸಿದರು. “ಬೆಟ್ಟದ ಹೂವು” ಚಿತ್ರದಲ್ಲಿನ ರಾಮು ಪಾತ್ರಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತು. ಇದು ಅವರ ಬಾಲ್ಯದಲ್ಲಿಯೇ ಬಂದ ಮಹತ್ವದ ಗೌರವ.

              ನಾಯಕನಾಗಿ ಉದಯ:-

              2002ರಲ್ಲಿ ಬಂದ “ಅಪ್ಪು” ಚಿತ್ರವು ಪುನೀತ್ ಅವರ ಜೀವನವನ್ನು ಸಂಪೂರ್ಣವಾಗಿ ಬದಲಿಸಿತು. ಈ ಚಿತ್ರ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ನಂತರ “ಅಭಿ”, “ಮೌರ್ಯ”, “ಆಕಾಶ”, “ಅರಸು”, “ಮಿಲನ”, “ಜಾಕಿ”, “ಪವರ್”, “ರಾಣವಿಕ್ರಂ”, “ರಾಜಕುಮಾರ”, “ಅಂಜನಿ ಪುತ್ರ”, “ನಟ ಸಾರ್ವಭೌಮ”, “ಯುವರತ್ನ”, “ಜೇಮ್ಸ್” ಮುಂತಾದ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದರು. ಅವರ ಮೊದಲ ಹತ್ತು ಚಿತ್ರಗಳು ಶತದಿನ ಪ್ರದರ್ಶನ ಕಂಡಿದ್ದವು ಎಂಬುದು ಒಂದು ದಾಖಲೆ.

              ವೈವಿಧ್ಯಮಯ ಪ್ರತಿಭೆ:-

              ಪುನೀತ್ ಕೇವಲ ನಟರಲ್ಲ, ಉತ್ತಮ ಗಾಯಕ ಮತ್ತು ನಿರ್ಮಾಪಕರೂ ಆಗಿದ್ದರು. “ಜೋತೆಯಲಿ ಸಿತಾರ”, “ತಾಲಿಬಾನ್ ಅಲ್ಲ ಅಲ್ಲ”, “ಪೋವ್ವಪುಣ್ಯ ಕೊಲೆ” ಮುಂತಾದ ಹಾಡುಗಳಲ್ಲಿ ಅವರು ತಮ್ಮ ಸೊಗಸಾದ ಧ್ವನಿಯಿಂದ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದರು. ಅವರ ಹಾಡುಗಳು ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಜೀವಂತವಾಗಿವೆ.

              ಪ್ರಶಸ್ತಿ ಮತ್ತು ಗೌರವಗಳು:-

              ಪುನೀತ್ ಅವರಿಗೆ ಒಂದು ರಾಷ್ಟ್ರೀಯ ಪ್ರಶಸ್ತಿ, ನಾಲ್ಕು ರಾಜ್ಯ ಪ್ರಶಸ್ತಿ, ಆರು ಫಿಲ್ಮ್ಫೇರ್ ಪ್ರಶಸ್ತಿ ಹಾಗೂ ಐದು ಸೈಮಾ ಪ್ರಶಸ್ತಿಗಳು ಲಭಿಸಿವೆ. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಅವರ ನಿಧನದ ನಂತರ ಕರ್ನಾಟಕ ಸರ್ಕಾರವು ಅವರಿಗೆ “ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ಗೌರವಿಸಿತು.

              ಕುಟುಂಬ ಮತ್ತು ವೈಯಕ್ತಿಕ ಜೀವನ:-

              ಅವರು ಆಶ್ವಿನಿಯನ್ನು ವಿವಾಹವಾಗಿದ್ದು, ದೃತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರ ತಂದೆಯಾಗಿದ್ದರು. ಕುಟುಂಬದ ಮೇಲಿನ ಪ್ರೀತಿ, ಸರಳ ಜೀವನ, ಶಿಸ್ತಿನ ನಡೆ – ಈ ಎಲ್ಲ ಗುಣಗಳಿಂದ ಅವರು ನಿಜವಾದ ಕುಟುಂಬಪ್ರೇಮಿಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಪುನೀತ್ ಅವರು ಸಮಾಜ ಸೇವೆಯಲ್ಲಿ ಬಹಳ ಆಸಕ್ತಿ ತೋರಿದ್ದು, ಅನೇಕ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದರು.

              ನಿಧನ ಮತ್ತು ಕನ್ನಡಿಗರ ದುಃಖ:-

              2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದರು. ಅವರ ಅಕಾಲಿಕ ಅಗಲಿಕೆ ಕನ್ನಡಿಗರನ್ನು ತೀವ್ರ ದುಃಖಕ್ಕೆ ದೂಡಿತು. ಅವರ ಅಂತ್ಯಕ್ರಿಯೆ ರಾಜ್ಯ ಗೌರವದೊಂದಿಗೆ ನಡೆಯಿತು. ಅವರು ನೇತ್ರದಾನ ಮಾಡಿದ್ದರಿಂದ ಮೂವರು ವ್ಯಕ್ತಿಗಳಿಗೆ ಹೊಸ ಬೆಳಕಿನ ಬದುಕು ದೊರಕಿತು — ಇದು ಅವರ ಮಾನವೀಯತೆಯ ನಿಜವಾದ ಸಾಕ್ಷಿ.

              ಕನ್ನಡದ ಸಂಸ್ಕೃತಿಗೆ ಕೊಡುಗೆ:-

              ಪುನೀತ್ ಕೇವಲ ನಟನಲ್ಲ, ಕನ್ನಡ ಸಂಸ್ಕೃತಿಯ ಪ್ರತಿನಿಧಿಯಾಗಿದ್ದರು. ಕನ್ನಡ ಭಾಷೆ, ಕಲೆ, ಕ್ರೀಡೆ, ಶಿಕ್ಷಣ – ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಪ್ರೋತ್ಸಾಹ ನೀಡಿದರು. ಅವರ ಸರಳತೆ, ದಯೆ, ಸಹಾನುಭೂತಿ ಮತ್ತು ನಗು ಎಲ್ಲರ ಮನಸ್ಸನ್ನು ಗೆದ್ದಿತು.

              ADVERTISEMENT

              ಕನ್ನಡಿಗರ ಹೃದಯದಲ್ಲಿ ಸದಾ:-

              ಪುನೀತ್ ರಾಜ್‌ಕುಮಾರ್ ಅವರ ಹೆಸರು ಎಂದಿಗೂ ಮರೆಯಲಾಗದು. ಅವರ ಚಿತ್ರಗಳು, ಹಾಡುಗಳು, ನೃತ್ಯಗಳು ಹಾಗೂ ನಗು ಕನ್ನಡಿಗರ ನೆನಪಿನಲ್ಲಿ ಶಾಶ್ವತವಾಗಿವೆ. “ಅಪ್ಪು” ಎಂದರೆ ಕನ್ನಡದ ಜನತೆಗೊಂದು ಭಾವನೆ — ಅದು ಪ್ರೀತಿ, ಗೌರವ ಮತ್ತು ಸ್ಫೂರ್ತಿ.

              ADVERTISEMENT

              ಕೊನೆ ಮಾತು:-

              ಡಾ. ಪುನೀತ್ ರಾಜ್‌ಕುಮಾರ್ ಅವರ ಜೀವನ ಕನ್ನಡಿಗರಿಗೆ ಸ್ಫೂರ್ತಿಯ ದೀಪ. ಅವರು ಕನ್ನಡ ಭಾಷೆಯ, ಕಲೆಗಳ ಮತ್ತು ಮಾನವೀಯತೆಯ ಬೆಳಕಾಗಿ ಬೆಳಗಿದ್ದಾರೆ. ಅವರ ಸ್ಮರಣೆ ಎಲ್ಲ ಕನ್ನಡ ಹೃದಯಗಳಲ್ಲಿ ಸದಾ ಜೀವಂತವಾಗಿರುತ್ತದೆ.

               

              ಡಾ. ರಾಮಕೃಷ್ಣ. ಬಿ ಮತ್ತು ಡಾ. ದಿವ್ಯಾ ಕೆ ವಾಡಿ
              ಸಹಾಯಕ ಪ್ರಾಧ್ಯಾಪಕರು
              ಅರ್ಥಶಾಸ್ತ್ರ ವಿಭಾಗ ಮತ್ತು ಇತಿಹಾಸ ವಿಭಾಗ.
              ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ
              ಶ್ರೀಮತಿ. ಚಿನ್ನಮ್ಮ ಬಸಪ್ಪ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಿಂಚೊಳಿ, ಕಲಬುರಗಿ.

              ಕನಸಿನ ಭಾರತ
                      
              ADVERTISEMENT
              Previous Post

              ಬೆಳೆ ಹಾನಿ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ : ದೇವಿಂದ್ರಪ್ಪ ಕೊಲ್ಕರ್ ಅಕ್ರೋಶ

              Next Post

              ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

              Editor

              Editor

              Related Posts

              “ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕವಾಗಿ ಅತ್ಯಂತ ಕಡಿಮೆಯಾಗಿದೆ: 1950ರಿಂದ 2025ರವರೆಗಿನ ಪಯಣ”
              ಬರಹ

              “ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕವಾಗಿ ಅತ್ಯಂತ ಕಡಿಮೆಯಾಗಿದೆ: 1950ರಿಂದ 2025ರವರೆಗಿನ ಪಯಣ”

              December 8, 2025
              0
              “ಝಾನ್ಸಿಯ ರಾಣಿ ಲಕ್ಷ್ಮೀಬಾಯಿ – ಭಾರತದ ಶೂರ ವೀರನಾರಿ”
              ಬರಹ

              “ಝಾನ್ಸಿಯ ರಾಣಿ ಲಕ್ಷ್ಮೀಬಾಯಿ – ಭಾರತದ ಶೂರ ವೀರನಾರಿ”

              November 20, 2025
              0
              “ಶ್ರೀ ಬಿರ್ಸಾ ಮುಂಡಾ : ಭಾರತದ ಆದಿವಾಸಿ ಸ್ವಾಭಿಮಾನವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ನಾಯಕ”
              ಬರಹ

              “ಶ್ರೀ ಬಿರ್ಸಾ ಮುಂಡಾ : ಭಾರತದ ಆದಿವಾಸಿ ಸ್ವಾಭಿಮಾನವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ನಾಯಕ”

              November 18, 2025
              0
              “ಮಕ್ಕಳ ದಿನಾಚರಣೆ – ನವೆಂಬರ್ 14”
              ಬರಹ

              “ಮಕ್ಕಳ ದಿನಾಚರಣೆ – ನವೆಂಬರ್ 14”

              November 14, 2025
              0
              “ಒನಕೆ ಓಬವ್ವ – ಕನ್ನಡ ನಾಡಿನ ಅಜರಾಮರ ವೀರನಾರಿ”
              ಬರಹ

              “ಒನಕೆ ಓಬವ್ವ – ಕನ್ನಡ ನಾಡಿನ ಅಜರಾಮರ ವೀರನಾರಿ”

              November 11, 2025
              0
              “ಮೌಲಾನಾ ಅಬುಲ್ ಕಲಾಂ ಆಜಾದ್: ಭಾರತಕ್ಕೆ ಶಿಕ್ಷಣದ ಬೆಳಕು ತಂದ ಮಹಾನ್ ಸ್ವಾತಂತ್ರ್ಯಸಾಧಕ”
              ಬರಹ

              “ಮೌಲಾನಾ ಅಬುಲ್ ಕಲಾಂ ಆಜಾದ್: ಭಾರತಕ್ಕೆ ಶಿಕ್ಷಣದ ಬೆಳಕು ತಂದ ಮಹಾನ್ ಸ್ವಾತಂತ್ರ್ಯಸಾಧಕ”

              November 11, 2025
              0
              Next Post
              ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

              ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

              0 0 votes
              Article Rating
              Subscribe
              Login
              Notify of
              guest

              guest

              0 Comments
              Oldest
              Newest Most Voted
              Inline Feedbacks
              View all comments

              Subscribe to Receive News updates

              Get latest trending news in your inbox

              Email


              ಇತ್ತೀಚಿನ ಸುದ್ದಿ

              “ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕವಾಗಿ ಅತ್ಯಂತ ಕಡಿಮೆಯಾಗಿದೆ: 1950ರಿಂದ 2025ರವರೆಗಿನ ಪಯಣ”

              “ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕವಾಗಿ ಅತ್ಯಂತ ಕಡಿಮೆಯಾಗಿದೆ: 1950ರಿಂದ 2025ರವರೆಗಿನ ಪಯಣ”

              December 8, 2025
              0
              ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

              ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ

              December 8, 2025
              0
              ವಿಶ್ವಗುರು ಬಸವೇಶ್ವರ ಅಶ್ವರೂಡ ಮೂರ್ತಿ ಲೋಕಾರ್ಪಣೆ ಸಮಾರಂಭ

              ವಿಶ್ವಗುರು ಬಸವೇಶ್ವರ ಅಶ್ವರೂಡ ಮೂರ್ತಿ ಲೋಕಾರ್ಪಣೆ ಸಮಾರಂಭ

              December 8, 2025
              0
              ಡಾ : ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ.

              ಡಾ : ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ.

              December 6, 2025
              0

              ಜನಪ್ರಿಯ ಸುದ್ದಿ

              • ಅತಿಥಿ ಉಪನ್ಯಾಸಕರ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

                ಅತಿಥಿ ಉಪನ್ಯಾಸಕರ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

                0 shares
                Share 0 Tweet 0
              • ಶ್ರೀನಿವಾಸಪುರ ತಾಲೂಕಿಗೆ ಭೇಟಿ ನೀಡಿದ ಶ್ರೀ ಡಾ. ಬಿ ಸಿ ಮುದ್ದು ಗಂಗಾಧರ್

                0 shares
                Share 0 Tweet 0
              • ಪದವೀಧರ ಮತ್ತು ಶಿಕ್ಷಕರ ಚುನಾವಣಾ ಉಸ್ತುವಾರಿಯಾಗಿ ಡಾ :ರಮೇಶ್ ದೊರೆ ನೇಮಕ

                0 shares
                Share 0 Tweet 0
              • ಶಿವಯೋಗಿ ರುಸ್ತಂಪೂರ,ರಾಜ ಮಟ್ಟದ ಕರುನಾಡ ರತ್ನ ಪ್ರಶಸ್ತಿ

                0 shares
                Share 0 Tweet 0
              • 12ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹ ಪಡಿ ಪೂಜೆ ಕಾರ್ಯಕ್ರಮ

                0 shares
                Share 0 Tweet 0
              My Dream India Network
              ADVERTISEMENT

              ಕನಸಿನ ಭಾರತ

              ಕನಸಿನ ಭಾರತ ಪತ್ರಿಕೆಗೆ ಸುದ್ಧಿ, ಲೇಖನ, ಪುಸ್ತಕ ವಿಮರ್ಶೆ, ವಿಮರ್ಶೆ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಬರಹ ಇತ್ಯಾದಿ ಬರಹಗಳನ್ನು, ಸುದ್ಧಿಗಳನ್ನು ಮತ್ತು ದಾಖಲೆಗಳನ್ನು ವಾಟ್ಸಾಪ್ ಮೂಲಕ 9916963135 ನಂಬರ್ ಗೆ ಮತ್ತು email- kanasinabharath@gmail.com ಗೆ ಕಳುಹಿಸಿಕೊಡಬೇಕು.
              ವಿಶೇಷ ಸೂಚನೆ:
              1. ಸುದ್ಧಿ, ತನಿಖಾ ವರದಿ, ಭಷ್ಟಾಚಾರದ ವರದಿಗಳನ್ನು ಪತ್ರಿಕೆಯ ಅಧಿಕೃತ ವರದಿಗಾರರು ಮಾತ್ರ ಕಳುಹಿಸಬೇಕು.
              2.ಕಥೆ , ಕವನ, ಚುಟುಕು, ಪುಸ್ತಕ ವಿಮರ್ಶೆ, ಪ್ರವಾಸ ಕಥನ ಸೇರಿದಂತೆ ಎಲ್ಲಾ ಪ್ರಕಾರದ ಸಾಹಿತ್ಯ ಬರಹಗಳನ್ನು ಸಾರ್ವಜನಿಕರೂ ಕಳುಹಿಸಬಹುದು.

              © 2023Kanasina Bharatha - website design and development by KANASINA BHARATHA.

              • About
              • Advertise
              • Contact
              • Privacy & Policy
              No Result
              View All Result
              • ಮುಖಪುಟ
              • ಸುದ್ಧಿ
              • ಜಿಲ್ಲೆ
              • ಮನರಂಜನೆ
              • ಕ್ರೀಡೆ
              • ಇನ್ನಷ್ಟು
              • Live
              • E-PAPER

              © 2023Kanasina Bharatha - website design and development by KANASINA BHARATHA.

              Pin It on Pinterest

              wpDiscuz
              0
              0
              Would love your thoughts, please comment.x
              ()
              x
              | Reply