• About
  • Advertise
  • Contact
  • Privacy & Policy
Kanasina Bharatha
  • ಮುಖಪುಟ
  • ಸುದ್ಧಿ
    • All
    • ದೇಶ
    • ರಾಜ್ಯ
    ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

    ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

    ಕನ್ನಡ ಭಾಷೆ ನೆಲ ಜಲ ಪರವಾಗಿ ಸದಾ ಕಾಲ ನಮ್ಮ ಹೋರಾಟ – ಯಲ್ಲಪ್ಪ ಕಲ್ಲೋಡಿ.

    ಕನ್ನಡ ಭಾಷೆ ನೆಲ ಜಲ ಪರವಾಗಿ ಸದಾ ಕಾಲ ನಮ್ಮ ಹೋರಾಟ – ಯಲ್ಲಪ್ಪ ಕಲ್ಲೋಡಿ.

    ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

    ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

    ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರ್ ಧನಂಜಯ್ ಎಂ ರವರನ್ನು ಮರು ಕರ್ತವ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

    ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರ್ ಧನಂಜಯ್ ಎಂ ರವರನ್ನು ಮರು ಕರ್ತವ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

    ದೇವರಾಜ್ ಅರಸು ಭವನದಲ್ಲಿ  ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ  ಜಯಂತೋತ್ಸವ

    ದೇವರಾಜ್ ಅರಸು ಭವನದಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ

    ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಿತದ ನೂತನ ಅಧ್ಯಕ್ಷರಾದ ಡಾಕ್ಟರ್. ಮುದ್ದು ಗಂಗಾಧರ್ ರವರಿಗೆ ಅಭಿನಂದನೆ ಸಮಾರಂಭ

    ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಿತದ ನೂತನ ಅಧ್ಯಕ್ಷರಾದ ಡಾಕ್ಟರ್. ಮುದ್ದು ಗಂಗಾಧರ್ ರವರಿಗೆ ಅಭಿನಂದನೆ ಸಮಾರಂಭ

    ಹಿಂಗಾರು ಹಂಗಾಮಿಗೆ ಜಲಾಶಯದಿಂದ ನೀರು ಹರಿಸಿ: ಧರ್ಮಣ್ಣ ತಹಶೀಲ್ದಾರ್

    ಹಿಂಗಾರು ಹಂಗಾಮಿಗೆ ಜಲಾಶಯದಿಂದ ನೀರು ಹರಿಸಿ: ಧರ್ಮಣ್ಣ ತಹಶೀಲ್ದಾರ್

    ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

    ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

    ಹತ್ತಿ ಖರೀದಿ ಕೇಂದ್ರ ಸರ್ಕಾರ ಶೀಘ್ರವೇ ಆರಂಭಿಸಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯ -ರೈತ ಸಂಘದ ಅಧ್ಯಕ್ಷ ಶ್ರೀ ದೇವೇಂದ್ರಪ್ಪ ವೈ ಕೋಲ್ಕರ್

    ಹತ್ತಿ ಖರೀದಿ ಕೇಂದ್ರ ಸರ್ಕಾರ ಶೀಘ್ರವೇ ಆರಂಭಿಸಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯ -ರೈತ ಸಂಘದ ಅಧ್ಯಕ್ಷ ಶ್ರೀ ದೇವೇಂದ್ರಪ್ಪ ವೈ ಕೋಲ್ಕರ್

    Trending Tags

    • ಜಿಲ್ಲೆ
      • All
      • ಉಡುಪಿ
      • ಉತ್ತರ ಕನ್ನಡ
      • ಕಲ್ಬುರ್ಗಿ
      • ಕೊಡಗು
      • ಕೊಪ್ಪಳ
      • ಕೋಲಾರ
      • ಗದಗ
      • ಚಿಕ್ಕಬಳ್ಳಾಪುರ
      • ತುಮಕೂರು
      • ದಾವಣಗೆರೆ
      • ಧಾರವಾಡ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಮಂಡ್ಯ
      • ಮೈಸೂರು
      • ಯಾದಗಿರಿ
      • ರಾಮನಗರ
      • ರಾಯಚೂರು
      • ವಿಜಯನಗರ
      • ವಿಜಯಪುರ
      • ಶಿವಮೊಗ್ಗ
      • ಹಾವೇರಿ
      • ಹಾಸನ
      ಕೊಡೇಕಲ್‌ದಲ್ಲಿ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ.

      ಕೊಡೇಕಲ್‌ದಲ್ಲಿ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ.

      ವಿಜಯನಗರ ಜಿಲ್ಲೆ ಅಭಿವೃದ್ಧಿ ಮರಿಚಿಕೆ ಕಾಮ್ರೇಡ್.ಸಂತೋಷ ಹೆಚ್.ಎಂ.

      ವಿಜಯನಗರ ಜಿಲ್ಲೆ ಅಭಿವೃದ್ಧಿ ಮರಿಚಿಕೆ ಕಾಮ್ರೇಡ್.ಸಂತೋಷ ಹೆಚ್.ಎಂ.

      ಮತಗಳ್ಳತನ ವಿರುದ್ದ ಅಭಿಯಾನ ಕಾರ್ಯಕ್ರಮ

      ಮತಗಳ್ಳತನ ವಿರುದ್ದ ಅಭಿಯಾನ ಕಾರ್ಯಕ್ರಮ

      ಬ್ಯಾಂಕಿಂಗ್ ಗ್ರೇಡಿಂಗ್ ತರಬೇತಿ ಅನುಭವ ಪಡೆಯಿರಿ:ವಸಂತಗೌಡ

      ಬ್ಯಾಂಕಿಂಗ್ ಗ್ರೇಡಿಂಗ್ ತರಬೇತಿ ಅನುಭವ ಪಡೆಯಿರಿ:ವಸಂತಗೌಡ

      ಅಂಖಡ ಸಿಂದಗಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಸಂಗಮೇಶ ಛಾಯಗೋಳ ಅವಿರೋಧ ಆಯ್ಕೆ.

      ಅಂಖಡ ಸಿಂದಗಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಸಂಗಮೇಶ ಛಾಯಗೋಳ ಅವಿರೋಧ ಆಯ್ಕೆ.

      ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಂಭಾವಿ ಪಾಲಕರ ಸಭೆ.

      ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಂಭಾವಿ ಪಾಲಕರ ಸಭೆ.

      ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಬಿತ್ತಿ ಪತ್ರ ಬಿಡುಗಡೆ.

      ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಬಿತ್ತಿ ಪತ್ರ ಬಿಡುಗಡೆ.

      ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

      ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

      ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ

      ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ

      Trending Tags

      • ಮನರಂಜನೆ
        • All
        • ಚಲನಚಿತ್ರ
        • ರಂಗಭೂಮಿ
        ಚಿತ್ರರಂಗದ ಅಬ್ಯುದಯಕ್ಕಾಗಿ ಹೊಸಬರಿಗೆ ಪ್ರೋತ್ಸಾಹ ನೀಡಿ: ನಾಗರಾಜ್ ಗುತ್ತೇದಾರ್

        ಚಿತ್ರರಂಗದ ಅಬ್ಯುದಯಕ್ಕಾಗಿ ಹೊಸಬರಿಗೆ ಪ್ರೋತ್ಸಾಹ ನೀಡಿ: ನಾಗರಾಜ್ ಗುತ್ತೇದಾರ್

        ಅಗಲೂರಲ್ಲಿ ರೋಮಾಂಚನಗೊಳಿಸಿದ ರಕ್ತರಾತ್ರಿ ಪೌರಾಣಿಕ ನಾಟಕ

        ಅಗಲೂರಲ್ಲಿ ರೋಮಾಂಚನಗೊಳಿಸಿದ ರಕ್ತರಾತ್ರಿ ಪೌರಾಣಿಕ ನಾಟಕ

        “ಗಂಗೆ ಗೌರಿ” ಚಲನಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ

        “ಗಂಗೆ ಗೌರಿ” ಚಲನಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ

        ನವ ಪೀಳಿೆಗೆಗೆ ಯಕ್ಷಗಾನ ಕಲೆ ಉಳಿಸಿ, ಬೆಳೆಸುವ “ಮೂಡಲಪಾಯ ಯಕ್ಷೋತ್ಸವ” ವಿಜೃಂಭಣೆಯಿಂದ ಉದ್ಘಾಟನೆ

        ನವ ಪೀಳಿೆಗೆಗೆ ಯಕ್ಷಗಾನ ಕಲೆ ಉಳಿಸಿ, ಬೆಳೆಸುವ “ಮೂಡಲಪಾಯ ಯಕ್ಷೋತ್ಸವ” ವಿಜೃಂಭಣೆಯಿಂದ ಉದ್ಘಾಟನೆ

        ಏಐ ತಂತ್ರಜ್ಞಾನದ ರಾಷ್ಟ್ರೀಯ ಸಮ್ಮೇಳದಲ್ಲಿ ವಿಶೇಷ ಚೇತನರಿಂದ ಅಮೋಘ ಕಲಾ ಪ್ರದರ್ಶನ

        ಏಐ ತಂತ್ರಜ್ಞಾನದ ರಾಷ್ಟ್ರೀಯ ಸಮ್ಮೇಳದಲ್ಲಿ ವಿಶೇಷ ಚೇತನರಿಂದ ಅಮೋಘ ಕಲಾ ಪ್ರದರ್ಶನ

        ಲೈಟ್ ಹೌಸ್ ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

        ಲೈಟ್ ಹೌಸ್ ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

        ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಕೃತಿಯ ಲೋಕರ್ಪಣೆ ಹಾಗೂ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

        ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಕೃತಿಯ ಲೋಕರ್ಪಣೆ ಹಾಗೂ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

        ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

        ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

        ಆದರ್ಶ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜಕ್ಕೆ ನಿಮ್ಮದೆಯಾದ ಒಂದು ಕೊಡುಗೆ ನೀಡಿ : ಪಿ ಎಸ್ ಐ ತಿಮ್ಮಯ್ಯ ಬಿ ಕೆ

        ಆದರ್ಶ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜಕ್ಕೆ ನಿಮ್ಮದೆಯಾದ ಒಂದು ಕೊಡುಗೆ ನೀಡಿ : ಪಿ ಎಸ್ ಐ ತಿಮ್ಮಯ್ಯ ಬಿ ಕೆ

      • ಕ್ರೀಡೆ
        ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್

        ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್

        ಮೈಸೂರು ದಸರಾದ ಒಡೆಯರ ಕಪ್ ಪಂದ್ಯಾವಳಿಯಲ್ಲಿ ಒಳ್ಳೆಯ ಸಾಧನೆ

        ಮೈಸೂರು ದಸರಾದ ಒಡೆಯರ ಕಪ್ ಪಂದ್ಯಾವಳಿಯಲ್ಲಿ ಒಳ್ಳೆಯ ಸಾಧನೆ

        ದಸರಾ ಕ್ರೀಡಾ ಕೂಟ, ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

        ದಸರಾ ಕ್ರೀಡಾ ಕೂಟ, ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

        ಟ್ರಾಲಿ ಭಾರ ಎಳೆಯುವ ಟ್ರಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿಗೆ ಪ್ರಥಮ ಸ್ಥಾನ

        ಟ್ರಾಲಿ ಭಾರ ಎಳೆಯುವ ಟ್ರಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿಗೆ ಪ್ರಥಮ ಸ್ಥಾನ

        ಕು.ರುಚಿ ನಾಯ್ಕ ವೈಯಕ್ತಿಕ ವೀರಾಗ್ರಣಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ

        ಕು.ರುಚಿ ನಾಯ್ಕ ವೈಯಕ್ತಿಕ ವೀರಾಗ್ರಣಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ

        ಆನೇಕಲ್ ಕ್ರಿಕೆಟ್ ಕಣ: ಬಹುನಿರೀಕ್ಷಿತ ಎ.ಎಸ್.ಬಿ. ಚಾಂಪಿಯನ್ಸ್ ಟ್ರೋಫಿ-2025 ರಣಕಣಕ್ಕೆ ಸಜ್ಜು: ಸ್ಥಳೀಯ ಪ್ರತಿಭೆಗಳಿಗೆ ಬೃಹತ್ ವೇದಿಕೆ

        ಆನೇಕಲ್ ಕ್ರಿಕೆಟ್ ಕಣ: ಬಹುನಿರೀಕ್ಷಿತ ಎ.ಎಸ್.ಬಿ. ಚಾಂಪಿಯನ್ಸ್ ಟ್ರೋಫಿ-2025 ರಣಕಣಕ್ಕೆ ಸಜ್ಜು: ಸ್ಥಳೀಯ ಪ್ರತಿಭೆಗಳಿಗೆ ಬೃಹತ್ ವೇದಿಕೆ

        ಆನೇಕಲ್ ಬಾಸ್ಕೆಟ್ ಬಾಲ್ ಕ್ರೀಡಾಳುಗಳಿಗೆ ಮೈಸೂರು ದಸರಾ ಕ್ರೀಡಾಕೂಟಕ್ಕೆ ಶುಭ ಹಾರೈಕೆ: ಎನ್.ಎಸ್. ಪದ್ಮನಾಭ ಸಂತಸ

        ಆನೇಕಲ್ ಬಾಸ್ಕೆಟ್ ಬಾಲ್ ಕ್ರೀಡಾಳುಗಳಿಗೆ ಮೈಸೂರು ದಸರಾ ಕ್ರೀಡಾಕೂಟಕ್ಕೆ ಶುಭ ಹಾರೈಕೆ: ಎನ್.ಎಸ್. ಪದ್ಮನಾಭ ಸಂತಸ

        ಮದ್ದೂರು ತಾಲೂಕು ಮಟ್ಟದ ಯೋಗ ಕ್ರೀಡಾಕೂಟದಲ್ಲಿ ವಿಜಯ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ

        ಮದ್ದೂರು ತಾಲೂಕು ಮಟ್ಟದ ಯೋಗ ಕ್ರೀಡಾಕೂಟದಲ್ಲಿ ವಿಜಯ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ

        ಕ್ರೀಡೆ ಎಂದರೆ ಕೇವಲ ಆಟವಲ್ಲ ಅದು ಜೀವನದ ಪಾಠ: ಶಾಂತಾ ನಾಯಕ ಹಿರೇಗುತ್ತಿ

        ಕ್ರೀಡೆ ಎಂದರೆ ಕೇವಲ ಆಟವಲ್ಲ ಅದು ಜೀವನದ ಪಾಠ: ಶಾಂತಾ ನಾಯಕ ಹಿರೇಗುತ್ತಿ

      • ಇನ್ನಷ್ಟು
        • All
        • ಆಧ್ಯಾತ್ಮ
        • ಕಾನೂನು
        • ಕೃಷಿ
        • ತಂತ್ರಜ್ಞಾನ
        • ಪರಿಚಯ
        • ಬರಹ
        • ಮಹಿಳೆ
        • ಶಿಕ್ಷಣ
        “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

        “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

        “ಆಹಾರ ಕಲಬೆರಕೆ – ನಮ್ಮ ಆರೋಗ್ಯದ ಶತ್ರು”

        “ಆಹಾರ ಕಲಬೆರಕೆ – ನಮ್ಮ ಆರೋಗ್ಯದ ಶತ್ರು”

        ಟಿಇಟಿ ಸಿಟಿಇಟಿ ಪರೀಕ್ಷೆ ಉಚಿತ ಕಾರ್ಯಾಗಾರ

        ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

        ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

        “ಡಾ. ಪುನೀತ್ ರಾಜ್‌ಕುಮಾರ್ – ಕನ್ನಡದ ಹೆಮ್ಮೆಯ ನಟ”

        ಸಿದ್ದಸಿರಿ ಎಥನಾಲ್ ಹಾಗೂ ಪವಾರ್ ಘಟಕದಿಂದ ಕಬ್ಬು ನುರಿಸುವ ಹಂಗಾಮ ಪ್ರಾರಂಭ

        “ಗುಣಮಟ್ಟ ಮತ್ತು ಸುರಕ್ಷತೆ — ರಾಷ್ಟ್ರದ ಪ್ರಗತಿಯ ನಿಜವಾದ ಮಾನದಂಡ” : ಸಂಸದ ಡಾ. ಸಿ.ಎನ್. ಮಂಜುನಾಥ್

        “ಗುಣಮಟ್ಟ ಮತ್ತು ಸುರಕ್ಷತೆ — ರಾಷ್ಟ್ರದ ಪ್ರಗತಿಯ ನಿಜವಾದ ಮಾನದಂಡ” : ಸಂಸದ ಡಾ. ಸಿ.ಎನ್. ಮಂಜುನಾಥ್

        ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅನನ್ಯ ,ಎ ಎಂ ಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್ನ ಸಂಸ್ಥಾಪನಾ ದಿನಾಚರಣೆಯಲ್ಲಿ ಡಾ.ಕೊಟ್ರಮ್ಮ ಅಭಿಮತ

        ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅನನ್ಯ ,ಎ ಎಂ ಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್ನ ಸಂಸ್ಥಾಪನಾ ದಿನಾಚರಣೆಯಲ್ಲಿ ಡಾ.ಕೊಟ್ರಮ್ಮ ಅಭಿಮತ

        ಮುದ್ದೇಬಿಹಾಳ ತಾಲೂಕಿನಲ್ಲೊಂದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಮನಸ್ಸಿನ ಅನಾವರಣ, ಇದು ದುರಂತ ಸಾವು.

        ಮುದ್ದೇಬಿಹಾಳ ತಾಲೂಕಿನಲ್ಲೊಂದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಮನಸ್ಸಿನ ಅನಾವರಣ, ಇದು ದುರಂತ ಸಾವು.

        Trending Tags

        • LiveNEW
        • E-PAPER
        No Result
        View All Result
        Kanasina Bharatha
        • ಮುಖಪುಟ
        • ಸುದ್ಧಿ
          • All
          • ದೇಶ
          • ರಾಜ್ಯ
          ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

          ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

          ಕನ್ನಡ ಭಾಷೆ ನೆಲ ಜಲ ಪರವಾಗಿ ಸದಾ ಕಾಲ ನಮ್ಮ ಹೋರಾಟ – ಯಲ್ಲಪ್ಪ ಕಲ್ಲೋಡಿ.

          ಕನ್ನಡ ಭಾಷೆ ನೆಲ ಜಲ ಪರವಾಗಿ ಸದಾ ಕಾಲ ನಮ್ಮ ಹೋರಾಟ – ಯಲ್ಲಪ್ಪ ಕಲ್ಲೋಡಿ.

          ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

          ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

          ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರ್ ಧನಂಜಯ್ ಎಂ ರವರನ್ನು ಮರು ಕರ್ತವ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

          ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರ್ ಧನಂಜಯ್ ಎಂ ರವರನ್ನು ಮರು ಕರ್ತವ್ಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

          ದೇವರಾಜ್ ಅರಸು ಭವನದಲ್ಲಿ  ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ  ಜಯಂತೋತ್ಸವ

          ದೇವರಾಜ್ ಅರಸು ಭವನದಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ

          ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಿತದ ನೂತನ ಅಧ್ಯಕ್ಷರಾದ ಡಾಕ್ಟರ್. ಮುದ್ದು ಗಂಗಾಧರ್ ರವರಿಗೆ ಅಭಿನಂದನೆ ಸಮಾರಂಭ

          ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಿತದ ನೂತನ ಅಧ್ಯಕ್ಷರಾದ ಡಾಕ್ಟರ್. ಮುದ್ದು ಗಂಗಾಧರ್ ರವರಿಗೆ ಅಭಿನಂದನೆ ಸಮಾರಂಭ

          ಹಿಂಗಾರು ಹಂಗಾಮಿಗೆ ಜಲಾಶಯದಿಂದ ನೀರು ಹರಿಸಿ: ಧರ್ಮಣ್ಣ ತಹಶೀಲ್ದಾರ್

          ಹಿಂಗಾರು ಹಂಗಾಮಿಗೆ ಜಲಾಶಯದಿಂದ ನೀರು ಹರಿಸಿ: ಧರ್ಮಣ್ಣ ತಹಶೀಲ್ದಾರ್

          ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

          ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

          ಹತ್ತಿ ಖರೀದಿ ಕೇಂದ್ರ ಸರ್ಕಾರ ಶೀಘ್ರವೇ ಆರಂಭಿಸಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯ -ರೈತ ಸಂಘದ ಅಧ್ಯಕ್ಷ ಶ್ರೀ ದೇವೇಂದ್ರಪ್ಪ ವೈ ಕೋಲ್ಕರ್

          ಹತ್ತಿ ಖರೀದಿ ಕೇಂದ್ರ ಸರ್ಕಾರ ಶೀಘ್ರವೇ ಆರಂಭಿಸಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯ -ರೈತ ಸಂಘದ ಅಧ್ಯಕ್ಷ ಶ್ರೀ ದೇವೇಂದ್ರಪ್ಪ ವೈ ಕೋಲ್ಕರ್

          Trending Tags

          • ಜಿಲ್ಲೆ
            • All
            • ಉಡುಪಿ
            • ಉತ್ತರ ಕನ್ನಡ
            • ಕಲ್ಬುರ್ಗಿ
            • ಕೊಡಗು
            • ಕೊಪ್ಪಳ
            • ಕೋಲಾರ
            • ಗದಗ
            • ಚಿಕ್ಕಬಳ್ಳಾಪುರ
            • ತುಮಕೂರು
            • ದಾವಣಗೆರೆ
            • ಧಾರವಾಡ
            • ಬಳ್ಳಾರಿ
            • ಬಾಗಲಕೋಟೆ
            • ಬೀದರ್
            • ಬೆಂಗಳೂರು ಗ್ರಾಮಾಂತರ
            • ಬೆಳಗಾವಿ
            • ಮಂಡ್ಯ
            • ಮೈಸೂರು
            • ಯಾದಗಿರಿ
            • ರಾಮನಗರ
            • ರಾಯಚೂರು
            • ವಿಜಯನಗರ
            • ವಿಜಯಪುರ
            • ಶಿವಮೊಗ್ಗ
            • ಹಾವೇರಿ
            • ಹಾಸನ
            ಕೊಡೇಕಲ್‌ದಲ್ಲಿ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ.

            ಕೊಡೇಕಲ್‌ದಲ್ಲಿ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ.

            ವಿಜಯನಗರ ಜಿಲ್ಲೆ ಅಭಿವೃದ್ಧಿ ಮರಿಚಿಕೆ ಕಾಮ್ರೇಡ್.ಸಂತೋಷ ಹೆಚ್.ಎಂ.

            ವಿಜಯನಗರ ಜಿಲ್ಲೆ ಅಭಿವೃದ್ಧಿ ಮರಿಚಿಕೆ ಕಾಮ್ರೇಡ್.ಸಂತೋಷ ಹೆಚ್.ಎಂ.

            ಮತಗಳ್ಳತನ ವಿರುದ್ದ ಅಭಿಯಾನ ಕಾರ್ಯಕ್ರಮ

            ಮತಗಳ್ಳತನ ವಿರುದ್ದ ಅಭಿಯಾನ ಕಾರ್ಯಕ್ರಮ

            ಬ್ಯಾಂಕಿಂಗ್ ಗ್ರೇಡಿಂಗ್ ತರಬೇತಿ ಅನುಭವ ಪಡೆಯಿರಿ:ವಸಂತಗೌಡ

            ಬ್ಯಾಂಕಿಂಗ್ ಗ್ರೇಡಿಂಗ್ ತರಬೇತಿ ಅನುಭವ ಪಡೆಯಿರಿ:ವಸಂತಗೌಡ

            ಅಂಖಡ ಸಿಂದಗಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಸಂಗಮೇಶ ಛಾಯಗೋಳ ಅವಿರೋಧ ಆಯ್ಕೆ.

            ಅಂಖಡ ಸಿಂದಗಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಸಂಗಮೇಶ ಛಾಯಗೋಳ ಅವಿರೋಧ ಆಯ್ಕೆ.

            ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಂಭಾವಿ ಪಾಲಕರ ಸಭೆ.

            ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಂಭಾವಿ ಪಾಲಕರ ಸಭೆ.

            ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಬಿತ್ತಿ ಪತ್ರ ಬಿಡುಗಡೆ.

            ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಬಿತ್ತಿ ಪತ್ರ ಬಿಡುಗಡೆ.

            ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

            ಜಯ ಕರ್ನಾಟಕ ಸಂಘಟನೆಯಿಂದ ಮೇದರ ಕೆತಯ್ಯನವರ ಮೆರವಣಿಗೆ ಭವ್ಯ ಸ್ವಾಗತ.

            ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ

            ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ

            Trending Tags

            • ಮನರಂಜನೆ
              • All
              • ಚಲನಚಿತ್ರ
              • ರಂಗಭೂಮಿ
              ಚಿತ್ರರಂಗದ ಅಬ್ಯುದಯಕ್ಕಾಗಿ ಹೊಸಬರಿಗೆ ಪ್ರೋತ್ಸಾಹ ನೀಡಿ: ನಾಗರಾಜ್ ಗುತ್ತೇದಾರ್

              ಚಿತ್ರರಂಗದ ಅಬ್ಯುದಯಕ್ಕಾಗಿ ಹೊಸಬರಿಗೆ ಪ್ರೋತ್ಸಾಹ ನೀಡಿ: ನಾಗರಾಜ್ ಗುತ್ತೇದಾರ್

              ಅಗಲೂರಲ್ಲಿ ರೋಮಾಂಚನಗೊಳಿಸಿದ ರಕ್ತರಾತ್ರಿ ಪೌರಾಣಿಕ ನಾಟಕ

              ಅಗಲೂರಲ್ಲಿ ರೋಮಾಂಚನಗೊಳಿಸಿದ ರಕ್ತರಾತ್ರಿ ಪೌರಾಣಿಕ ನಾಟಕ

              “ಗಂಗೆ ಗೌರಿ” ಚಲನಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ

              “ಗಂಗೆ ಗೌರಿ” ಚಲನಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ

              ನವ ಪೀಳಿೆಗೆಗೆ ಯಕ್ಷಗಾನ ಕಲೆ ಉಳಿಸಿ, ಬೆಳೆಸುವ “ಮೂಡಲಪಾಯ ಯಕ್ಷೋತ್ಸವ” ವಿಜೃಂಭಣೆಯಿಂದ ಉದ್ಘಾಟನೆ

              ನವ ಪೀಳಿೆಗೆಗೆ ಯಕ್ಷಗಾನ ಕಲೆ ಉಳಿಸಿ, ಬೆಳೆಸುವ “ಮೂಡಲಪಾಯ ಯಕ್ಷೋತ್ಸವ” ವಿಜೃಂಭಣೆಯಿಂದ ಉದ್ಘಾಟನೆ

              ಏಐ ತಂತ್ರಜ್ಞಾನದ ರಾಷ್ಟ್ರೀಯ ಸಮ್ಮೇಳದಲ್ಲಿ ವಿಶೇಷ ಚೇತನರಿಂದ ಅಮೋಘ ಕಲಾ ಪ್ರದರ್ಶನ

              ಏಐ ತಂತ್ರಜ್ಞಾನದ ರಾಷ್ಟ್ರೀಯ ಸಮ್ಮೇಳದಲ್ಲಿ ವಿಶೇಷ ಚೇತನರಿಂದ ಅಮೋಘ ಕಲಾ ಪ್ರದರ್ಶನ

              ಲೈಟ್ ಹೌಸ್ ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

              ಲೈಟ್ ಹೌಸ್ ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

              ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಕೃತಿಯ ಲೋಕರ್ಪಣೆ ಹಾಗೂ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

              ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್ ಕೃತಿಯ ಲೋಕರ್ಪಣೆ ಹಾಗೂ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ

              ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

              ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

              ಆದರ್ಶ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜಕ್ಕೆ ನಿಮ್ಮದೆಯಾದ ಒಂದು ಕೊಡುಗೆ ನೀಡಿ : ಪಿ ಎಸ್ ಐ ತಿಮ್ಮಯ್ಯ ಬಿ ಕೆ

              ಆದರ್ಶ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜಕ್ಕೆ ನಿಮ್ಮದೆಯಾದ ಒಂದು ಕೊಡುಗೆ ನೀಡಿ : ಪಿ ಎಸ್ ಐ ತಿಮ್ಮಯ್ಯ ಬಿ ಕೆ

            • ಕ್ರೀಡೆ
              ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್

              ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್

              ಮೈಸೂರು ದಸರಾದ ಒಡೆಯರ ಕಪ್ ಪಂದ್ಯಾವಳಿಯಲ್ಲಿ ಒಳ್ಳೆಯ ಸಾಧನೆ

              ಮೈಸೂರು ದಸರಾದ ಒಡೆಯರ ಕಪ್ ಪಂದ್ಯಾವಳಿಯಲ್ಲಿ ಒಳ್ಳೆಯ ಸಾಧನೆ

              ದಸರಾ ಕ್ರೀಡಾ ಕೂಟ, ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

              ದಸರಾ ಕ್ರೀಡಾ ಕೂಟ, ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

              ಟ್ರಾಲಿ ಭಾರ ಎಳೆಯುವ ಟ್ರಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿಗೆ ಪ್ರಥಮ ಸ್ಥಾನ

              ಟ್ರಾಲಿ ಭಾರ ಎಳೆಯುವ ಟ್ರಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿಗೆ ಪ್ರಥಮ ಸ್ಥಾನ

              ಕು.ರುಚಿ ನಾಯ್ಕ ವೈಯಕ್ತಿಕ ವೀರಾಗ್ರಣಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ

              ಕು.ರುಚಿ ನಾಯ್ಕ ವೈಯಕ್ತಿಕ ವೀರಾಗ್ರಣಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ

              ಆನೇಕಲ್ ಕ್ರಿಕೆಟ್ ಕಣ: ಬಹುನಿರೀಕ್ಷಿತ ಎ.ಎಸ್.ಬಿ. ಚಾಂಪಿಯನ್ಸ್ ಟ್ರೋಫಿ-2025 ರಣಕಣಕ್ಕೆ ಸಜ್ಜು: ಸ್ಥಳೀಯ ಪ್ರತಿಭೆಗಳಿಗೆ ಬೃಹತ್ ವೇದಿಕೆ

              ಆನೇಕಲ್ ಕ್ರಿಕೆಟ್ ಕಣ: ಬಹುನಿರೀಕ್ಷಿತ ಎ.ಎಸ್.ಬಿ. ಚಾಂಪಿಯನ್ಸ್ ಟ್ರೋಫಿ-2025 ರಣಕಣಕ್ಕೆ ಸಜ್ಜು: ಸ್ಥಳೀಯ ಪ್ರತಿಭೆಗಳಿಗೆ ಬೃಹತ್ ವೇದಿಕೆ

              ಆನೇಕಲ್ ಬಾಸ್ಕೆಟ್ ಬಾಲ್ ಕ್ರೀಡಾಳುಗಳಿಗೆ ಮೈಸೂರು ದಸರಾ ಕ್ರೀಡಾಕೂಟಕ್ಕೆ ಶುಭ ಹಾರೈಕೆ: ಎನ್.ಎಸ್. ಪದ್ಮನಾಭ ಸಂತಸ

              ಆನೇಕಲ್ ಬಾಸ್ಕೆಟ್ ಬಾಲ್ ಕ್ರೀಡಾಳುಗಳಿಗೆ ಮೈಸೂರು ದಸರಾ ಕ್ರೀಡಾಕೂಟಕ್ಕೆ ಶುಭ ಹಾರೈಕೆ: ಎನ್.ಎಸ್. ಪದ್ಮನಾಭ ಸಂತಸ

              ಮದ್ದೂರು ತಾಲೂಕು ಮಟ್ಟದ ಯೋಗ ಕ್ರೀಡಾಕೂಟದಲ್ಲಿ ವಿಜಯ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ

              ಮದ್ದೂರು ತಾಲೂಕು ಮಟ್ಟದ ಯೋಗ ಕ್ರೀಡಾಕೂಟದಲ್ಲಿ ವಿಜಯ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ

              ಕ್ರೀಡೆ ಎಂದರೆ ಕೇವಲ ಆಟವಲ್ಲ ಅದು ಜೀವನದ ಪಾಠ: ಶಾಂತಾ ನಾಯಕ ಹಿರೇಗುತ್ತಿ

              ಕ್ರೀಡೆ ಎಂದರೆ ಕೇವಲ ಆಟವಲ್ಲ ಅದು ಜೀವನದ ಪಾಠ: ಶಾಂತಾ ನಾಯಕ ಹಿರೇಗುತ್ತಿ

            • ಇನ್ನಷ್ಟು
              • All
              • ಆಧ್ಯಾತ್ಮ
              • ಕಾನೂನು
              • ಕೃಷಿ
              • ತಂತ್ರಜ್ಞಾನ
              • ಪರಿಚಯ
              • ಬರಹ
              • ಮಹಿಳೆ
              • ಶಿಕ್ಷಣ
              “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

              “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

              “ಆಹಾರ ಕಲಬೆರಕೆ – ನಮ್ಮ ಆರೋಗ್ಯದ ಶತ್ರು”

              “ಆಹಾರ ಕಲಬೆರಕೆ – ನಮ್ಮ ಆರೋಗ್ಯದ ಶತ್ರು”

              ಟಿಇಟಿ ಸಿಟಿಇಟಿ ಪರೀಕ್ಷೆ ಉಚಿತ ಕಾರ್ಯಾಗಾರ

              ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

              ಸತ್ಯ ಸಾಯಿ ವಿಶ್ವವಿದ್ಯಾಲಯಕ್ಕೆ ಶೀಘ್ರ ಅಂತಾರಾಷ್ಟ್ರೀಯ ವಿವಿ ಸ್ಥಾನಮಾನ: ಸದ್ಗುರು ಶ್ರೀ ಮಧುಸೂದನ ಸಾಯಿ

              “ಡಾ. ಪುನೀತ್ ರಾಜ್‌ಕುಮಾರ್ – ಕನ್ನಡದ ಹೆಮ್ಮೆಯ ನಟ”

              ಸಿದ್ದಸಿರಿ ಎಥನಾಲ್ ಹಾಗೂ ಪವಾರ್ ಘಟಕದಿಂದ ಕಬ್ಬು ನುರಿಸುವ ಹಂಗಾಮ ಪ್ರಾರಂಭ

              “ಗುಣಮಟ್ಟ ಮತ್ತು ಸುರಕ್ಷತೆ — ರಾಷ್ಟ್ರದ ಪ್ರಗತಿಯ ನಿಜವಾದ ಮಾನದಂಡ” : ಸಂಸದ ಡಾ. ಸಿ.ಎನ್. ಮಂಜುನಾಥ್

              “ಗುಣಮಟ್ಟ ಮತ್ತು ಸುರಕ್ಷತೆ — ರಾಷ್ಟ್ರದ ಪ್ರಗತಿಯ ನಿಜವಾದ ಮಾನದಂಡ” : ಸಂಸದ ಡಾ. ಸಿ.ಎನ್. ಮಂಜುನಾಥ್

              ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅನನ್ಯ ,ಎ ಎಂ ಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್ನ ಸಂಸ್ಥಾಪನಾ ದಿನಾಚರಣೆಯಲ್ಲಿ ಡಾ.ಕೊಟ್ರಮ್ಮ ಅಭಿಮತ

              ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅನನ್ಯ ,ಎ ಎಂ ಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್ನ ಸಂಸ್ಥಾಪನಾ ದಿನಾಚರಣೆಯಲ್ಲಿ ಡಾ.ಕೊಟ್ರಮ್ಮ ಅಭಿಮತ

              ಮುದ್ದೇಬಿಹಾಳ ತಾಲೂಕಿನಲ್ಲೊಂದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಮನಸ್ಸಿನ ಅನಾವರಣ, ಇದು ದುರಂತ ಸಾವು.

              ಮುದ್ದೇಬಿಹಾಳ ತಾಲೂಕಿನಲ್ಲೊಂದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಮನಸ್ಸಿನ ಅನಾವರಣ, ಇದು ದುರಂತ ಸಾವು.

              Trending Tags

              • LiveNEW
              • E-PAPER
              No Result
              View All Result
              Kanasina Bharatha
              No Result
              View All Result
              Home ಇತ್ತಿಚಿನ ಸುದ್ಧಿಗಳು

              ವಿಸ್ಮಯ ಸೃಷ್ಟಿಯ ನಿಮಾ೯ತೃ ಶ್ರೀ ವಿರಾಟ ವಿಶ್ವಕರ್ಮ

              ವಿಸ್ಮಯ ಸೃಷ್ಟಿಯ ನಿಮಾ೯ತೃ ಶ್ರೀ ವಿರಾಟ ವಿಶ್ವಕರ್ಮ

              Editor by Editor
              September 16, 2025
              in ಇತ್ತಿಚಿನ ಸುದ್ಧಿಗಳು, ಪ್ರಮುಖ ಸುದ್ದಿಗಳು, ಬರಹ
              0
              ವಿಸ್ಮಯ ಸೃಷ್ಟಿಯ ನಿಮಾ೯ತೃ ಶ್ರೀ ವಿರಾಟ ವಿಶ್ವಕರ್ಮ
              • Facebook
              • Twitter
              • LinkedIn
              • Blogger
              • Shares

               5,814 total views

              ಭಾರತೀಯರಿಗೆ ಎರಡು ಸಂಕ್ರಮಣಗಳು ಮಹತ್ವವಾದವುಗಳು. ಒಂದು ಮಕರ ಸಂಕ್ರಮಣ ಜನೇವರಿ 14 ಅಥವಾ 15 ರಂದು ಬರುವ ಪರ್ವವಾದರೆ, ಇನ್ನೊಂದು ಸೆಪ್ಟೆಂಬರ್ 17ರಂದು ಬರುವ ಕನ್ಯಾ ಸಂಕ್ರಮಣವಾಗಿದೆ. ಮಕರ ಸಂಕ್ರಮಣದಷ್ಟು ವಿಶೇಷತೆ ಇದಕ್ಕೂ ಇದೆ ಎಂದರೆ ಆಶ್ಚರ್ಯವೆನಿಸುತ್ತದೆ. ಆದ್ದರಿಂದ ಕನ್ಯಾಸಂಕ್ರಮಣವು ಸನಾತನ ಧರ್ಮಕ್ಕೆ ಅತ್ಯಂತ ಪವಿತ್ರವಾದ ದಿನವೆಂದು ಹೇಳುತ್ತಾರೆ. ಪ್ರಾಕೃತಿಕವಾಗಿ ಆಗುವ ಬದಲಾವಣೆಯಲ್ಲಿ ಸೂರ್ಯನು ಭೂಮಧ್ಯರೇಖೆಯ ಮೇಲಿದ್ದಾಗ ಹಗಲು ರಾತ್ರಿಗಳು ಸರಿಸಮವಾಗಿರುತ್ತವೆ. ಅಂದರೆ ಈ ಋತುವಿನಲ್ಲಿ ಹಗಲು ರಾತ್ರಿಗಳ ಸರಿಸಮವಾಗಿರುತ್ತವೆ. ಇನ್ನೊಂದೆಡೆ ಈ ಸೃಷ್ಟಿಯ ರೂಪಕ ಕರ್ತನೆಂದು ವೇದೋಕ್ತವಾಗಿ ವರ್ಣಿಸಿರುವ ಪ್ರರಬ್ರಹ್ಮ ವಿಶ್ವಕರ್ಮನು ಈ ವಿಶ್ವವನ್ನು ಕನ್ಯಾಸಂಕ್ರಮಣದಂದು ಸೃಷ್ಟಿಸಿದನೆಂದು ಪ್ರತೀತಿ. ಇನ್ನೊಂದೆಡೆ ವೇದರ್ಷಿಗಳ ಯಾಗ ಯಜ್ಞಗಳ ಕೈಂಕರ್ಯಕ್ಕೆ ಕೃತಾರ್ಥನಾಗಿ ‘ವಿಶ್ವಕರ್ಮ ಪ್ರರಬ್ರಹ್ಮನು’ ಆವಿರ್ಭಸಿರುವ ದಿನವೆಂದು ಹೇಳುತ್ತಾರೆ. ಇದಕ್ಕಾಗಿ ಈ ಶುಭದಿನದಂದು ವಿಶ್ವಚೈತನ್ಯಕ್ಕೆ ಕೃತಜ್ಞತೆಯನ್ನು (ಋಣಭಾರ) ಸಲ್ಲಿಸುವದಕ್ಕೋಸ್ಕರ ಮಾಡುವ ಪೂಜೆಯೇ ವಿಶ್ವಕರ್ಮ ಪೂಜಾ ಮಹೋತ್ಸವ ಎನ್ನುತ್ತಾರೆ.
              ವಿಶ್ವಸೃಷ್ಟಿಯ ಹಿಂದೆ ಇರುವ ಅನೇಕ ವಿಸ್ಮಯಕಾರಕ ವಿಷಯಗಳು ಇನ್ನೂ ನಿಗೂಢವಾಗಿಯೇ ಉಳಿದಿವೆ. ಈ ಬ್ರಹ್ಮಾಂಡದ ಚಲನೆಯೇ ಬಹುದೊಡ್ಡ ವಿಸ್ಮಯ ! ಸೂರ್ಯನ ಪ್ರಖರತೆ, ಚಂದ್ರನ ಆಹ್ಲಾದಕತೆ ಅದೆಷ್ಟು ಸುಂದರ ಅಲ್ಲವೇ? ಪೃಥ್ವಿಯು ಅದಾವ ಚೈತನ್ಯ ಪಡೆದು ತನ್ನ ಕಕ್ಷವನ್ನು ರೂಪಿಸಿಕೊಂಡು ತನ್ನ ಸುತ್ತಲು ತಾನು ಪ್ರದಕ್ಷಣೆ ಮಾಡುತ್ತ ಸೂರ್ಯನನ್ನು ಪ್ರದಕ್ಷಣೆಗೆಯುತ್ತಿದೆ? ಪ್ರಖರ ಗ್ರಹಗಳು ಸೂರ್ಯನನ್ನು ಅವಲಂಬಿಸಿ ತಮ್ಮ ತಮ್ಮ ನಿಯಂತ್ರಣದಲ್ಲಿಯೇ ಕಾರ್ಯನಿರತವಾಗಿವೆ ಅಲ್ಲವೇ? ಅದೇಷ್ಟೋ ಗ್ರಹ ನಕ್ಷತ್ರಾದಿಗಳು, ಆಕಾಶ ಕಾಯಗಳು, ಜಲಚರಗಳು, ಭೂರ್ಗದಲ್ಲಿಯ ಖನಿಜಗಳು ಇಂದಿನ ವಿಸ್ಮಯ ವಿಜ್ಙಾನಕ್ಕೂ ತೋಚದೆ ಉಳಿದುಕೊಂಡಿವೆ ಎಂದರೆ ಆಶ್ಚರ್ಯವೆನಿಸುತ್ತದೆ.
              ಈ ನಿಗೂಢತೆಗೆ ಕಾರಣ ಅರಸಲು ಪ್ರಯತ್ನಸಿದವರು ವೇದಗಳ ಕಾಲದಲ್ಲಿಯ ಜ್ಞಾನಿಗಳು, ವಿಜ್ಞಾನಿಗಳೂ, ತಂತ್ರಜ್ಞರೂ ಆಗಿರುವ ಋಷಿಪುಂಗವರು, ಮಂತ್ರದೃಷ್ಠಾರರು. ಆ ನಿಟ್ಟಿನಲ್ಲಿ ತಮ್ಮ ಜ್ಞಾನವನ್ನು ಒರೆಗೆ ಹಚ್ಚಿ ಈ ವಿಸ್ಮಯ ವಿಶ್ವದ ತತ್ವಗಳನ್ನು ನಿರೂಪಿಸಿರುವ ಕಾರಣಕ್ಕಾಗಿ ತಮ್ಮ ಸುಪ್ತಚೇತನಕ್ಕೆ ತಾವೇ ಪ್ರಶ್ನೆಗಳನ್ನು ಹಾಕಿಕೊಂಡರು. ಅವರ ಮುಂದೆ ಹತ್ತು ಹಲವಾರು ಪ್ರಶ್ನೆಗಳು ಎದುರಾದವು. ಬ್ರಹ್ಮಾಂಡದ ಈ ಚೈತನಕ್ಕೆ ಯಾರು ಕಾರಣರು? ತಮ್ಮೊಳಗಿರುವ ಈ ಜಾಗೃತಾವಸ್ಥೆಯ ವ್ಯವಸ್ಥಾಪಕನು ಯಾರು? ಸೃಷ್ಟಿಯಲ್ಲಿ ಕಾಣಬರುವ ಅಣುರೇಣುತೃಕಾಷ್ಠಾದಿಗಳಲ್ಲಿರುವ ನಿತ್ಯನೂತನ ಚೇತನವಸ್ತು ಅದಾವುದು? ಪಂಚಭೂತಗಳಲ್ಲಿರುವ ಅಭೂತಪೂರ್ವ ಶಕ್ತಿ ಯಾವುದು? ಇತ್ಯಾದಿಯಾಗಿ ವಿಸ್ಮಯ ಚಿತ್ತದಿಂದ ತಮ್ಮನ್ನು ತಾವು ಅವಲೋಕಿಸಿಕೊಂಡು ಅದರ ಅನ್ವೇಷಣೆಯಲ್ಲಿ ತೊಡಗಿಕೊಂಡರು. ತಮ್ಮ ಜ್ಞಾನದ ಕ್ಷಿತಿಜಕ್ಕೆ ಒರೆಹಚ್ಚುವ ಪ್ರಯತ್ನದಲ್ಲಿದ್ದಾಗ ಅದು ಈ ಮೊದಲೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ ಎನ್ನುವ ಹೊಂಬೆಳಕು ಮೂಡಿತು. ಆ ದಿವ್ಯ ಚೇತನಕ್ಕೆ ಮೂಲಸ್ಥಂಭ ಪುರಾಣದಲ್ಲಿ ಹೀಗೆ ಹೇಳಿದೆ.
              ನಭೂಮಿರ್ನಜಲಂ ಚೈವ ನತೇಜೋ ನಚ ವಾಯುವೇ | ನಾಕಾಶಂಚ ನಚಿತ್ತ ನಬುನ್ದಿಂದ್ರಿಯ ಗೋಚರಾಃ || ನಚ ಬ್ರಹ್ಮನವಿಷ್ಣು ನಚ ರುದ್ರಸ್ಯ ತಾರಕಾಃ | ಸರ್ವಶೂನ್ಯ ನಿರಾಲಂಭೋ ವಿಶ್ವಕರ್ಮ ಸ್ವಯಂಭೂಃ ||
              -ಮೂಲಸ್ಥಂಭ ಪುರಾಣ.
              ಏನೊಂದು ಇಲ್ಲದಿದ್ದಾಗ ಅಂದರೆ ಶೂನ್ಯವಿದ್ದಾಗ ಏನು ಇತ್ತೋ ಅದು ನಿರಾಕಾರ ಸ್ವಯಂಭೂ ವಿಶ್ವಕರ್ಮ. ಆ ಶೂನ್ಯದಲ್ಲಿ ತಾನಿದ್ದು ಕರ್ಮನಿರತನಾಗಬೇಕು ಎನ್ನವು ಮಹಾ ಸಂಕಲ್ಪವು ಆ ಚೇತನದಾಗಿತ್ತು. ಪ್ರಶಾಂತವಾದ ಸಮುದ್ರದಲ್ಲಿ ವಾಯುವಿನ ಆಘಾತದಿಂದ ತೆರೆಗಳು ಉತ್ಪನ್ನವಾಗುವಂತೆ ಆ ನಿರ್ಗುಣ ಬ್ರಹ್ಮದಲ್ಲಿ ‘ನಾನು ಬಹುವಾಗಬೇಕೆಂಬ’ ಸಂಕಲ್ಪ ಮಾತ್ರದಿಂದಲೇ ಈ ಜಗತ್ತು ತೋರಿತು.
              ಮೊದಲು ಅಂತಃಕರಣ ಚತುಷ್ಟಯೂ ಆಮೇಲೆ ಆಕಾಶ, ವಾಯು, ತೇಜ, ಅಪ್ಪು, ಪೃಥ್ವಿ ಮೊದಲಾದ ಪಂಚತತ್ತ್ವಗಳುದಯಿಸಿ ಆ ನಿರಾಕಾರ ಬ್ರಹ್ಮದಿಂದ ಸಾಕಾರ ವಿಶ್ವಕರ್ಮನ ಅವತಾರವಾಯಿತು. ಆತನಿಗೆ ಪಂಚತತ್ತ್ವ ಸಂಕೇತಗಳಾದ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನಗಳೆಂಬ ಐದು ಮುಖಗಳಾದ್ದರಿಂದ ಪಂಚಾನನ ಅಥವಾ ಪಂಚಮುಖ ಪರಮೇಶ್ವರ ನಾಮವು ಪ್ರಖ್ಯಾತವಾಯಿತು. ಈ ಪಂಚಮುಖಗಳಿಂದ ಕ್ರಮವಾಗಿ ಮನು, ಮಯ, ತ್ವಷ್ಟೃ, ಶಿಲ್ಪಿ, ವಿಶ್ವಜ್ಞ, ಎಂಬ ಪಂಚ ಬ್ರಹ್ಮರ್ಷಿಗಳು ಉದಯಿಸಿದರು. ಇವರ ಪ್ರತಿರೂಪವಾಗಿ ರುದ್ರ, ವಿಷ್ಣು, ಬ್ರಹ್ಮ, ಇಂದ್ರ, ಸೂರ್ಯರು ಕಾರ್ಯಪ್ರವರ್ತರಾದರು. ಸಾನಗ, ಸನಾತನ, ಅಹಭೂನ, ಪ್ರತ್ನಸ್ಯ ಸುಪರ್ಣಸ್ಯರೆಂಬ ಪಂಚಬ್ರಹ್ಮ ಶಿಲ್ಪಿಗಳು ಗೋತ್ರರ್ಷಿಗಳಾದರು. ಇವರ ವಂಶಜರಾಗಿ ವಿಶ್ವಕರ್ಮ ಬ್ರಾಹ್ಮಣರೆಂದು ಕರೆಯಿಸಿಕೊಳ್ಳುವ ಕಮ್ಮಾರ, ಬಡಿಗ, ಕಂಚುಗಾರ, ಶಿಲ್ಪಿ, ಅಕ್ಕಸಾಲಿಗರು ಪಂಚವೃತ್ತಿಗಳ ನಿರ್ಮಾತೃಗಳಾಗಿದ್ದಾರೆ. ಅವನು ಸಂಕಲ್ಪ ಮಾತ್ರದಿಂದಲೇ ಅನ್ನುವ ಅರ್ಥವು ಗಮನಿಸಬೇಕು. ಅವನು ತಾನು ಎಲ್ಲದರಲ್ಲಿಯೂ ಇರಬೇಕು ಎನ್ನುವುದು ಅಪೇಕ್ಷೆಯಾಗಿದೆ. ಕಾವ್ಯಾನಂದರ ‘ಸೃಷ್ಟಿ’ ಎಂಬ ಕವನದ ಎರಡು ಸಾಲು ಗಮನಿಸಿದರೆ ಅದು ಸರಳವಾಗಿ ಅರ್ಥವಾಗಬಹುದು ಎನಿಸುತ್ತದೆ.
              ಹಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ                                     ಎಳೆನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
              ಸಿಹಿಯಾಗಿ ನಿಂತು ಸಾರುತಿದೆ ಸೃಷ್ಟಿ
              ಸವಿಯಾಗು ಸವಿಯಾಗು ಸವಿಯಾಗು ಎಂದು.
              ಸೃಷ್ಟಿಯ ವಿಷ್ಮಯ ಇಲ್ಲಿ ಗಮನಿಸಬೇಕು. ಎಲ್ಲದರಲ್ಲಿಯೂ ಸಿಹಿ ಇದೆ. ಅದು ಹೇಗೆ ಸಾಧ್ಯವಾಯಿತು ಎನ್ನುವುದೇ ನಿಗೂಢ. ಇನ್ನೂ ಮುಂದಕ್ಕೆ ಹೋದಾಗ ಆಕಾರದಲ್ಲಿ, ಬಣ್ಣದಲ್ಲಿ, ಸಿಹಿ, ವಗರು, ಹುಳಿ, ಮುಂದಾದ ರೂಪ, ರಸ, ಗಂಧ ಗಾಳಿಯಲ್ಲಿ ಒಂದರಂತೆ ಇನ್ನೊಂದಿಲ್ಲ. ಹಾಗೆಯೇ ಈ ಜಗತ್ತಿನ ಪ್ರಾಣಿ, ಪಕ್ಷಿ, ಗಿಡ, ಮರ, ಪರ್ವತ, ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ತೊರೆ ಮುಂತಾದವುಗಳು ಇದಕ್ಕೆ ಮಾನವನೂ ಸೇರಬೇಕು. ಒಂದರಂತೆ ಒಂದಿಲ್ಲ. ಒಬ್ಬರಂತೆ ಒಬ್ಬರಿಲ್ಲ. (ರೂಪದಲ್ಲಿ ಅಪರೂಪಕ್ಕೆ ಒಂದಿಬ್ಬರು ಒಂದಾದರೂ ಗುಣಾವಗುಣಗಳಲ್ಲಿ ಭಿನ್ನರು). ಇಡಿ ವಿಶ್ವದ ಎಲ್ಲದರಲ್ಲಿಯೂ ಅವನು ಇದ್ದು, ಅವುಗಳಲ್ಲಿ ಕಾರ್ಯನಿರತನಾಗುವುದು ಅವನ ಪ್ರಮುಖ ಸಂಕಲ್ಪವಾಗಿರುವಂತಿದೆ. ಮತ್ತೂ ಮುಂದುವರೆದು ಆ ಕಾರಣಕ್ಕಾಗಿ ತಾನೂ ‘ಯಜ್ಞ’ದ ಮೂಲಕ (ಸಂಕಲ್ಪ ಕಾರ್ಯದ ಮುಂದಿನ ಹಜ್ಜೆ) ಆಹುತಿ ಹೊಂದುವುದು. ಅಂದರೆ ತನ್ನನ್ನು ತಾನು ಅದಕ್ಕಾಗಿ ಸಮರ್ಪಣ ಮನೋಭಾವದಿಂದ ಅರ್ಪಣೆಮಾಡಿಕೊಳ್ಳುವುದು. ಹೀಗೆ ‘ಅದರಲ್ಲಿ ಅವನು ಇದ್ದು ಸೃಷ್ಟಿ ಕಾರ್ಯವು ಚೇತನದೊಂದಿಗೆ ಪ್ರಾರಂಭಗೊಂಡಿತು ಎನ್ನುತ್ತಾರೆ ವೇದಕಾಲದ ಋಷಿವರ್ಯರು.
              ಇದಕ್ಕೆ ಪೂರಕವಾಗಿ ಇವನು ಪಂಚಕಾರ್ಯಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಇಟ್ಟುಕೊಳ್ಳುತ್ತಾನೆ. ಅವುಗಳೆಂದರೆ ಸೃಷ್ಟಿ, ಸ್ಥಿತಿ, ಲಯ, ತಿರೋದಾನ, ಹಾಗೂ ಅನುಗ್ರಹ ಎಂಬುವುಗಳು. ತನ್ನ ಸಂಕಲ್ಪದಿಂದ ಸೃಷ್ಟಿಸುವುದು, ತನ್ನ ಸಂಕಲ್ಪದ ಮೇರೆಗೆ ರಕ್ಷಿಸುವುದು, ಅದೇ ಸಂಕಲ್ಪದಂತೆ ಲಯವಾಗಿಸುವುದು, ಅದರಂತೆ ತಿರೋದಾನ (ಪುನಃರಪಿ ಮತ್ತೆ ಜನನಕ್ಕೆ ಪ್ರಯತ್ನಿಸುವುದು) ನಂತರ ಆ ಜನ್ಮಕ್ಕೆ ಅನುಗ್ರಹಿಸುವುದು ಅಥವಾ ಮೋಕ್ಷ ನಿಡುವುದು. ಇದೆಲ್ಲವೂ ಅವನ ಸಂಕಲ್ಪ ಮಾತ್ರದಿಂದಲೇ ನಡೆಯುವುದು ಎಂದರ್ಥ. ಇವು ಅವನ ಪ್ರಮುಖ ಪಂಚಕ್ರಿಯೆಗಳಾಗಿವೆ.
              ಹೀಗೆ ವಿಶ್ವದ ಚರಾಚರಗಳಲ್ಲಿ ಇರುವ ಆ ದಿವ್ಯ ಚೇತನವೇ ವಿಶ್ವಕರ್ಮ. ಅದರಲ್ಲಿದ್ದು ಕಾರ್ಯ (ಕರ್ಮ)  ನಿರ್ವಹಿಸುವಂತೆ ಮಾಡುವವನು ವಿಶ್ವಕರ್ಮ. ಅದರ ನಿಯಂತ್ರಣ ಮಾಡುವವನು ವಿಶ್ವಕರ್ಮ. ಅದರ ಮೇಲ್ವಿಚಾರಣೆ ಮಾಡುವವನು ವಿಶ್ವಕರ್ಮ. ಅದರ ಸಮಸ್ತ ಆಗುಹೋಗುಗಳನ್ನು ನಿರ್ವಹಿಸುವ ಜ್ಞಾನಿ, ವಿಜ್ಞಾನಿ, ತಂತ್ರಜ್ಞಾನಿ ಅವನೇ. ಆದ್ದರಿಂದಲೇ ಅವನು ವಿಶ್ವದ ಎಲ್ಲಾ ಕರ್ಮವನ್ನು ನಿರ್ವಹಿಸುವ ಶಿಲ್ಪಿಯಾಗಿದ್ದಾನೆ. ಅವನು ರೂಪಕ, ನಿರೂಪಕ, ನಿರ್ಮಾಪಕ, ನಿರ್ವಾಹಕ, ನಿರ್ದೇಶಕ, ಕೊನೆಗೆ ನಿಯಂತ್ರಕನೂ ಅವನೇ ಆಗಿದ್ದಾನೆ. ಹೀಗಿರುವ ಅಗಮ್ಯ ಚೈತನವೇ ವಿಶ್ವಕರ್ಮ ಪರಮಾತ್ಮ.
              ಸ್ಕಂದ ಪುರಾಣೊಕ್ತ ಪರಮೇಶ್ವರನೇ ಸ್ಕಂದನಿಗೆ ಹೇಳಿರುವಂತೆ‘ನಾನು ಜಗದೊಡೆಯನ ಸ್ಮರಣೆ ಮಾಡುತ್ತಿದ್ದೇನೆ’ ಎನ್ನವ ಮಾತು ಈತನನ್ನೆ ಪರಮೇಶ್ವರ ಸ್ಮರಣೆ ಮಾಡುತ್ತಿದ್ದ ಎನ್ನುವುದಾಗಿದೆ. ಆದ್ದರಿಂದ ಈ ದೇವನು, ದೇವರ ದೇವನಾಗಿದ್ದಾನೆ. ಮಹಾದೇವನಾಗಿದ್ದಾನೆ. ಎಲ್ಲಾ ದೇವಾನು ದೇವತೆಗಳ ಹೃದಯದಲ್ಲಿ ನೆಲೆಸಿದ್ದಾನೆ. ಆತ ಒಬ್ಬನೇ ಪ್ರಮುಖ ದೇವನು. ಆತ ಎಲ್ಲರಲ್ಲಿಯೂ ಇದ್ದಾನೆ. ಮತ್ತು ತನ್ನ ಸಂಕಲ್ಪದಂತೆ ಅವರಿಗೆ ಕಾರ್ಯನಿರ್ವಹಿಸಲು ಅನುಗ್ರಹಿಸಿರುತ್ತಾನೆ.
              ಜಗದೀಶ ಸರ್ವೇಶ, ಮಲ್ಲೇಶ, ಗೌರೀಶ, ನೂರಾರು ಹೆಸರು ಶಿವನೀಗೆ | ನೂರಾರು ಹೆಸರು ನಂಜುಂಡೇಶ್ವರನಿಗೆ ಇರವನು ನೆನೆದವರ ಮನದಾಗೆ |
              ಎನ್ನುವ ಹಳೆ ಚಿತ್ರದ ಹಾಡು ಸ್ಮರಣೀಯ. ಈ ದೇವರ ದೇವನೇ ಆ ಪರಬ್ರಹ್ಮನು. ಅವನು ನೆನೆದವರ ಮನದಲ್ಲಿ ಇರುತ್ತಾನೆ ಎನ್ನುವದು. ಭಕ್ತ ಪ್ರಹ್ಲಾದ ತನ್ನ ತಂದೆ ಹಿರಣ್ಯಕಶ್ಯಪನಿಗೆ ‘ನನ್ನಲ್ಲಿ, ನಿನ್ನಲ್ಲಿ, ಅವನಲ್ಲಿ, ಇವನಲ್ಲಿ, ಅದರಲ್ಲಿ, ಇದರಲ್ಲಿ, ಎಲ್ಲದರಲ್ಲಿಯೂ ಅವನಿದ್ದಾನೆ’ ಎನ್ನುವ ದಿವ್ಯ ಚೈತನಾತ್ಮಕನಾದ ‘ಶ್ರೀಹರಿ’ ಅವತಾರ ನರಸಿಂಹನ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ.  ಹಾಗೆ ಪ್ರಕಟಗೊಂಡಿರುವ ರೂಪದಲ್ಲಿಯೂ ಆ ಪರಬ್ರಹ್ಮ ರೂಪಿ ವಿಶ್ವಕರ್ಮನಿದ್ದಾನೆ.
              ಈ ಪರಬ್ರಹ್ಮರೂಪ ವಿಶ್ವಕರ್ಮ ಸ್ವರೂಪ ‘ಆತ್ಮ’ ‘ಪರಮಾತ್ಮ’ ತತ್ವವನ್ನು ಮನ್ವಾದಿ ಪಂಚಬ್ರಹ್ಮರ ಮುಖೇನ ಶಿಲ್ಪ, ಕರ್ಮ, ಹಾಗೂ ಆಸ್ತಿಕ್ಯ ಭಾವಗಳಲ್ಲಿ ಅಡಕವಾಗಿವೆ. ಶಿಲ್ಪದಲ್ಲಿ ತನ್ನನ್ನು ತಾನು ಪರಿಶುದ್ಧವಾದ ಚಾರಿತ್ರ್ಯ ನಿರ್ಮಿಸಿಕೊಂಡು, ಆತನಲ್ಲಿ ಸಮಾಧಿ ಸ್ಥಿತಿಯೊಂದಿಗೆ ಬೆರೆತು ಪ್ರತಿಮಾದಿ ಶಿಲ್ಪಗಳಿಗೆ ರೂಪಿಸುವುದು,  ಈ ಕೆಲಸವನ್ನು ಕೌಶಲ್ಯದಿಂದ ಅಂದರೆ ತನ್ನ ಜ್ಞಾನದ ಮೇರುದರ್ಶನದಿಂದ ‘ಸತ್ಯದಲ್ಲಿಯೂ, ಶಿವನನ್ನು, ಸೌಂದರ್ಯದಲ್ಲಿಯೂ ಶಿವನನ್ನು ದರ್ಶಿಸುವುದು. (ಸತ್ಯಂ ಶಿವಂ ಸುಂದರಂ) ಹೀಗೆ ರೂಪಿಸಿರುವ ಪವಿತ್ರ ಕರ್ಮದ ಫಲಿತವಾಗಿರುವ ಗುಡಿ, ಗೋಪುರ, ದೇವಶಿಲ್ಪಗಳು ಆಸ್ತಿಕ್ಯದತ್ತ ಮನವನ್ನು ನಿಲ್ಲಿಸುವಂತಾಗುತ್ತವೆ. ಶ್ರದ್ಧೆ, ಭಕ್ತಿ, ಮೋಕ್ಷಗಳ ಕುರಿತಾದ ಆತ್ಮನ ಕೂಗು ಪರಮಾತ್ಮನತ್ತ ಕೊಂಡೊಯ್ಯುತ್ತದೆ. ಇದು ಆ ಚೈತನ್ಯಾತ್ಮಕನಾದ ವಿಶ್ವನಿಯಾಮಕನನ್ನು ಸೇರಿಸುವ ಪಾರಮಾರ್ಥಿಕ ನಿಲುವು ಆಗಿದೆ. ‘ಆತ್ಮ ಪರಮಾತ್ಮ ಸಂಯೋಗಃ ಯೋಗಃ’ ಎನ್ನುತ್ತಾರಲ್ಲ ! ಅದೇ ಇದು.
              ಅಂತರಂಗ ಶೋಧಿಸಿದರೆ ಈ ದೇಹವೇ ಒಂದು ವಿಶ್ವ ಅಥವಾ ಬ್ರಹ್ಮಾಂಡವೆಂದು ತಿಳಿದರೆ ಇದರಲ್ಲಿ ಕರ್ಮನಿರತ ಚೇತನವೊಂದಿದೆ. ಇದಕ್ಕೆ ಆತ್ಮವೆಂತಲೂ ಕರೆಯುತ್ತಾರೆ. ಇದು ಜೀವಿಗಳ ಹೃದಯದಲ್ಲಿರುವುದರಿಂದ ಇದಕ್ಕೆ ‘ಜೀವಾತ್ಮ’ ಎನ್ನುತ್ತಾರೆ. ಈ ಚೇತನಕ್ಕೆ ಮಿತಿ ಇದೆ. ಅಂದರೆ ಇಷ್ಟೆ ವರ್ಷ, ಇಷ್ಟೆ ದಿವಸ ಇಲ್ಲಿ ಇರಬೇಕೆಂದು ನಿಯಮವಿದೆ. ಅಂದರೆ ಅದು ‘ದೇಹ’ ವೆಂಬ ಗೊಂಬೆಯನ್ನು ಅವಲಂಬಿಸಿ ಅಲ್ಲಿರುವವರೆಗೆ ಅದು ಜೀವವಾಗಿರುತ್ತದೆ. ಅದಿಲ್ಲದಿದ್ದಾಗ ಇದು ಶವವಾಗುತ್ತದೆ. ಇದನ್ನು ಮೀರಿದ ಇನ್ನೊಂದು ಚೇತನವಿದೆ. ಅದನ್ನು ‘ಪರಮ ಆತ್ಮ’ ಎನ್ನುತ್ತಾರೆ. ಅಂದರೆ ಪವಿತ್ರವಾದದ್ದು, ಅಪರಿಮಿತವಾದದ್ದು ಇದರ ರೂಪ ಮತ್ತು ಸ್ವರೂಪವಾಗಿದೆ. ಈ ಮೊದಲು ಹೇಳಿರುವಂತೆ ಎಲ್ಲೆಲ್ಲೆಯೂ ಅವನಿದ್ದಾನೆ ಎಂದಿದ್ದೇವಲ್ಲ ಆ ದಿವ್ಯ ಚೇತನವೇ ಪರಮಾತ್ಮ. ಇದುವರೆಗೆ ದೇಹದಲ್ಲಿದ್ದ ಜೀವಾತ್ಮನು ಅಲ್ಲಿಂದ ನಿರ್ಗಮಿಸಿ ತಿರೋದಾನ ಪಡೆದು ಮತ್ತೆ ಈ ಮಹಾಚೇತನ ಅಂದರೆ ಪರಮಾತ್ಮನಲ್ಲಿ ಬಂದು ಕೂಡಿಕೊಳ್ಳುವದಕ್ಕ ‘ಆತ್ಮ ಪರಮಾತ್ಮ ಸಂಯೋಗ’ ಎನ್ನುತ್ತಾರೆ. ಇದು ಜ್ಞಾನ, ಭಕ್ತಿ, ಕರ್ಮ ಹಾಗೂ ರಾಜಮಾರ್ಗದಿಂದ ಸಾಧ್ಯವೆನ್ನುತ್ತಾರೆ ಯೋಗಿಗಳು. ಇವರು ತಮ್ಮ ಜ್ಞಾನ, ಕರ್ಮ, ಆಸ್ತಿಕ್ಯದ ಬಲದಿಂದ ಅವನಲ್ಲಿ ಒಂದಾಗಿ ಅವನೇ ನಾನು, ನಾನೇ ಅವನು ಎಂಬ ಏಕತ್ವ ಭಾವವನ್ನು ಹೊಂದುತ್ತಾರೆ. ಇದೊಂದು ವಿಶ್ವನಿಯಾಮಕನ ಯೋಜನೆ. ಈ ಯೋಜನೆಯ ನಿರ್ಮಾತೃ, ನಿರ್ವಾಹಕ ಮೇಲೆ ಹೇಳಿರುವ ವಿಶ್ವಕರ್ಮ ಪ್ರಬ್ರಹ್ಮನೇ ಆಗಿದ್ದಾನೆ.
              ಹಾಗಾಗಿ ವಿಶ್ವಕರ್ಮ ಪಂಚ ತತ್ತ್ವವು ಇಂತಹ ಪಾರಮಾರ್ಥಿಕ ನಿಲುವು ಹೊಂದಿ ಭಾರತೀಯ ಸಂಸ್ಕೃತಿಗೆ ವೈಶಿಷ್ಟವಾದ ಕೊಡುಗೆ ನೀಡಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಹೀಗಿರುವ ಮೇರು ದರ್ಶನಕ್ಕೆ ಸ್ಪೂರ್ತಿಯಾಗಿರುವ ವಿಶ್ವಕರ್ಮ ಭಗವಂತನ ಪೂಜಾ ಮಹೋತ್ಸವ ನಮ್ಮೊಳಗಿನ ಚೇತನದ ಪೂಜೆಯಾಗಿದೆ. ಅವನಲ್ಲಿ ನನ್ನನ್ನು, ನನ್ನಲ್ಲಿ ಅವನನ್ನು ಕಾಣುವ ಸುಯೋಗವೆ ಇದಾಗಿದೆ.
              ವಂದನೆಗಳು.
              ಲೇಖಕರು
              ದತ್ತಾತ್ರೇಯ ಶ್ರೀ. ವಿಶ್ವಕರ್ಮ
              ನಿವೃತ್ತ ಶಿಕ್ಷಕರು  ಕಲಬುರಗಿ

               

              ಕನಸಿನ ಭಾರತ
                      
              Previous Post

              ಶಾಸಕ ನಾಗೇಂದ್ರನವರ ಹುಟ್ಟು ಹಬ್ಬ-ಶಾಸಕ ಭರತ್ ರೆಡ್ಡಿ

              Next Post

              ಸರ್ವಚೇತನ ಫೌಂಡೇಶನ್ ಉದ್ಘಾಟನೆ ಸಮಾರಂಭ ಕುರಿತು ಸುದ್ದಿಗೋಷ್ಠಿ: ಸಂಸ್ಥಾಪಕ ಖಾಸಿಂವಲಿ

              Editor

              Editor

              Related Posts

              “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”
              ಬರಹ

              “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

              November 8, 2025
              0
              ಕೊಡೇಕಲ್‌ದಲ್ಲಿ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ.
              ಪ್ರಮುಖ ಸುದ್ದಿಗಳು

              ಕೊಡೇಕಲ್‌ದಲ್ಲಿ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ.

              November 7, 2025
              0
              ವಿಜಯನಗರ ಜಿಲ್ಲೆ ಅಭಿವೃದ್ಧಿ ಮರಿಚಿಕೆ ಕಾಮ್ರೇಡ್.ಸಂತೋಷ ಹೆಚ್.ಎಂ.
              ಪ್ರಮುಖ ಸುದ್ದಿಗಳು

              ವಿಜಯನಗರ ಜಿಲ್ಲೆ ಅಭಿವೃದ್ಧಿ ಮರಿಚಿಕೆ ಕಾಮ್ರೇಡ್.ಸಂತೋಷ ಹೆಚ್.ಎಂ.

              November 6, 2025
              0
              ಮತಗಳ್ಳತನ ವಿರುದ್ದ ಅಭಿಯಾನ ಕಾರ್ಯಕ್ರಮ
              ಪ್ರಮುಖ ಸುದ್ದಿಗಳು

              ಮತಗಳ್ಳತನ ವಿರುದ್ದ ಅಭಿಯಾನ ಕಾರ್ಯಕ್ರಮ

              November 6, 2025
              0
              ಬ್ಯಾಂಕಿಂಗ್ ಗ್ರೇಡಿಂಗ್ ತರಬೇತಿ ಅನುಭವ ಪಡೆಯಿರಿ:ವಸಂತಗೌಡ
              ಪ್ರಮುಖ ಸುದ್ದಿಗಳು

              ಬ್ಯಾಂಕಿಂಗ್ ಗ್ರೇಡಿಂಗ್ ತರಬೇತಿ ಅನುಭವ ಪಡೆಯಿರಿ:ವಸಂತಗೌಡ

              November 6, 2025
              0
              ಅಂಖಡ ಸಿಂದಗಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಸಂಗಮೇಶ ಛಾಯಗೋಳ ಅವಿರೋಧ ಆಯ್ಕೆ.
              ಪ್ರಮುಖ ಸುದ್ದಿಗಳು

              ಅಂಖಡ ಸಿಂದಗಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಸಂಗಮೇಶ ಛಾಯಗೋಳ ಅವಿರೋಧ ಆಯ್ಕೆ.

              November 6, 2025
              0
              Next Post
              ಸರ್ವಚೇತನ ಫೌಂಡೇಶನ್ ಉದ್ಘಾಟನೆ ಸಮಾರಂಭ ಕುರಿತು ಸುದ್ದಿಗೋಷ್ಠಿ: ಸಂಸ್ಥಾಪಕ ಖಾಸಿಂವಲಿ

              ಸರ್ವಚೇತನ ಫೌಂಡೇಶನ್ ಉದ್ಘಾಟನೆ ಸಮಾರಂಭ ಕುರಿತು ಸುದ್ದಿಗೋಷ್ಠಿ: ಸಂಸ್ಥಾಪಕ ಖಾಸಿಂವಲಿ

              0 0 votes
              Article Rating
              Subscribe
              Connect with
              Login
              I allow to create an account
              When you login first time using a Social Login button, we collect your account public profile information shared by Social Login provider, based on your privacy settings. We also get your email address to automatically create an account for you in our website. Once your account is created, you'll be logged-in to this account.
              DisagreeAgree
              Notify of
              guest

              Connect with
              I allow to create an account
              When you login first time using a Social Login button, we collect your account public profile information shared by Social Login provider, based on your privacy settings. We also get your email address to automatically create an account for you in our website. Once your account is created, you'll be logged-in to this account.
              DisagreeAgree
              guest

              0 Comments
              Inline Feedbacks
              View all comments

              Subscribe to Receive News updates

              Get latest trending news in your inbox

              Email


              ಇತ್ತೀಚಿನ ಸುದ್ದಿ

              “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

              “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

              November 8, 2025
              0
              ಕೊಡೇಕಲ್‌ದಲ್ಲಿ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ.

              ಕೊಡೇಕಲ್‌ದಲ್ಲಿ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ.

              November 7, 2025
              0
              ವಿಜಯನಗರ ಜಿಲ್ಲೆ ಅಭಿವೃದ್ಧಿ ಮರಿಚಿಕೆ ಕಾಮ್ರೇಡ್.ಸಂತೋಷ ಹೆಚ್.ಎಂ.

              ವಿಜಯನಗರ ಜಿಲ್ಲೆ ಅಭಿವೃದ್ಧಿ ಮರಿಚಿಕೆ ಕಾಮ್ರೇಡ್.ಸಂತೋಷ ಹೆಚ್.ಎಂ.

              November 6, 2025
              0
              ಮತಗಳ್ಳತನ ವಿರುದ್ದ ಅಭಿಯಾನ ಕಾರ್ಯಕ್ರಮ

              ಮತಗಳ್ಳತನ ವಿರುದ್ದ ಅಭಿಯಾನ ಕಾರ್ಯಕ್ರಮ

              November 6, 2025
              0

              ಜನಪ್ರಿಯ ಸುದ್ದಿ

              • ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಬಿತ್ತಿ ಪತ್ರ ಬಿಡುಗಡೆ.

                ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಬಿತ್ತಿ ಪತ್ರ ಬಿಡುಗಡೆ.

                0 shares
                Share 0 Tweet 0
              • ಡಾ. ಚೆನ್ನವೀರ ಶಿವಾಚಾರ್ಯರ ಜನ್ಮದಿನೋತ್ಸವದ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

                0 shares
                Share 0 Tweet 0
              • ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

                0 shares
                Share 0 Tweet 0
              • “ಭಕ್ತ ಕವಿ ಕನಕದಾಸ – ಸಮಾಜದ ಬೆಳಕಿನ ದೀಪ”

                0 shares
                Share 0 Tweet 0
              • ಕೊಡೇಕಲ್‌ದಲ್ಲಿ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ.

                0 shares
                Share 0 Tweet 0
              My Dream India Network
              ADVERTISEMENT

              ಕನಸಿನ ಭಾರತ

              ಕನಸಿನ ಭಾರತ ಪತ್ರಿಕೆಗೆ ಸುದ್ಧಿ, ಲೇಖನ, ಪುಸ್ತಕ ವಿಮರ್ಶೆ, ವಿಮರ್ಶೆ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಬರಹ ಇತ್ಯಾದಿ ಬರಹಗಳನ್ನು, ಸುದ್ಧಿಗಳನ್ನು ಮತ್ತು ದಾಖಲೆಗಳನ್ನು ವಾಟ್ಸಾಪ್ ಮೂಲಕ 9916963135 ನಂಬರ್ ಗೆ ಮತ್ತು email- kanasinabharath@gmail.com ಗೆ ಕಳುಹಿಸಿಕೊಡಬೇಕು.
              ವಿಶೇಷ ಸೂಚನೆ:
              1. ಸುದ್ಧಿ, ತನಿಖಾ ವರದಿ, ಭಷ್ಟಾಚಾರದ ವರದಿಗಳನ್ನು ಪತ್ರಿಕೆಯ ಅಧಿಕೃತ ವರದಿಗಾರರು ಮಾತ್ರ ಕಳುಹಿಸಬೇಕು.
              2.ಕಥೆ , ಕವನ, ಚುಟುಕು, ಪುಸ್ತಕ ವಿಮರ್ಶೆ, ಪ್ರವಾಸ ಕಥನ ಸೇರಿದಂತೆ ಎಲ್ಲಾ ಪ್ರಕಾರದ ಸಾಹಿತ್ಯ ಬರಹಗಳನ್ನು ಸಾರ್ವಜನಿಕರೂ ಕಳುಹಿಸಬಹುದು.

              © 2023Kanasina Bharatha - website design and development by KANASINA BHARATHA.

              • About
              • Advertise
              • Contact
              • Privacy & Policy
              No Result
              View All Result
              • ಮುಖಪುಟ
              • ಸುದ್ಧಿ
              • ಜಿಲ್ಲೆ
              • ಮನರಂಜನೆ
              • ಕ್ರೀಡೆ
              • ಇನ್ನಷ್ಟು
              • Live
              • E-PAPER

              © 2023Kanasina Bharatha - website design and development by KANASINA BHARATHA.

              Pin It on Pinterest

              wpDiscuz
              0
              0
              Would love your thoughts, please comment.x
              ()
              x
              | Reply