ಮುಂಡಗೋಡ : ಪಿಎಸ್ಐ ಬಸವರಾಜ್ ಮಬನೂರ ಮತ್ತವರ ತಂಡ ಬೆಳ್ಳಂಬೆಳಿಗ್ಗೆ ಮತ್ತೂಂದು ಭರ್ಜರಿ ಕಾರ್ಯಾಚರಣೆ ನಡೆಸಿದೆ. ಅಕ್ರಮವಾಗಿ ಬಂಕಾಪುರದಿಂದ ಗೂಮಾಂಸ ಸಾಗಾಟ ಮಾಡುತ್ತಿ ದ್ದ ಓಮಿನಿ ವಾಹನ ಸಮೇತ ಓರ್ವ ಆರೋಪಿಯ ಹೆಡಮುರಿ ಕಟ್ಟಲಾಗಿದೆ
ಟಿಬೇಟಿಯನ್ ಕಾಲೋನಿಗೆ..!!
ಇಂದು ಬೆಳಿಗ್ಗೆ ಹಾವೇರಿ ಜಿಲ್ಲೆಯ ಬಂಕಾಪುರದಿಂದ ಓಮಿನಿ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗಿತ್ತಿತ್ತು ಖಚಿತ ಮಾಹಿತಿ ಆಧಾರದಲ್ಲಿ ಬಂಕಾಪುರ ರಸ್ತೆಯಲ್ಲಿ ದಾಳಿ ಮಾಡಿರೋ ಪೊಲೀಸರು ಬರೂ ಬ್ಬರಿ 2 ಕ್ವೀಂಟಾಲ ಗೋಮಾಂಸ ವಶಕ್ಕೆ ಪಡೆಸಿಕೊಂಡಿದ್ದಾರೆ ಜೊತೆಗೆ ಅಕ್ರಮ ದಂದೆ ನಡೆಸುತ್ತಿದ್ದ ಆರೂಪಿ ಸಮೇತ ವಾಹನ ಜಪ್ತಿ ಪಡಿಸಿಕೋಂಡಿದ್ದಾರೆ ಕೇಸು ಜಡೆದಿದ್ದಾರೆ.
ನಿತ್ಯದ ಆಟ…!!
ಅಸಲು. ಮುಂಡಗೋಡ ತಾಲ್ಲೂಕಿನ ಟಿಬೇಟಿಯನ್ ಕಾಲೋನಿಗೆ ನಿತ್ಯವೂ ಟನ್ನು ಗಟ್ಟಲೇ ಗೋಮಾಂಸ ಬಂದು ಬಿಳುತ್ತಿದೆ ಹುಬ್ಬಳ್ಳಿ ಬಂಕಾಪುರ. ಸವಣನೂರ ಸೇರಿದಂತೆ ಹಲವು ಕಡೆಗಳಿಂದ ಟಾಟಾ ಎಸ್ ಓಮಿನಿಗಳಲ್ಲಿ ಹಳೆಯ ಕಾರುಗಳಲ್ಲಿ ಸ್ಕೂಟಿಗಳಲ್ಲಿ ಕ್ವೀಂಟಾಲುಗಟ್ಟಲೇ ಗೋಮಾಂಸ ತಂದು ಬಿಕರಿ ಮಾಡಿಕೊಂಡು ಹೋಗ್ತಿದಾರೆ ಅಕ್ರಮಿಗಳು ನಿಜ ಅಂದ್ರೆ ಇದೇಲ್ಲ ಗಪ ಚುಪ ಆಗೇ. ಬೆಳಕು ಹರೀಯುವುದೂರಳಗಾಗಿ ಕೈ ಬದಲಾಯಿಸಿ ಆಗಿರುತ್ತದೆ ಪೊಲೀಸರಿಗೆ ಖಚಿತ ಮಾಹಿತಿ ಸಿ ಕ್ಕುವುದೆ ಇಲ್ಲ ಹೀಗಾಗಿ ಅಕ್ರಮಿಗಳ ಅಡ್ಡ ಕಸಬಿಗೆ ಬ್ರೇಕ್ ಹಾಕಲು ಪೊಲೀಸರಿಗೂ ಕಷ್ಟ್ ಸಾಧ್ಯವಾಗ್ತಿದೆ
ಒಟ್ನಲ್ಲಿ ಟಿಬೇಟಿಯನ್ ಕಾಲೂನೀಗೆ ಕಳ್ಳ ಬೇಕ್ಕಿನಂತೆ ನೂಸುಳುವ ಗೋಮಾಂಸ ದಂ ದೇಕೋರರಿಗೆ ಬೆಳ್ಳಂ ಬೆಳಿಗ್ಗೆ ಪೊಲೀಸರು ಶಾಕ್ ನೀಡಿದ್ದಾರೆ ಆದ್ರೆ ಇಂತಹ ಅಕ್ರಮ ಕಂಡಾಗ ನಾವು ನೀವುಗಳು ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಬೇಕಿದೆ ಆಂದಾಗ ಮಾತ್ರಾ ತಾಯಿಯಂತೆ ಪೂಜಿಸೋ ಗೋಮಾತೆಯ ರಕ್ಷಣೆ ಸಾಧ್ಯವಿದೆ ಅಲ್ಲವೇ…?