3,994 total views
ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಸ್ ಗೊಲ್ಲಹಳ್ಳಿಯ ಸರ್ವೆ ನಂಬರ್ 91 ರಲ್ಲಿ ಹಣದ ಆಸೆಗೆ ಅಕ್ರಮವಾಗಿ ಬೆಳೆಸಿದ್ದ ಮಾಳು ವರ್ಷಕ್ಕೆ ತೆಗೆದುಕೊಂಡಿದ್ದಾರೆ.
ದಿಬ್ಬೂರಹಳ್ಳಿ ಠಾಣಾ ಸಿಬ್ಬಂದಿಗೆ ಬಂದು ಖಚಿತ ಮಾಹಿತಿ ಮೇರೆಗೆ ಠಾಣಾಧಿಕಾರಿಗಳ ಹಾಗೂ ಗೆಜೆಟೆಡ್ ಅಧಿಕಾರಿಗಳ ನೋಟಿಸ್ ನೀಡಿ ಬರಮಾಡಿಕೊಂಡು ಠಾಣಾ ಸಿಬ್ಬಂದಿ ಜೊತೆಗೆ ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡಿರುವ ದೃಷ್ಟಿಯಿಂದ ಅರೊಪಿಯಾದ ಸೊಣ್ಢಪ್ಪ ಬಿನ್ ಗುರುಶಾಂತಪ್ಪ ಸಾದಲಿ ಗ್ರಾಮದ ವ್ಯಕ್ತಿಯ ಜಮೀನು ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಸ್ಥಳದಲ್ಲಿ ದಾಳಿ ಮಾಡಿ ಸುಮಾರು 970ಗ್ರಾಂ ತೂಕದ ಸುಮಾರು 27000 ಸಾವಿರ ರೂಪಾಯಿ ಗುಳುಂ ಬೆಲೆ ಬಾಳುವ 6 ಗಾಂಜಾ ಗಿಡಗಳನ್ನು ಆರೋಪಿ ಸಹಿತ ಅಮಾನತು ಪಡಿಸಿಕೊಂಡು.
ಆರೋಪಿ , ಮಾಲು, ಮತ್ತು ಪಂಚನಾಮಿಯೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ತೆಗೆದುಕೊಳ್ಳುತ್ತಾರೆ. ಉಪ ತಾಹಶಿಲ್ದಾರ್ ಶ್ರೀನಿವಾಸ ನಾಯ್ಡು, ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ರಾಜೇಶ್ವರಿ, ಮುಖ್ಯಪೇದೆಗಳಾದ ಮಂಜುನಾಥ ,ಲೋಕೇಶ್ , ಗುಪ್ತ ಮಾಹಿತಿ ಸಿಬ್ಬಂದಿ ಕೃಷ್ಣಪ್ಪ, ಪ್ರತಾಪ್, ರವರು ದಾಳಿ ನಡೆಸಿದ್ದಾರೆ…
ವರದಿ.ವೆಂಕಟೇಶ್.ಸಿ