• About
  • Advertise
  • Contact
  • Privacy & Policy
Kanasina Bharatha
TV23 KANNADA
  • ಮುಖಪುಟ
  • ಸುದ್ಧಿ
    • All
    • ದೇಶ
    • ರಾಜ್ಯ
    • ವಿದೇಶ
    ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

    ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

    ರಾಶಿ ಪೂಜಾ ಮಹೋತ್ಸವ

    ರಾಶಿ ಪೂಜಾ ಮಹೋತ್ಸವ

    ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

    ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

    ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

    ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

    ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

    ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

    ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ

    ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ

    ಉಡುಪಿ ನಗರಸಭೆ ವಿಶೇಷ ಸಾಮಾನ್ಯ ಸಭೆ – ಶಾಸಕ ರಘುಪತಿ ಭಟ್ ಭಾಗಿ

    ಉಡುಪಿ ನಗರಸಭೆ ವಿಶೇಷ ಸಾಮಾನ್ಯ ಸಭೆ – ಶಾಸಕ ರಘುಪತಿ ಭಟ್ ಭಾಗಿ

    ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ

    ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ

    ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ

    ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ

    Trending Tags

    • ಜಿಲ್ಲೆ
      • All
      • ಉಡುಪಿ
      • ಉತ್ತರ ಕನ್ನಡ
      • ಕಲ್ಬುರ್ಗಿ
      • ಕೊಡಗು
      • ಕೊಪ್ಪಳ
      • ಕೋಲಾರ
      • ಗದಗ
      • ಚಾಮರಾಜ ನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ತುಮಕೂರು
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಮಂಡ್ಯ
      • ಮೈಸೂರು
      • ಯಾದಗಿರಿ
      • ರಾಮನಗರ
      • ರಾಯಚೂರು
      • ವಿಜಯನಗರ
      • ವಿಜಯಪುರ
      • ಶಿವಮೊಗ್ಗ
      • ಹಾವೇರಿ
      • ಹಾಸನ
      ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

      ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

      ರಾಶಿ ಪೂಜಾ ಮಹೋತ್ಸವ

      ರಾಶಿ ಪೂಜಾ ಮಹೋತ್ಸವ

      ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

      ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

      ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

      ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

      ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

      ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

      ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ

      ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ

      ಉಡುಪಿ ನಗರಸಭೆ ವಿಶೇಷ ಸಾಮಾನ್ಯ ಸಭೆ – ಶಾಸಕ ರಘುಪತಿ ಭಟ್ ಭಾಗಿ

      ಉಡುಪಿ ನಗರಸಭೆ ವಿಶೇಷ ಸಾಮಾನ್ಯ ಸಭೆ – ಶಾಸಕ ರಘುಪತಿ ಭಟ್ ಭಾಗಿ

      ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ

      ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ

      ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ

      ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ

      Trending Tags

      • ಮನರಂಜನೆ
        • All
        • ಕಿರುತೆರೆ
        • ಚಲನಚಿತ್ರ
        • ರಂಗಭೂಮಿ
        ರಾಷ್ಟ್ರೀಯ ಕಿರು ಚಿತ್ರೋತ್ಸವದ ಸಮಾರೋಪ ಸಮಾರಂಭ

        ರಾಷ್ಟ್ರೀಯ ಕಿರು ಚಿತ್ರೋತ್ಸವದ ಸಮಾರೋಪ ಸಮಾರಂಭ

        ರಂಗು,ರಂಗಿನ ಹೋಳಿ ಆಚರಣೆ ಮಕ್ಕಳೂ, ಮಹಿಳೆಯರು ಸೇರಿ ರಂಗಿನಾಟ

        ರಂಗು,ರಂಗಿನ ಹೋಳಿ ಆಚರಣೆ ಮಕ್ಕಳೂ, ಮಹಿಳೆಯರು ಸೇರಿ ರಂಗಿನಾಟ

        ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಪೋಸ್ಟರ್ ರಿಲೀಸ್

        ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಪೋಸ್ಟರ್ ರಿಲೀಸ್

        ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಗ್ರಾಮದಲ್ಲಿ ಬಣ್ಣಗಳ ಹಬ್ಬ ಹೋಳಿ

        ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಗ್ರಾಮದಲ್ಲಿ ಬಣ್ಣಗಳ ಹಬ್ಬ ಹೋಳಿ

        ಆಲಮೇಲ ಠಾಣೆಯಲ್ಲಿ ಹೋಳಿ ಹಬ್ಬದ ಶಾಂತಿ ಸಭೆ.

        ಆಲಮೇಲ ಠಾಣೆಯಲ್ಲಿ ಹೋಳಿ ಹಬ್ಬದ ಶಾಂತಿ ಸಭೆ.

        ಸುಗೂರ‌ ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಭವ್ಯ ರಥೋತ್ಸವ | ಧರ್ಮಸಭೆ.

        ಸುಗೂರ‌ ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಭವ್ಯ ರಥೋತ್ಸವ | ಧರ್ಮಸಭೆ.

        ಕಲ್ಯಾಣ‌ ಕರ್ನಾಟಕ‌ ಸಮಗ್ರ ಅಭಿವೃದ್ದಿ ನನ್ನ ಕನಸು ಬಸವರಾಜ‌ ಬೊಮ್ಮಾಯಿ

        ಕಲ್ಯಾಣ‌ ಕರ್ನಾಟಕ‌ ಸಮಗ್ರ ಅಭಿವೃದ್ದಿ ನನ್ನ ಕನಸು ಬಸವರಾಜ‌ ಬೊಮ್ಮಾಯಿ

        ‘ಕಬ್ಜ’ ಸಿನಿಮಾದ ಆಡಿಯೋ ಬಿಡುಗಡೆ ಸಂಭ್ರಮ

        ‘ಕಬ್ಜ’ ಸಿನಿಮಾದ ಆಡಿಯೋ ಬಿಡುಗಡೆ ಸಂಭ್ರಮ

        ಶ್ರೀ ಕೋರಿಸಿದ್ದೇಶ್ವರರ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ ‌

        ಶ್ರೀ ಕೋರಿಸಿದ್ದೇಶ್ವರರ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ ‌

      • ಕ್ರೀಡೆ
        ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡ ಲೋಕಾರ್ಪಣೆ

        ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡ ಲೋಕಾರ್ಪಣೆ

        ಕಾಂಗ್ರೆಸ್ ಮುಖಂಡ ಪುಟ್ಟು ಆಂಜನಪ್ಪನವರಿಂದ ಯುವಕರಿಗೆ ವಾಲಿಬಾಲ್ ಕಿಟ್ ವಿತರಣೆ.

        ಕಾಂಗ್ರೆಸ್ ಮುಖಂಡ ಪುಟ್ಟು ಆಂಜನಪ್ಪನವರಿಂದ ಯುವಕರಿಗೆ ವಾಲಿಬಾಲ್ ಕಿಟ್ ವಿತರಣೆ.

        18 ನೇ ರಾಷ್ಟ್ರೀಯ ಯೂಥ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಸಮಾರೋಪ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ

        18 ನೇ ರಾಷ್ಟ್ರೀಯ ಯೂಥ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಸಮಾರೋಪ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ

        ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಮಾಸ್ಟರ್ ಮನೋಹರ ಕುಮಾರ್ ಬೀರನೂರು ಅವರಿಗೆ ಸನ್ಮಾನ

        ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಮಾಸ್ಟರ್ ಮನೋಹರ ಕುಮಾರ್ ಬೀರನೂರು ಅವರಿಗೆ ಸನ್ಮಾನ

        ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಡಾ!! ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ

        ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಡಾ!! ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ

        ಜೂನಿಯರ್ ಸ್ಪೋರ್ಟ್ಸ್ ಚಾಂಪಿಯನ್ ನಲ್ಲಿ ಜಯ ಗಳಿಸಿದ ಅಭ್ಯರ್ಥಿ ಗಳಿಗೆ ಶಾಲಾ ಸಿಬ್ಬಂದಿ ವರ್ಗ ದವರಿಂದ ಅಭಿನಂದನೆ

        ಜೂನಿಯರ್ ಸ್ಪೋರ್ಟ್ಸ್ ಚಾಂಪಿಯನ್ ನಲ್ಲಿ ಜಯ ಗಳಿಸಿದ ಅಭ್ಯರ್ಥಿ ಗಳಿಗೆ ಶಾಲಾ ಸಿಬ್ಬಂದಿ ವರ್ಗ ದವರಿಂದ ಅಭಿನಂದನೆ

        ಕಲರ್ ಬೆಲ್ಟ್ ಮತ್ತು ಬ್ಲ್ಯಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮ.

        ಕಲರ್ ಬೆಲ್ಟ್ ಮತ್ತು ಬ್ಲ್ಯಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮ.

        ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ಮೆದಲ್ ಸರ್ಟಿಫಿಕೇಟ್ ವಿತರಣೆ

        ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ಮೆದಲ್ ಸರ್ಟಿಫಿಕೇಟ್ ವಿತರಣೆ

        ಗ್ರಾಮೀಣ ಕ್ರೀಡಾಕೂಟದಲ್ಲಿ ಗಮನಸೆಳೆದ ಕುಸ್ತಿ ಸ್ಪರ್ಧೆ

        ಗ್ರಾಮೀಣ ಕ್ರೀಡಾಕೂಟದಲ್ಲಿ ಗಮನಸೆಳೆದ ಕುಸ್ತಿ ಸ್ಪರ್ಧೆ

      • ಇನ್ನಷ್ಟು
        • All
        • ಆಧ್ಯಾತ್ಮ
        • ಉದ್ಯೋಗ
        • ಕಾನೂನು
        • ಕೃಷಿ
        • ತಂತ್ರಜ್ಞಾನ
        • ಪರಿಚಯ
        • ಪ್ರಾಪರ್ಟಿ
        • ಬರಹ
        • ಮಹಿಳೆ
        • ವಾಣಿಜ್ಯ
        • ಶಿಕ್ಷಣ
        ಬಿಳವಾರ ಸರ್ಕಾರಿ ಪ್ರೌಢಶಾಲೆಯಲ್ಲೀ ಬೀಳ್ಕೊಡುಗೆ ಸಮಾರಂಭ

        ಬಿಳವಾರ ಸರ್ಕಾರಿ ಪ್ರೌಢಶಾಲೆಯಲ್ಲೀ ಬೀಳ್ಕೊಡುಗೆ ಸಮಾರಂಭ

        ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿ ಜೀವನವನ್ನು ನಿರ್ಧರಿಸುತ್ತದೆ – ಡಿ. ಕೆ ವಿ ರಾಜೇಂದ್ರ

        ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿ ಜೀವನವನ್ನು ನಿರ್ಧರಿಸುತ್ತದೆ – ಡಿ. ಕೆ ವಿ ರಾಜೇಂದ್ರ

        ಮಹಿಳೆಯರನ್ನು ಹೆಚ್ಚು ಗೌರವಿಸುವ ದೇಶ ನಮ್ಮದು –  ಎಲ್ ನಾಗೇಂದ್ರ

        ಮಹಿಳೆಯರನ್ನು ಹೆಚ್ಚು ಗೌರವಿಸುವ ದೇಶ ನಮ್ಮದು – ಎಲ್ ನಾಗೇಂದ್ರ

        ಮೌಲ್ಯಾಧಾರಿತ ಬದುಕಿಗೆ ಧರ್ಮ ದಿಕ್ಸೂಚಿ ಶ್ರೀ ರಂಭಾಪುರಿ ಜಗದ್ಗುರುಗಳು

        ಮೌಲ್ಯಾಧಾರಿತ ಬದುಕಿಗೆ ಧರ್ಮ ದಿಕ್ಸೂಚಿ ಶ್ರೀ ರಂಭಾಪುರಿ ಜಗದ್ಗುರುಗಳು

        ಮತದಾರರೇ ಬದಲಾಗಿ ಬದಲಾವಣೆ ಬಯಸೋಣ ಪಕ್ಷೇತರ ಅಭ್ಯರ್ಥಿಯನ್ನು ಬೆಳೆಸೋಣ.. ಹಳ್ಳೆಪ್ಪ ಕಟ್ಟಿಮನಿ.

        ಮತದಾರರೇ ಬದಲಾಗಿ ಬದಲಾವಣೆ ಬಯಸೋಣ ಪಕ್ಷೇತರ ಅಭ್ಯರ್ಥಿಯನ್ನು ಬೆಳೆಸೋಣ.. ಹಳ್ಳೆಪ್ಪ ಕಟ್ಟಿಮನಿ.

        ಒಂದು ವಾರದಲ್ಲಿ ನೆಟೆರೋಗ ಪರಿಹಾರ ಸಚಿವ ನಿರಾಣಿ

        ಒಂದು ವಾರದಲ್ಲಿ ನೆಟೆರೋಗ ಪರಿಹಾರ ಸಚಿವ ನಿರಾಣಿ

        ಕಾರ್ಯ ಕ್ಷಮತೆ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ವೃತ್ತಿಪರತೆ ಅಳವಡಿಸಿಕೊಳ್ಳಬೇಕು

        ಕಾರ್ಯ ಕ್ಷಮತೆ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ವೃತ್ತಿಪರತೆ ಅಳವಡಿಸಿಕೊಳ್ಳಬೇಕು

        ಉದ್ಯೋಗ ಮಾರ್ಗದರ್ಶಿ ಕೇಂದ್ರ ಉದ್ಘಾಟನೆ

        ಉದ್ಯೋಗ ಮಾರ್ಗದರ್ಶಿ ಕೇಂದ್ರ ಉದ್ಘಾಟನೆ

        ಸರಸ್ವತಿ ಪೂಜೆ ಹಾಗೂ ಬೀಳ್ಕೊಡುಗೆ ಸಮಾರಂಭ.

        ಸರಸ್ವತಿ ಪೂಜೆ ಹಾಗೂ ಬೀಳ್ಕೊಡುಗೆ ಸಮಾರಂಭ.

        Trending Tags

        • LiveNEW
        • E-PAPER
        • ಕರ್ನಾಟಕ ಚುನಾವಣೆ-2023
        No Result
        View All Result
        Kanasina Bharatha
        • ಮುಖಪುಟ
        • ಸುದ್ಧಿ
          • All
          • ದೇಶ
          • ರಾಜ್ಯ
          • ವಿದೇಶ
          ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

          ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

          ರಾಶಿ ಪೂಜಾ ಮಹೋತ್ಸವ

          ರಾಶಿ ಪೂಜಾ ಮಹೋತ್ಸವ

          ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

          ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

          ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

          ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

          ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

          ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

          ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ

          ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ

          ಉಡುಪಿ ನಗರಸಭೆ ವಿಶೇಷ ಸಾಮಾನ್ಯ ಸಭೆ – ಶಾಸಕ ರಘುಪತಿ ಭಟ್ ಭಾಗಿ

          ಉಡುಪಿ ನಗರಸಭೆ ವಿಶೇಷ ಸಾಮಾನ್ಯ ಸಭೆ – ಶಾಸಕ ರಘುಪತಿ ಭಟ್ ಭಾಗಿ

          ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ

          ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ

          ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ

          ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ

          Trending Tags

          • ಜಿಲ್ಲೆ
            • All
            • ಉಡುಪಿ
            • ಉತ್ತರ ಕನ್ನಡ
            • ಕಲ್ಬುರ್ಗಿ
            • ಕೊಡಗು
            • ಕೊಪ್ಪಳ
            • ಕೋಲಾರ
            • ಗದಗ
            • ಚಾಮರಾಜ ನಗರ
            • ಚಿಕ್ಕಬಳ್ಳಾಪುರ
            • ಚಿಕ್ಕಮಗಳೂರು
            • ಚಿತ್ರದುರ್ಗ
            • ತುಮಕೂರು
            • ದಕ್ಷಿಣ ಕನ್ನಡ
            • ದಾವಣಗೆರೆ
            • ಧಾರವಾಡ
            • ಬಳ್ಳಾರಿ
            • ಬಾಗಲಕೋಟೆ
            • ಬೀದರ್
            • ಬೆಂಗಳೂರು ಗ್ರಾಮಾಂತರ
            • ಬೆಳಗಾವಿ
            • ಮಂಡ್ಯ
            • ಮೈಸೂರು
            • ಯಾದಗಿರಿ
            • ರಾಮನಗರ
            • ರಾಯಚೂರು
            • ವಿಜಯನಗರ
            • ವಿಜಯಪುರ
            • ಶಿವಮೊಗ್ಗ
            • ಹಾವೇರಿ
            • ಹಾಸನ
            ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

            ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

            ರಾಶಿ ಪೂಜಾ ಮಹೋತ್ಸವ

            ರಾಶಿ ಪೂಜಾ ಮಹೋತ್ಸವ

            ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

            ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

            ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

            ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

            ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

            ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

            ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ

            ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ

            ಉಡುಪಿ ನಗರಸಭೆ ವಿಶೇಷ ಸಾಮಾನ್ಯ ಸಭೆ – ಶಾಸಕ ರಘುಪತಿ ಭಟ್ ಭಾಗಿ

            ಉಡುಪಿ ನಗರಸಭೆ ವಿಶೇಷ ಸಾಮಾನ್ಯ ಸಭೆ – ಶಾಸಕ ರಘುಪತಿ ಭಟ್ ಭಾಗಿ

            ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ

            ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ

            ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ

            ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ

            Trending Tags

            • ಮನರಂಜನೆ
              • All
              • ಕಿರುತೆರೆ
              • ಚಲನಚಿತ್ರ
              • ರಂಗಭೂಮಿ
              ರಾಷ್ಟ್ರೀಯ ಕಿರು ಚಿತ್ರೋತ್ಸವದ ಸಮಾರೋಪ ಸಮಾರಂಭ

              ರಾಷ್ಟ್ರೀಯ ಕಿರು ಚಿತ್ರೋತ್ಸವದ ಸಮಾರೋಪ ಸಮಾರಂಭ

              ರಂಗು,ರಂಗಿನ ಹೋಳಿ ಆಚರಣೆ ಮಕ್ಕಳೂ, ಮಹಿಳೆಯರು ಸೇರಿ ರಂಗಿನಾಟ

              ರಂಗು,ರಂಗಿನ ಹೋಳಿ ಆಚರಣೆ ಮಕ್ಕಳೂ, ಮಹಿಳೆಯರು ಸೇರಿ ರಂಗಿನಾಟ

              ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಪೋಸ್ಟರ್ ರಿಲೀಸ್

              ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಪೋಸ್ಟರ್ ರಿಲೀಸ್

              ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಗ್ರಾಮದಲ್ಲಿ ಬಣ್ಣಗಳ ಹಬ್ಬ ಹೋಳಿ

              ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಗ್ರಾಮದಲ್ಲಿ ಬಣ್ಣಗಳ ಹಬ್ಬ ಹೋಳಿ

              ಆಲಮೇಲ ಠಾಣೆಯಲ್ಲಿ ಹೋಳಿ ಹಬ್ಬದ ಶಾಂತಿ ಸಭೆ.

              ಆಲಮೇಲ ಠಾಣೆಯಲ್ಲಿ ಹೋಳಿ ಹಬ್ಬದ ಶಾಂತಿ ಸಭೆ.

              ಸುಗೂರ‌ ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಭವ್ಯ ರಥೋತ್ಸವ | ಧರ್ಮಸಭೆ.

              ಸುಗೂರ‌ ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಭವ್ಯ ರಥೋತ್ಸವ | ಧರ್ಮಸಭೆ.

              ಕಲ್ಯಾಣ‌ ಕರ್ನಾಟಕ‌ ಸಮಗ್ರ ಅಭಿವೃದ್ದಿ ನನ್ನ ಕನಸು ಬಸವರಾಜ‌ ಬೊಮ್ಮಾಯಿ

              ಕಲ್ಯಾಣ‌ ಕರ್ನಾಟಕ‌ ಸಮಗ್ರ ಅಭಿವೃದ್ದಿ ನನ್ನ ಕನಸು ಬಸವರಾಜ‌ ಬೊಮ್ಮಾಯಿ

              ‘ಕಬ್ಜ’ ಸಿನಿಮಾದ ಆಡಿಯೋ ಬಿಡುಗಡೆ ಸಂಭ್ರಮ

              ‘ಕಬ್ಜ’ ಸಿನಿಮಾದ ಆಡಿಯೋ ಬಿಡುಗಡೆ ಸಂಭ್ರಮ

              ಶ್ರೀ ಕೋರಿಸಿದ್ದೇಶ್ವರರ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ ‌

              ಶ್ರೀ ಕೋರಿಸಿದ್ದೇಶ್ವರರ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ ‌

            • ಕ್ರೀಡೆ
              ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡ ಲೋಕಾರ್ಪಣೆ

              ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡ ಲೋಕಾರ್ಪಣೆ

              ಕಾಂಗ್ರೆಸ್ ಮುಖಂಡ ಪುಟ್ಟು ಆಂಜನಪ್ಪನವರಿಂದ ಯುವಕರಿಗೆ ವಾಲಿಬಾಲ್ ಕಿಟ್ ವಿತರಣೆ.

              ಕಾಂಗ್ರೆಸ್ ಮುಖಂಡ ಪುಟ್ಟು ಆಂಜನಪ್ಪನವರಿಂದ ಯುವಕರಿಗೆ ವಾಲಿಬಾಲ್ ಕಿಟ್ ವಿತರಣೆ.

              18 ನೇ ರಾಷ್ಟ್ರೀಯ ಯೂಥ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಸಮಾರೋಪ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ

              18 ನೇ ರಾಷ್ಟ್ರೀಯ ಯೂಥ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಸಮಾರೋಪ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ

              ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಮಾಸ್ಟರ್ ಮನೋಹರ ಕುಮಾರ್ ಬೀರನೂರು ಅವರಿಗೆ ಸನ್ಮಾನ

              ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಮಾಸ್ಟರ್ ಮನೋಹರ ಕುಮಾರ್ ಬೀರನೂರು ಅವರಿಗೆ ಸನ್ಮಾನ

              ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಡಾ!! ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ

              ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಡಾ!! ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ

              ಜೂನಿಯರ್ ಸ್ಪೋರ್ಟ್ಸ್ ಚಾಂಪಿಯನ್ ನಲ್ಲಿ ಜಯ ಗಳಿಸಿದ ಅಭ್ಯರ್ಥಿ ಗಳಿಗೆ ಶಾಲಾ ಸಿಬ್ಬಂದಿ ವರ್ಗ ದವರಿಂದ ಅಭಿನಂದನೆ

              ಜೂನಿಯರ್ ಸ್ಪೋರ್ಟ್ಸ್ ಚಾಂಪಿಯನ್ ನಲ್ಲಿ ಜಯ ಗಳಿಸಿದ ಅಭ್ಯರ್ಥಿ ಗಳಿಗೆ ಶಾಲಾ ಸಿಬ್ಬಂದಿ ವರ್ಗ ದವರಿಂದ ಅಭಿನಂದನೆ

              ಕಲರ್ ಬೆಲ್ಟ್ ಮತ್ತು ಬ್ಲ್ಯಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮ.

              ಕಲರ್ ಬೆಲ್ಟ್ ಮತ್ತು ಬ್ಲ್ಯಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮ.

              ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ಮೆದಲ್ ಸರ್ಟಿಫಿಕೇಟ್ ವಿತರಣೆ

              ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ಮೆದಲ್ ಸರ್ಟಿಫಿಕೇಟ್ ವಿತರಣೆ

              ಗ್ರಾಮೀಣ ಕ್ರೀಡಾಕೂಟದಲ್ಲಿ ಗಮನಸೆಳೆದ ಕುಸ್ತಿ ಸ್ಪರ್ಧೆ

              ಗ್ರಾಮೀಣ ಕ್ರೀಡಾಕೂಟದಲ್ಲಿ ಗಮನಸೆಳೆದ ಕುಸ್ತಿ ಸ್ಪರ್ಧೆ

            • ಇನ್ನಷ್ಟು
              • All
              • ಆಧ್ಯಾತ್ಮ
              • ಉದ್ಯೋಗ
              • ಕಾನೂನು
              • ಕೃಷಿ
              • ತಂತ್ರಜ್ಞಾನ
              • ಪರಿಚಯ
              • ಪ್ರಾಪರ್ಟಿ
              • ಬರಹ
              • ಮಹಿಳೆ
              • ವಾಣಿಜ್ಯ
              • ಶಿಕ್ಷಣ
              ಬಿಳವಾರ ಸರ್ಕಾರಿ ಪ್ರೌಢಶಾಲೆಯಲ್ಲೀ ಬೀಳ್ಕೊಡುಗೆ ಸಮಾರಂಭ

              ಬಿಳವಾರ ಸರ್ಕಾರಿ ಪ್ರೌಢಶಾಲೆಯಲ್ಲೀ ಬೀಳ್ಕೊಡುಗೆ ಸಮಾರಂಭ

              ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿ ಜೀವನವನ್ನು ನಿರ್ಧರಿಸುತ್ತದೆ – ಡಿ. ಕೆ ವಿ ರಾಜೇಂದ್ರ

              ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿ ಜೀವನವನ್ನು ನಿರ್ಧರಿಸುತ್ತದೆ – ಡಿ. ಕೆ ವಿ ರಾಜೇಂದ್ರ

              ಮಹಿಳೆಯರನ್ನು ಹೆಚ್ಚು ಗೌರವಿಸುವ ದೇಶ ನಮ್ಮದು –  ಎಲ್ ನಾಗೇಂದ್ರ

              ಮಹಿಳೆಯರನ್ನು ಹೆಚ್ಚು ಗೌರವಿಸುವ ದೇಶ ನಮ್ಮದು – ಎಲ್ ನಾಗೇಂದ್ರ

              ಮೌಲ್ಯಾಧಾರಿತ ಬದುಕಿಗೆ ಧರ್ಮ ದಿಕ್ಸೂಚಿ ಶ್ರೀ ರಂಭಾಪುರಿ ಜಗದ್ಗುರುಗಳು

              ಮೌಲ್ಯಾಧಾರಿತ ಬದುಕಿಗೆ ಧರ್ಮ ದಿಕ್ಸೂಚಿ ಶ್ರೀ ರಂಭಾಪುರಿ ಜಗದ್ಗುರುಗಳು

              ಮತದಾರರೇ ಬದಲಾಗಿ ಬದಲಾವಣೆ ಬಯಸೋಣ ಪಕ್ಷೇತರ ಅಭ್ಯರ್ಥಿಯನ್ನು ಬೆಳೆಸೋಣ.. ಹಳ್ಳೆಪ್ಪ ಕಟ್ಟಿಮನಿ.

              ಮತದಾರರೇ ಬದಲಾಗಿ ಬದಲಾವಣೆ ಬಯಸೋಣ ಪಕ್ಷೇತರ ಅಭ್ಯರ್ಥಿಯನ್ನು ಬೆಳೆಸೋಣ.. ಹಳ್ಳೆಪ್ಪ ಕಟ್ಟಿಮನಿ.

              ಒಂದು ವಾರದಲ್ಲಿ ನೆಟೆರೋಗ ಪರಿಹಾರ ಸಚಿವ ನಿರಾಣಿ

              ಒಂದು ವಾರದಲ್ಲಿ ನೆಟೆರೋಗ ಪರಿಹಾರ ಸಚಿವ ನಿರಾಣಿ

              ಕಾರ್ಯ ಕ್ಷಮತೆ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ವೃತ್ತಿಪರತೆ ಅಳವಡಿಸಿಕೊಳ್ಳಬೇಕು

              ಕಾರ್ಯ ಕ್ಷಮತೆ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ವೃತ್ತಿಪರತೆ ಅಳವಡಿಸಿಕೊಳ್ಳಬೇಕು

              ಉದ್ಯೋಗ ಮಾರ್ಗದರ್ಶಿ ಕೇಂದ್ರ ಉದ್ಘಾಟನೆ

              ಉದ್ಯೋಗ ಮಾರ್ಗದರ್ಶಿ ಕೇಂದ್ರ ಉದ್ಘಾಟನೆ

              ಸರಸ್ವತಿ ಪೂಜೆ ಹಾಗೂ ಬೀಳ್ಕೊಡುಗೆ ಸಮಾರಂಭ.

              ಸರಸ್ವತಿ ಪೂಜೆ ಹಾಗೂ ಬೀಳ್ಕೊಡುಗೆ ಸಮಾರಂಭ.

              Trending Tags

              • LiveNEW
              • E-PAPER
              • ಕರ್ನಾಟಕ ಚುನಾವಣೆ-2023
              No Result
              View All Result
              Kanasina Bharatha
              No Result
              View All Result
              Home ಜಿಲ್ಲೆಗಳು ಕಲ್ಬುರ್ಗಿ

              ಸುಗೂರ‌ ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಭವ್ಯ ರಥೋತ್ಸವ | ಧರ್ಮಸಭೆ.

              ಸುಗೂರ‌ ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಭವ್ಯ ರಥೋತ್ಸವ | ಧರ್ಮಸಭೆ.

              Editor by Editor
              March 1, 2023
              in ಕಲ್ಬುರ್ಗಿ, ಜನಪ್ರಿಯ ಸುದ್ದಿ, ಮನರಂಜನೆ, ರಾಜ್ಯ, ಹಬ್ಬ-ಹರಿದಿನಗಳು
              0
              ಸುಗೂರ‌ ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಭವ್ಯ ರಥೋತ್ಸವ | ಧರ್ಮಸಭೆ.
              • Facebook
              • Twitter
              • LinkedIn
              • Blogger
              • Shares

               528 total views

              ಸದೃಢ ಸಮಾಜ ನಿರ್ಮಾಣದಲ್ಲಿ ಮಠ -ಮಾನ್ಯಗಳ ಕೊಡುಗೆ ಅಪಾರ ಮಾಲಿಕಯ್ಯ ಗುತ್ತೆದಾರ. ಭಾವೈಕತೆಯ, ಸುಗೂರ ಎನ್ ಗ್ರಾಮದ ಭೋಜಲಿಂಗೇಶ್ವರರ ರಥೋತ್ಸವ ಪ್ರಸಿದ್ಧ ಜಾತ್ರೆಗೆ ಅಪಾರ ಭಕ್ತರು ಸಾಕ್ಷಿ ಚಿತ್ತಾಪೂರ-: ಸೂರ್ಯನು ತನ್ನ ನಿತ್ಯದ ಕಾರ್ಯ ಮುಗಿಸಿ ಅಸ್ತಂಗತನಾಗುವ ತವಕದಲ್ಲಿದ್ದ. ಇತ್ತ ಸಾವಿರಾರು ಭಕ್ತರ ದಂಡು ಭೋಜಲಿಂಗೇಶ್ವರರ ಭವ್ಯ ರಥೋತ್ಸವದ ಉತ್ಸಾಹದಲ್ಲಿದ್ದರು. ಪೀಠಾಧಿಪತಿ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರು ಮತ್ತು ಡಾ ಕುಮಾರ ಶ್ರೀ ಭೋಜರಾಜ 7.15ಕ್ಕೆ ರಥವನ್ನೇರಿ ರಥೋತ್ಸವಕ್ಕೆ ಚಾಲನೆ ನೀಡಿದರು.

              ಮಠದ ಆವರಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನತೆ ರಥವನವನ್ನೆಳೆದು ಸಂಭ್ರಮಿಸಿದರು. ತೇರಿನ ಮೇಲೆ ಕಾರಿಕ ನಾರ ಉತ್ತುತ್ತಿಗಳನ್ನು. ಬಾಳೆ ಹಣ್ಣು . ಎಸೆದು ಭಕ್ತಿಯನ್ನು ಸಮರ್ಪಿಸಿದರು. ಭಕ್ತರಿಗೆ ಬೇಡಿದ್ದನ್ನು ನೀಡುವ ಭಗವಂತ ಶ್ರೀಭೋಜಲಿಂಗ ಶರಣರು ತಮ್ಮ ಬಯಕೆ ಭಾವನೆಗಳನ್ನ ಈಡೇರಿಸುವಂತೆ ಭಕ್ತಿಯಿಂದ ಶಿರಬಾಗಿ, ಕರ ಜೋಡಿಸಿ ನಮಿಸಿದರು. ಚಿತ್ತಾಪೂರ ತಾಲೂಕಿನ ಸುಕ್ಷೇತ್ರ ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರರ ಸಿದ್ಧಸಂಸ್ಥಾನ ಮಠದಲ್ಲಿ
              ಶ್ರೀ ಭೋಜಲಿಂಗೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಸಂಜೆ ರಥೋತ್ಸವ ಭಕ್ತಸಾಗರದ ಮಧ್ಯೆ ವೈಭವದಿಂದ ಜರುಗಿತು. ಅಂತೆಯೆ ಜಾತ್ರೆಗೆ ಕರ್ನಾಟಕ,ತೆಲಂಗಾಣ ಗೋವಾ ಆಂಧ್ರ, ಮಹಾರಾಷ್ಟ್ರ ಮುಂಬೈಯಿಗಳಿಂದ ಸಹಸ್ರಾರು ಭಕ್ತರು ಹರಿದು ಬಂದಿದ್ದರು ಸರತಿ ಸಾಲಿನಲ್ಲಿ ನಿಂತು ಕಾಯಿ, ಕರ್ಪೂರ ಅರ್ಪಿಸಿ ಭಕ್ತಿಯನ್ನು ಮೆರೆದರು. ಸೋಮವಾರ ಬೆಳಗ್ಗೆ ಶ್ರೀ ಭೋಜಲಿಂಗೇಶ್ವರರ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ಜರುಗಿತು. ನಂತರ ಪುರಾಣ ಮಂಗಲ ಹಾಗೂ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆಯೊಂದಿಗೆ ಸುಗೂರ ಎನ್ ಗ್ರಾಮದ ಶ್ರೀ ಮಠದಲ್ಲಿ ನಡೆಯಿತು. ಭಕ್ತಿಯ ಬೀಡು:- ಹಲಗೆ, ಬಾಜಾ, ಭಜಂತ್ರಿ, ಡೊಳ್ಳು. ಮುಂತಾದ ಮಂಗಲ ವಾದ್ಯಗಳ ಸದ್ದು, ನೆರೆದ ಭಕ್ತರ ಸಡಗರ, ಪುರವಂತರ ಸೇವೆ ಇವುಗಳಿಂದ ಶ್ರೀ ಭೋಜಲಿಂಗೇಶ್ವರರ ಭಕ್ತಿಯ ಬೀಡಾಗಿತ್ತು. ಸಿಹಿ ತಿಂಡಿ ಸಜ್ಜಕ್ಕ್ ಪಾಯಸ್. ಅನ್ನ -ಸಾರಿನ ದಾಸೋಹ ನಿರಂತರವಾಗಿ ನಡೆದಿತ್ತು. ಫಳಾರ ಕೊಳ್ಳುವವರ ಭರಾಟೆಯೂ ವಿಪರೀತವಾಗಿತ್ತು. ಒಳ್ಳೆಯ ವ್ಯಾಪಾರವಾಗಿದ್ದರಿಂದ ಅಂಗಡಿಯವರು ಖುಷಿ ಖುಷಿಯಾಗಿದ್ದರು. ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದರು. ಧರ್ಮಸಭೆಯ ದಿವ್ಯ ನೇತೃತ್ವ :-ಪೀಠಾಧಿಪತಿ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರು. ಭವ್ಯ ರಥೋತ್ಸವ ಮತ್ತು ದರ್ಮಸಭೆ ಪೂಜ್ಯರ ಸಮ್ಮುಖದಲ್ಲಿ ನಡೆಯಿತು. ಪ್ರಾಚೀನ ಕಾಲದಿಂದ ದೇಶದಲ್ಲಿ ಮಠ ಮಾನ್ಯಗಳು ತ್ರೀವಿಧಿ ದಾಸೋಹಗಳ ಮೂಲಕ‌ ನಿರಂತರ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿವೆ,

              ADVERTISEMENT
              ADVERTISEMENT

              ಇಂದು ನಾವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮಠ ಮಾನ್ಯಗಳಿಂದ ಪರಿಹಾರವಾಗುವ ಮೂಲಕ ಪರಿವರ್ತನೆ ಕಾಣಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಶ್ರೀ ಸನ್ಮಾನ್ಯ ಮಾಲಿಕಯ್ಯ ಗುತ್ತೆದಾರ ಅಭಿಪ್ರಾಯ ಪಟ್ಟರು. ಇಲ್ಲಿಗೆ ಸಮೀಪದ‌ ಸುಗೂರ‌ ಎನ್ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದ 28 ನೇ‌ ವರ್ಷದ. ಜಾತ್ರಾ ಮಹೋತ್ಸವ ಭವ್ಯ ರಥೋತ್ಸವದ ನಂತರ ನಡೆದ ಧರ್ಮಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ್ದರು. ದೇಶದಲ್ಲಿ ಕರೋನಾ ವೈರಸ್ ದಾಳಿ ನಂತರ ನಮ್ಮೆಲ್ಲರ ಜೀವನ ಶೈಲಿ ಬದಲಾವಣೆಯಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಧ್ಯಾತ್ಮೀಕ ಕ್ಷೇತ್ರದತ್ತ ಒಲವು ವ್ಯಕ್ತಪಡಿಸುತ್ತಿರುವುದನ್ನು ಗಮನಿಸಿದ್ದೇವೆ. ಇದು ಒಳ್ಳೆಯ ಬೆಳವಣಿಗೆ, ಮಠಾಧೀಶರ ಮಾರ್ಗದರ್ಶನದಿಂದ ಅವರು ಸಕರಾತ್ಮಕ ಚಿಂತನೆಗಳನ್ನು ಮೈಗೂಂಡಿಸಿಕೊಂಡು, ಸದೃಢ ಸಮಾಜ ನಿರ್ಮಾಣಕ್ಕೆ‌ ಒತ್ತು ನೀಡಬೇಕೆಂದು ಸಲಹೆ ನೀಡಿದರು,. ನಾವು ಮೊದಲು ದುಶ್ಚಟಗಳಿಂದ ಹೊರ ಬರುವ ಜೊತೆಗೆ ಮನಸ್ಸಿನಲ್ಲಿ ಇರುವ ಕಲ್ಮಶಗಳನ್ನು ತೊರೆಯಬೇಕು.ಅಂದಾಗ ಮಾತ್ರ ಇಂತಹ ಧಾರ್ಮಿಕ ಕ್ಷೇತ್ರಗಳಿಗೆ ಬೇಟಿ ನೀಡಿ. ಧರ್ಶನ ಪಡೆದ ಫಲ ಸಿಗುತ್ತದೆ. ಶ್ರೀ ಭೋಜಲಿಂಗೇಶ್ವರರು . ಈ ಭಾಗದಲ್ಲಿ ತಮ್ಮ ಆಧ್ಯಾತ್ಮೀಕ ಶಕ್ತಿಯಿಂದ‌ ಭಕ್ತರ ಸಂಕಷ್ಟಗಳನ್ನು ದೂರ ಮಾಡಿ, ಇಷ್ಟಾರ್ಥಗಳನ್ನು ಈಡೇರಿಸಿದ ಪರಿಣಾಮ ಇಂದು ಅವರು ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.. ದಿವ್ಯಸಾನಿಧ್ಯ. – ಯರಡೋಣದ ಶ್ರೀಮುರುಘೇಂದ್ರ ಶಿವಯೋಗಿಗಳು ಈ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ. ಯರಡೋಣದ ಶ್ರೀ ಮುರುಘೇಂದ್ರ ಶಿವಯೋಗಿಗಳು. ಪ್ರಸ್ತಕ ದಿನಗಳಲ್ಲಿ ನಾವು ಸಮಾಜದಲ್ಲಿ ಸಾರಸಮ್ಯದಿಂದ ಪರಪೋಪಕಾರಿಯಾಗಿ ಬಾಳುವುದು ಅವಶ್ಯಕವಾಗಿದೆ..ನಾವು ಮಾಡುವ ಪುಣ್ಯದ ಕೆಲಸಗಳು ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತದೆ ಎಂದರು. ಮಾಜಿ ಎಮ್.ಎಲ್.ಸಿ.ಚೆನ್ನಾರೆಡ್ಡಿಗೌಡ ತುನ್ನೂರ ಮಾತನಾಡಿ .ಶ್ರೀಮಠವು ಭಕ್ತರ ಪಾಲಿಗೆ ಕಲ್ಪವೃಕ್ಷ . ಕಾಮದೇನುವಾಗಿದೆ. ಕ್ಷೇತ್ರ ದರ್ಶನದಿಂದ‌ ರೈತಾಪಿ ವರ್ಗದ ಸಂಕಷ್ಟಗಳು ದೂರವಾಗಲಿ ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಢಾ ಸುರೇಶ ಮಾಗನೂರು.ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿರೇಶ ಅರಿಕೇರಿ ಅವರಿಗೆ ಸುಗೂರ ಶ್ರೀಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು,‌  ಸಾಹಿತಿ ಎಸ್.ಎಸ್.ಜುಗೇರಿ ಅವರು ರಚಿಸಿದ ಶ್ರೀ ಭೋಜಲಿಂಗೇಶ್ವರ ಭಕ್ತಿಗೀತೆಗಳ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ
              ಧರ್ಮಸಭೆಯ ದಿವ್ಯ ನೇತೃತ್ವ :-ಪೀಠಾಧಿಪತಿ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರು. ಸಾನಿಧ್ಯ- ಶ್ರೀ ಶಿವಪ್ರಕಾಶ ಶಿವಾಚಾರ್ಯರು ಬಸವನ ಭಾಗೇವಾಡಿ ಶ್ರೀಗಳು ಆಶೀರ್ವಚನ ನೀಡಿದರು. ಜನಪ್ರತಿನಿಧಿಗಳ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದರು. ಸುಗೂರ‌ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರರ ಜಾತ್ರೆಯಲ್ಲಿ ನಟ ದಿ.ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಹಿಡಿದು ಭಕ್ತರು ಅಭಿಮಾನ ವ್ಯಕ್ತಪಡಿಸಿದರು. ಒಟ್ನಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸುಗೂರ ಎನ್ ಶ್ರೀ ಭೋಜಲಿಂಗೇಶ್ವರರ ಮಠವೂ, ಬಡವ-ಶ್ರೀಮಂತ, ಜಾತಿ-ಪಂಥವನ್ನು ಮೀರಿ ಎಲ್ಲರನ್ನೂ ಸಮಾನವಾಗಿ ಕಾಣುವಂತದ್ದಾಗಿದೆ. ಹಾಗಾಗಿ ಇದು ಲಕ್ಷಾಂತರ ಸಂಖ್ಯೆಯ ಭಕ್ತರನ್ನು ಹೊಂದಿದೆ.
              ಸ್ವಾಗತ ಭಾಷಣ – ಶ್ರೀ ಭೀಮರೆಡ್ಡಿಗೌಡ ಕುರಾಳ ಸುಗೂರ ಎನ್. ಶಂಕರಗೌಡ ನಾಯ್ಕಲ್ ನಿರೊಪಣೆಮಾಡಿ ವಂದಿಸಿದರ.. ರಾಜಕೀಯ ನಾಯಕರು ಗಣ್ಯ ಮಾನ್ಯರ.ಮತ್ತು ಊರಿನ ಪ್ರಮುಖರ ಉಪಸ್ಥಿತಿಯಲ್ಲಿ ಅಫಜಲಪೂರ ತಾಲೂಕಿನ ಮಾಜಿ ಶಾಸಕ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೆದಾರ, ಚೆನ್ನಾರೆಡ್ಡಿಗೌಡ ತುನ್ನೂರ, ಮತ್ತು ಜೆ.ಡಿ.ಎಸ್ ಯುವ ಮುಖಂಡ ಶರಣಗೌಡ ಕಂದಕೂರು.
              ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ :- ಶರಣಕುಮಾರ ಧೋಖಾ ಅದ್ಯಕ್ಷತೆ ವಹಿಸಿದ್ದರು, bಧರ್ಮಸಭೆಯ ನಂತರ ಸಾಂಸ್ಕೃತಿಕ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು ಕನ್ನಡದ ಕೋಗಿಲೆಅರ್ಜುನ್ ಇಟಗಿ. ಎದೆ ತುಂಬಿ ಹಾಡುವೆನು:-ಪ್ರಭಾ ಕುಂಬಾರ. ಸರಿ.ಗಮ.ಪ ಗಾಯಕಿ ಪೂಜಾ ವಿಭೊತಿಮಠ.
              ಸರಿ.ಗಮ.ಪ ವಿನಯ ದಂಡಗಿ. ಹಾಗೂ ಮಜಾ ಟಾಕೀಸ್ ಮಿಮಿಕ್ರಿಯ ಹಾಸ್ಯ ಕಲಾವಿದ :-ಮಹಾತೇಶ ಹಡಪದ ಕುನ್ನಳ. ಹಾಗೂ *ದೂರ ದರ್ಶನದ ಹಾಸ್ಯ‌ಕಲಾವಿದ ದೇವರಾಜ ಯಲಿ ಅವರು ಶ್ರೀಮಠದ ಸಂದ್ಬಕ್ತರಿಗೆ ನಕ್ಕು ನಗಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪತ್ರಿಕೆಯ ಸೇವೆ-ಈರಣ್ಣ ಬಲಕಲ್ ಎಲ್.ಐ.ಸಿ ಯ ಏಜೆಂಟರು ಯಾದಗಿರ. ಮತ್ತು ಪಟಾಕಿ ಮದ್ದಿನ ಸೇವೆ:- ಲಾಲಸೇಠ ಚವ್ಹಾಣ ಸುಗೂರ ಎನ್. ಭವ್ಯ ರಥೋತ್ಸವಕ್ಕೆ ಹೂವಿನ ಹಾರಗಳ ಸೇವೆ:-ಪ್ರಭು ಹೂಗಾರ ಯಾದಗಿರ. ಭವ್ಯ ತೇರಿನ ರಥೋತ್ಸವ್ ಬಣ್ಣದ ಸೇವೆ ವೆಂಕಟೇಶ ಚಿಂತನಹಳ್ಳಿ ಯಾದಗಿರ. ಗರ್ಭಗುಡಿಯ ಮತ್ತು ಭವ್ಯ ವೇದಿಕೆಯ ಅಲಂಕೃತ- ಮಲ್ಲಿಕಾರ್ಜುನ ಚಿತ್ರದುರ್ಗ‌ ಈ ಸಂಧರ್ಭದಲ್ಲಿ ಅನೇಕ ಊರಿನ ಪ್ರಮುಖರು. ರಾಮಲಿಂಗಯ್ಯ ಸ್ವಾಮಿ ಸುಗೂರ ಎನ್. ಮಹೇಶ ಪಾಟೀಲ್ ಸುಗೂರ‌ ಎನ್, ಭೀಮರೆಡ್ಡಿಗೌಡ ಸುಗೂರ‌ ಎನ್. ವಿಶ್ವನಾಥ ರೆಡ್ಡಿಗೌಡ ಸುಗೂರ ಎನ್ , ಸೋಮಣ್ಣಗೌಡ ತುಮಕೂರು, ಶರಣಗೌಡ ವಕೀಲರು ಸುಗೂರ ಎನ್. ಮಹಿಪಾಲರೆಡ್ಡಿಗೌಡ ಕರಣಗಿ ಸುಗೂರ ಎನ್. ಸಂಗಾರೆಡ್ಡಿಗೌಡ ಮಾಲಿ ಪಾಟೀಲ್. ಈರಣ್ಣ ಬಲಕಲ್ ಯಾದಗಿರ, ಶರಣಪ್ಪ ಜುಗೇರಿ ಯಾದಗಿರ , ಬಸವರಾಜ ಹವಲ್ದಾರ್ ಯಾದಗಿರ, ಶಂಕ್ರಪ್ಪ ಶಿಕ್ಷಕರು, ಸಿದ್ದುಗೌಡ ಬೆನಕನಹಳ್ಳಿ, ಶರಣಗೌಡ ತುಮಕೂರು. ರೆಡ್ಡಿಗೌಡ ಕರಣಗಿ, *ಬಸ್ಸುಗೌಡ ಮಾಲಿ ಪಾಟೀಲ್ ಸುಗೂರ ಎನ್. ಬಸ್ಸುಗೌಡ ಮಾರಡಗಿ, ಸಂಜೀವರೆಡ್ಡಿ ಪೋ.ಪಾಟೀಲ್. ಬಸವರಾಜ ಹಡಪದ ಸುಗೂರ ಎನ್. ಮಲ್ಲಿನಾಥ ಚಿನ್ನಾಪೋಟೊ ಸ್ಟೋಡಿಯೊ. ಪ್ರಭು ಹೂಗಾರ, ಬಸವರಾಜಪ್ಪ ಶಿಕ್ಷಕರು ಯಾದಗಿರ, ಮಹಾದೇವ ರೆಡ್ಡಿಗೌಡ ತುಮಕೂರ
              ಸಾಯಿಬಣ್ಣ ಹೂಗಾರ.ರಾಜೇದ್ರ ನಾಯ್ಕೊಂಡಿ ಸುಗೂರ‌ ಎನ್.,  ಭಾಬು ಪಾಟೀಲ್ ಸುಗೂರ‌ ಎನ್. ಶರಣಪ್ಪ ಕುಂಬಾರ. ಸುಖ್ಖುದೇವ ಚವ್ಹಾಣ. ಸಿದ್ದುಗೌಡ ಕುರಾಳ ಮಲ್ಲಣ್ಣ ಹೊಳಮಡಗಿ. ಶಂಕ್ರೇಪ್ಪ ಬೇನಿಗಿಡ್ ಗ್ರಾ.ಪಂ, ಸದಸ್ಯ. nಸಾಬ್ಬಣ್ಣ ಬೇನಿಗಿಡ. ಅಯ್ಯಪ್ಪ ಬೇನಿಗಿಡ್. ಚಾಂಧಪಾಶಾ ಬಂಟ್ನಳ್ಳಿ ಗ್ರಾ.ಪಂ,ಸದಸ್ಯ ಶ್ರೀಮಂತ ಭಾವಿ. ರಾಜು ಗ್ರಾ.ಪಂ, ಸದಸ್ಯ. ಕಾಸೀಂ ಬಾಪೂಜಿ.ಯಮನಪ್ಪ ತಳವಾರ. ಈರಪ್ಪ ಗೋಗಿ. ಸಿದ್ದು ಚಿಗರಳ್ಳಿ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ. ಎನ್,ಸೋಮು ಮಂಡ್ನಾಳ,.ಶರಣು ಬಡಿಗೇರ್, ರಾಜು ಚಿಗರಳ್ಳಿ.ಬಸ್ಸು ಕವಲ್ದಾರ, ಅನಿಲ ಚವ್ಹಾಣ. ರಾಜು ಮಲ್ಕಪ್ಪನಹಳ್ಳಿ ಲೈನ್ ಮೈನ್., ಸೇರಿದಂತೆ ಪೋಲಿಸ್ ಇಲಾಖೆಯವರು. ಮತ್ತು ಅನೇಕ ಶ್ರೀ ಭೋಜಲಿಂಗೇಶ್ವರರ ಮಠದ ಸಂಧ್ಬಕ್ತರು ಉಪಸ್ಥಿತರಿದ್ದರು..

              ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.

              ADVERTISEMENT
              ಕನಸಿನ ಭಾರತ
                      
              Previous Post

              ಬೇಡ ಜಂಗಮ ತಾಲೂಕಾಧ್ಯಕ್ಷರಾಗಿ ಶರಣು ಸಾಲಿಮಠ ಆಯ್ಕೆ

              Next Post

              ಬಸವೇಶ್ವರ್ ಆಸ್ಪತ್ರೆಯಲ್ಲಿ ಮೂರು ದಿನಗಳ ಉಚಿತ ಕಿವಿ ತಪಾಸಣೆ ಶಿಬಿರ

              Editor

              Editor

              Related Posts

              ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್
              ಪ್ರಮುಖ ಸುದ್ದಿಗಳು

              ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

              March 25, 2023
              0
              ರಾಶಿ ಪೂಜಾ ಮಹೋತ್ಸವ
              ಉಡುಪಿ

              ರಾಶಿ ಪೂಜಾ ಮಹೋತ್ಸವ

              March 25, 2023
              0
              ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ
              ಚಿಕ್ಕಬಳ್ಳಾಪುರ

              ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

              March 25, 2023
              0
              ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ
              ಕರ್ನಾಟಕ ಚುನಾವಣೆ-2023

              ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

              March 25, 2023
              0
              ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
              ಕರ್ನಾಟಕ ಚುನಾವಣೆ-2023

              ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

              March 25, 2023
              0
              ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ
              ಉಡುಪಿ

              ಹನುಮಾನ್ ವಿಠೋಭ ಭಜನಾ ಮಂದಿರದ ಬಳಿ ನೂತನ ರಂಗ ಮಂದಿರ ನಿರ್ಮಾಣ

              March 25, 2023
              0
              Next Post
              ಬಸವೇಶ್ವರ್ ಆಸ್ಪತ್ರೆಯಲ್ಲಿ ಮೂರು ದಿನಗಳ ಉಚಿತ ಕಿವಿ ತಪಾಸಣೆ ಶಿಬಿರ

              ಬಸವೇಶ್ವರ್ ಆಸ್ಪತ್ರೆಯಲ್ಲಿ ಮೂರು ದಿನಗಳ ಉಚಿತ ಕಿವಿ ತಪಾಸಣೆ ಶಿಬಿರ

              0 0 votes
              Article Rating
              Subscribe
              Connect with
              Login
              I allow to create an account
              When you login first time using a Social Login button, we collect your account public profile information shared by Social Login provider, based on your privacy settings. We also get your email address to automatically create an account for you in our website. Once your account is created, you'll be logged-in to this account.
              DisagreeAgree
              Notify of
              guest

              Connect with
              I allow to create an account
              When you login first time using a Social Login button, we collect your account public profile information shared by Social Login provider, based on your privacy settings. We also get your email address to automatically create an account for you in our website. Once your account is created, you'll be logged-in to this account.
              DisagreeAgree
              guest

              0 Comments
              Inline Feedbacks
              View all comments

              Subscribe to Receive News updates

              Get latest trending news in your inbox

              Email


              ಇತ್ತೀಚಿನ ಸುದ್ದಿ

              ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

              ಮೈಸೂರು ಸೇರಿ 9 ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್

              March 25, 2023
              0
              ರಾಶಿ ಪೂಜಾ ಮಹೋತ್ಸವ

              ರಾಶಿ ಪೂಜಾ ಮಹೋತ್ಸವ

              March 25, 2023
              0
              ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

              ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ

              March 25, 2023
              0
              ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

              ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ

              March 25, 2023
              0

              ಜನಪ್ರಿಯ ಸುದ್ದಿ

              • ಜೆಡಿಎಸ್ ಪಕ್ಷದ ಕೊಡುಗೆಗಳು ಮತ್ತು ಪಂಚರತ್ನ ಯೋಜನೆ ಮಾಡಿರುವ ಅಭಿವೃದ್ಧಿ ಬಗ್ಗೆ ಜನರಿಗೆ ಹರಿವು

                ಜೆಡಿಎಸ್ ಪಕ್ಷದ ಕೊಡುಗೆಗಳು ಮತ್ತು ಪಂಚರತ್ನ ಯೋಜನೆ ಮಾಡಿರುವ ಅಭಿವೃದ್ಧಿ ಬಗ್ಗೆ ಜನರಿಗೆ ಹರಿವು

                0 shares
                Share 0 Tweet 0
              • ನೇಣಿನ ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ ಆತ್ಮಹತ್ಯೆ ಶಂಕೆ.

                0 shares
                Share 0 Tweet 0
              • ಬಡ ರೈತರ ಪಾಲಿನ ರಕ್ಷಸ :ಕೊಟ್ಟೂರು ತಹಸಿಲ್ದಾರ್ ಕುಮಾರಸ್ವಾಮಿ

                0 shares
                Share 0 Tweet 0
              • ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

                0 shares
                Share 0 Tweet 0
              • ಬಿಳವಾರ ಸರ್ಕಾರಿ ಪ್ರೌಢಶಾಲೆಯಲ್ಲೀ ಬೀಳ್ಕೊಡುಗೆ ಸಮಾರಂಭ

                0 shares
                Share 0 Tweet 0
              My Dream India Network
              ADVERTISEMENT

              TV23 KANNADA

              Follow Us

              KANASINA BHARATHA news

              CINEMA LOKA

               

              © 2023Kanasina Bharatha - website design and development by KANASINA BHARATHA.

              • About
              • Advertise
              • Contact
              • Privacy & Policy
              No Result
              View All Result
              • ಮುಖಪುಟ
              • ಸುದ್ಧಿ
              • ಜಿಲ್ಲೆ
              • ಮನರಂಜನೆ
              • ಕ್ರೀಡೆ
              • ಇನ್ನಷ್ಟು
              • Live
              • E-PAPER
              • ಕರ್ನಾಟಕ ಚುನಾವಣೆ-2023

              © 2023Kanasina Bharatha - website design and development by KANASINA BHARATHA.

              Pin It on Pinterest

              wpDiscuz
              0
              0
              Would love your thoughts, please comment.x
              ()
              x
              | Reply