• About
  • Advertise
  • Contact
  • Privacy & Policy
Kanasina Bharatha
TV23 KANNADA
  • ಮುಖಪುಟ
  • ಸುದ್ಧಿ
    • All
    • ದೇಶ
    • ರಾಜ್ಯ
    • ವಿದೇಶ
    ಶಾಲಾ ಮಕ್ಕಳಿಗೆ ಶಿಕ್ಷಕರ ಸ್ವಾಗತ

    ಶಾಲಾ ಮಕ್ಕಳಿಗೆ ಶಿಕ್ಷಕರ ಸ್ವಾಗತ

    ಅಣ್ಣಿಗೇರಿ: ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಹಾಗೂ ಶಂಕರ್ ಪಾಟೀಲ್.

    ಅಣ್ಣಿಗೇರಿ: ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಹಾಗೂ ಶಂಕರ್ ಪಾಟೀಲ್.

    ಅಣ್ಣಿಗೇರಿ: ಕಳಸಾ ಬಂಡೂರಿ ಕಾಮಗಾರಿಕೆ ಪ್ರಾರಂಭಿಸಬೇಕೆಂದು ಮನವಿ ಸಲ್ಲಿಸಿದರು .

    ಅಣ್ಣಿಗೇರಿ: ಕಳಸಾ ಬಂಡೂರಿ ಕಾಮಗಾರಿಕೆ ಪ್ರಾರಂಭಿಸಬೇಕೆಂದು ಮನವಿ ಸಲ್ಲಿಸಿದರು .

    ಕೆಪಿಸಿಸಿ ಎಸ್.ಸಿ ವಿಭಾಗದ ಅಧ್ಯಕ್ಷರಾದ ಆರ್ ಧರ್ಮಸೇನ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

    ಕೆಪಿಸಿಸಿ ಎಸ್.ಸಿ ವಿಭಾಗದ ಅಧ್ಯಕ್ಷರಾದ ಆರ್ ಧರ್ಮಸೇನ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

    ಕಲಿಕಾ ಚೇತರಿಕೆ ವರ್ಷ 2022- 2023 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮಲ್ಲಾ (ಕೆ)

    ಕಲಿಕಾ ಚೇತರಿಕೆ ವರ್ಷ 2022- 2023 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮಲ್ಲಾ (ಕೆ)

    ಆಮ್ ಆದ್ಮಿ ಕಾರ್ಯಕರ್ತರ ಸಭೆ

    ಆಮ್ ಆದ್ಮಿ ಕಾರ್ಯಕರ್ತರ ಸಭೆ

    ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

    ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

    ಮಕ್ಕಳನ್ನು ಶಾಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು

    ಮಕ್ಕಳನ್ನು ಶಾಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು

    ಬಸ್ ನಿಲ್ದಾಣವೋ.. ಹೊಲಸು ತುಂಬಿರುವ ಕೆರೆಯೋ..: ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು

    ಬಸ್ ನಿಲ್ದಾಣವೋ.. ಹೊಲಸು ತುಂಬಿರುವ ಕೆರೆಯೋ..: ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು

    Trending Tags

    • ಜಿಲ್ಲೆ
      • All
      • ಉಡುಪಿ
      • ಉತ್ತರ ಕನ್ನಡ
      • ಕಲ್ಬುರ್ಗಿ
      • ಕೊಡಗು
      • ಕೊಪ್ಪಳ
      • ಕೋಲಾರ
      • ಗದಗ
      • ಚಾಮರಾಜ ನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ತುಮಕೂರು
      • ದಾವಣಗೆರೆ
      • ಧಾರವಾಡ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಮಂಡ್ಯ
      • ಮೈಸೂರು
      • ಯಾದಗಿರಿ
      • ರಾಮನಗರ
      • ರಾಯಚೂರು
      • ವಿಜಯನಗರ
      • ವಿಜಯಪುರ
      • ಶಿವಮೊಗ್ಗ
      • ಹಾವೇರಿ
      • ಹಾಸನ

      ದಬ್ಬಹಳ್ಳಿ ಗ್ರಾಮಕ್ಕೆ ರಾತ್ರಿ ಬಸ್ ಬರುವ ಡ್ರೈವರ್ ಗೆ ಕ್ಲಾಸ್ ತೆಗೆದುಕೊಳ್ಳಿ

      ದಬ್ಬಹಳ್ಳಿ ಗ್ರಾಮಕ್ಕೆ ರಾತ್ರಿ ಬಸ್ ಬರುವ ಡ್ರೈವರ್ ಗೆ ಕ್ಲಾಸ್ ತೆಗೆದುಕೊಳ್ಳಿ

      ಮಳೆಗೆ ರೈತರ ಫಸಲು ನಾಶ‌ ಜನಜೀವನ ಅಸ್ತವ್ಯಸ್ತ. ‌

      ಮಳೆಗೆ ರೈತರ ಫಸಲು ನಾಶ‌ ಜನಜೀವನ ಅಸ್ತವ್ಯಸ್ತ. ‌

      ಹಾನಗಲ್ಲ ತಾಲೂಕಿನ ಹೀರೆಹುಲ್ಲಾಳ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಕಮ್ಮಾರ 625/624 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

      ಹಾನಗಲ್ಲ ತಾಲೂಕಿನ ಹೀರೆಹುಲ್ಲಾಳ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಕಮ್ಮಾರ 625/624 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

      ಸಿರುಗುಪ್ಪ ತಾಂಡ ಅಂಗನವಾಡಿಗಳ ಮುಂಭಾಗದಲ್ಲಿ ಬರುವ ಗಬ್ಬು ನಾರುತ್ತಿರುವ ದುರ್ವಾಸನೆ.

      ಸಿರುಗುಪ್ಪ ತಾಂಡ ಅಂಗನವಾಡಿಗಳ ಮುಂಭಾಗದಲ್ಲಿ ಬರುವ ಗಬ್ಬು ನಾರುತ್ತಿರುವ ದುರ್ವಾಸನೆ.

      ವಿಷಯ ತರಬೇತಿ  ಶಿಬಿರ ಕಾರ್ಯಕ್ರಮ

      ವಿಷಯ ತರಬೇತಿ ಶಿಬಿರ ಕಾರ್ಯಕ್ರಮ

      ಶ್ರೀ ಗುರು ಶಿವಬಸವ ಕುಮಾರಾಶ್ರಮದಲ್ಲಿ ಶ್ರೀ ಲಿ, ನೀಲಲೋಚನ ಮಹಾಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ.

      ಶ್ರೀ ಗುರು ಶಿವಬಸವ ಕುಮಾರಾಶ್ರಮದಲ್ಲಿ ಶ್ರೀ ಲಿ, ನೀಲಲೋಚನ ಮಹಾಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ.

      ಎ ಪಿ ಎಂ ಸಿ ಯಲ್ಲಿ ಮಾಡಿದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ

      ಎ ಪಿ ಎಂ ಸಿ ಯಲ್ಲಿ ಮಾಡಿದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ

      ವರುಣನ ಆರ್ಭಟಕ್ಕೆ ಪತ್ರಕರ್ತನ ಮನೆ ಕುಸಿತ

      ವರುಣನ ಆರ್ಭಟಕ್ಕೆ ಪತ್ರಕರ್ತನ ಮನೆ ಕುಸಿತ

      Trending Tags

      • ಮನರಂಜನೆ
        • All
        • ಕಿರುತೆರೆ
        • ಚಲನಚಿತ್ರ
        • ರಂಗಭೂಮಿ
        ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು “ಗಂಧರ್ವ”ನ ಫಸ್ಟ್‌ ಲುಕ್‌

        ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು “ಗಂಧರ್ವ”ನ ಫಸ್ಟ್‌ ಲುಕ್‌

        ಕೌಜಲಗಿ ನಿಂಗಮ್ಮ ರಂಗಮOದಿರದ ಕಾಮಗಾರಿ ಬಾಕಿ

        ಕೌಜಲಗಿ ನಿಂಗಮ್ಮ ರಂಗಮOದಿರದ ಕಾಮಗಾರಿ ಬಾಕಿ

        ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚಳಕ್ಕೆ ಖಂಡಿಸಿ ಕನ್ನಡಪರ ಸಂಘನೆಗಳ ಒಕ್ಕೂಟ ಆಕ್ರೋಶ

        ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚಳಕ್ಕೆ ಖಂಡಿಸಿ ಕನ್ನಡಪರ ಸಂಘನೆಗಳ ಒಕ್ಕೂಟ ಆಕ್ರೋಶ

        ಮಾರ್ಚ್ 26ರಂದು ಕಸ್ತೂರಬಾ ಪ್ರದರ್ಶನ

        ಮಾರ್ಚ್ 26ರಂದು ಕಸ್ತೂರಬಾ ಪ್ರದರ್ಶನ

        ಚನ್ನದಾಸರ ಸಮುದಾಯದ ಪ್ರತಿಭೆಗೆ ಬೇಕಾಗಿದೆ ಪ್ರೋತ್ಸಾಹ

        ಚನ್ನದಾಸರ ಸಮುದಾಯದ ಪ್ರತಿಭೆಗೆ ಬೇಕಾಗಿದೆ ಪ್ರೋತ್ಸಾಹ

        ಬಸವಣ್ಣನ ಪಾತ್ರಧಾರಿ ಶಿವಬಸಯ್ಯ ಬ ಹಿರೇಮಠ

        ಬಸವಣ್ಣನ ಪಾತ್ರಧಾರಿ ಶಿವಬಸಯ್ಯ ಬ ಹಿರೇಮಠ

        ಕರೋನಾದಿಂದ ಕಮರಿದ್ದ ರಂಗಭೂಮಿ ಮತ್ತೆ ರಂಗೇರಿದೆ

        ಕರೋನಾದಿಂದ ಕಮರಿದ್ದ ರಂಗಭೂಮಿ ಮತ್ತೆ ರಂಗೇರಿದೆ

        ಸಡಗರದೊಂದಿಗೆ ಜರುಗಿದ ಜೋಡಿ ರಥೋತ್ಸವ

        ಸಡಗರದೊಂದಿಗೆ ಜರುಗಿದ ಜೋಡಿ ರಥೋತ್ಸವ

        ಮನಕವಾಡ ಗ್ರಾಮದ ಅಜ್ಜನ ಸಂಭ್ರಮ

        ಮನಕವಾಡ ಗ್ರಾಮದ ಅಜ್ಜನ ಸಂಭ್ರಮ

      • ಕ್ರೀಡೆ
        ” ನಮ್ಮ ದೇಶದಲ್ಲಿ ಕ್ರಿಕೆಟ್ ಜನ ಪ್ರೀಯ ಕ್ರೀಡೆ” ಶಾಸಕ ಭೀಮನಾಯ್ಕ : ಬೌಂಡರಿ ಬಾರಿಸುವ  ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು.

        ” ನಮ್ಮ ದೇಶದಲ್ಲಿ ಕ್ರಿಕೆಟ್ ಜನ ಪ್ರೀಯ ಕ್ರೀಡೆ” ಶಾಸಕ ಭೀಮನಾಯ್ಕ : ಬೌಂಡರಿ ಬಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು.

        ಕರುನಾಡ ವಿಜಯಸೇನೆ ವತಿಯಿಂದ ವಾಲಿಬಾಲ್ ಪದ್ಯ

        ಕರುನಾಡ ವಿಜಯಸೇನೆ ವತಿಯಿಂದ ವಾಲಿಬಾಲ್ ಪದ್ಯ

        ಸಿದ್ದಪ್ಪ ಅಭಿಮಾನಿ ಬಳಗದ ವತಿಯಿಂದ ಕ್ರಿಕೆಟ್ ಫೈನಲ್ ಪಂದ್ಯಾವಳಿಗೆ ಚಾಲನೆ

        ಸಿದ್ದಪ್ಪ ಅಭಿಮಾನಿ ಬಳಗದ ವತಿಯಿಂದ ಕ್ರಿಕೆಟ್ ಫೈನಲ್ ಪಂದ್ಯಾವಳಿಗೆ ಚಾಲನೆ

        ಬಡತನದಲ್ಲಿ ಅರಳಿದ ಪ್ರತಿಭೆಗೆ ಬೇಕಿದೆ ಆರ್ಥಿಕ ನೆರವು

        ಬಡತನದಲ್ಲಿ ಅರಳಿದ ಪ್ರತಿಭೆಗೆ ಬೇಕಿದೆ ಆರ್ಥಿಕ ನೆರವು

        ಹೊಳಲು ಪವರಸ್ಟಾರ್ ಕ್ರಿಕೇರ‍್ಸ್ಗೆ ಪ್ರಥಮ ಸ್ಥಾನ ೫೦ ಸಾವಿರ ನಗದು

        ಹೊಳಲು ಪವರಸ್ಟಾರ್ ಕ್ರಿಕೇರ‍್ಸ್ಗೆ ಪ್ರಥಮ ಸ್ಥಾನ ೫೦ ಸಾವಿರ ನಗದು

        ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರಿಕೆಟ್ ತಂಡ

        ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರಿಕೆಟ್ ತಂಡ

        ಹವೆನ್ ಫೈಟರ್ ಮನೋಹರ್ ತಂಡ ಜಯ

        ಹವೆನ್ ಫೈಟರ್ ಮನೋಹರ್ ತಂಡ ಜಯ

        ಹಿರೇಜಂತಕಲ್ ಪ್ರೀಮಿಯರ್ ಲೀಗ್-2 ಕ್ರಿಕೆಟ್ ಪಂದ್ಯಾವಳಿ

        ಹಿರೇಜಂತಕಲ್ ಪ್ರೀಮಿಯರ್ ಲೀಗ್-2 ಕ್ರಿಕೆಟ್ ಪಂದ್ಯಾವಳಿ

      • ಇನ್ನಷ್ಟು
        • All
        • ಆಧ್ಯಾತ್ಮ
        • ಉದ್ಯೋಗ
        • ಕಾನೂನು
        • ಕೃಷಿ
        • ತಂತ್ರಜ್ಞಾನ
        • ಬರಹ
        • ಮಹಿಳೆ
        • ವಾಣಿಜ್ಯ
        • ಶಿಕ್ಷಣ
        ವಿಕರದ ಬೆಂಗಳೂರು ನಗರ ಮಹಿಳಾ ಜಿಲ್ಲಾಧ್ಯಕ್ಷರಾಗಿ ರೂಪಾ ದೇವರಾಜ ನೇಮಕ

        ವಿಕರದ ಬೆಂಗಳೂರು ನಗರ ಮಹಿಳಾ ಜಿಲ್ಲಾಧ್ಯಕ್ಷರಾಗಿ ರೂಪಾ ದೇವರಾಜ ನೇಮಕ

        ಶಾಲಾ ಮಕ್ಕಳಿಗೆ ಶಿಕ್ಷಕರ ಸ್ವಾಗತ

        ಶಾಲಾ ಮಕ್ಕಳಿಗೆ ಶಿಕ್ಷಕರ ಸ್ವಾಗತ

        ಅಣ್ಣಿಗೇರಿ: ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಹಾಗೂ ಶಂಕರ್ ಪಾಟೀಲ್.

        ಅಣ್ಣಿಗೇರಿ: ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಹಾಗೂ ಶಂಕರ್ ಪಾಟೀಲ್.

        ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

        ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

        ಮಕ್ಕಳನ್ನು ಶಾಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು

        ಮಕ್ಕಳನ್ನು ಶಾಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು

        ಪುಟಾಣಿ ಮಕ್ಕಳ ಕೈಯಲ್ಲಿದೆ, ”ಕನಸಿನ ಭಾರತ”

        ಪುಟಾಣಿ ಮಕ್ಕಳ ಕೈಯಲ್ಲಿದೆ, ”ಕನಸಿನ ಭಾರತ”

        ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ ದ್ವಾರಮಂಟಪ, ಗರುಡಗಂಬ ಉದ್ಘಾಟನೆ ಮತ್ತು ಪುನರ್ ಪ್ರತಿಷ್ಠಾಪನಾ ಸಮಾರಂಭ

        ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ ದ್ವಾರಮಂಟಪ, ಗರುಡಗಂಬ ಉದ್ಘಾಟನೆ ಮತ್ತು ಪುನರ್ ಪ್ರತಿಷ್ಠಾಪನಾ ಸಮಾರಂಭ

        ರೈತರ ಉಳಿವಿಗಾಗಿ ನಮ್ಮ ಹೋರಾಟ

        ರೈತರ ಉಳಿವಿಗಾಗಿ ನಮ್ಮ ಹೋರಾಟ

        ಡಾ.ಮಹೇಶ್ವರ ಸ್ವಾಮೀಜಿಗೆ ಸನ್ಮಾನ.

        ಡಾ.ಮಹೇಶ್ವರ ಸ್ವಾಮೀಜಿಗೆ ಸನ್ಮಾನ.

        Trending Tags

        • LiveNEW
        • E-PAPER
        No Result
        View All Result
        Kanasina Bharatha
        • ಮುಖಪುಟ
        • ಸುದ್ಧಿ
          • All
          • ದೇಶ
          • ರಾಜ್ಯ
          • ವಿದೇಶ
          ಶಾಲಾ ಮಕ್ಕಳಿಗೆ ಶಿಕ್ಷಕರ ಸ್ವಾಗತ

          ಶಾಲಾ ಮಕ್ಕಳಿಗೆ ಶಿಕ್ಷಕರ ಸ್ವಾಗತ

          ಅಣ್ಣಿಗೇರಿ: ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಹಾಗೂ ಶಂಕರ್ ಪಾಟೀಲ್.

          ಅಣ್ಣಿಗೇರಿ: ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಹಾಗೂ ಶಂಕರ್ ಪಾಟೀಲ್.

          ಅಣ್ಣಿಗೇರಿ: ಕಳಸಾ ಬಂಡೂರಿ ಕಾಮಗಾರಿಕೆ ಪ್ರಾರಂಭಿಸಬೇಕೆಂದು ಮನವಿ ಸಲ್ಲಿಸಿದರು .

          ಅಣ್ಣಿಗೇರಿ: ಕಳಸಾ ಬಂಡೂರಿ ಕಾಮಗಾರಿಕೆ ಪ್ರಾರಂಭಿಸಬೇಕೆಂದು ಮನವಿ ಸಲ್ಲಿಸಿದರು .

          ಕೆಪಿಸಿಸಿ ಎಸ್.ಸಿ ವಿಭಾಗದ ಅಧ್ಯಕ್ಷರಾದ ಆರ್ ಧರ್ಮಸೇನ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

          ಕೆಪಿಸಿಸಿ ಎಸ್.ಸಿ ವಿಭಾಗದ ಅಧ್ಯಕ್ಷರಾದ ಆರ್ ಧರ್ಮಸೇನ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

          ಕಲಿಕಾ ಚೇತರಿಕೆ ವರ್ಷ 2022- 2023 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮಲ್ಲಾ (ಕೆ)

          ಕಲಿಕಾ ಚೇತರಿಕೆ ವರ್ಷ 2022- 2023 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮಲ್ಲಾ (ಕೆ)

          ಆಮ್ ಆದ್ಮಿ ಕಾರ್ಯಕರ್ತರ ಸಭೆ

          ಆಮ್ ಆದ್ಮಿ ಕಾರ್ಯಕರ್ತರ ಸಭೆ

          ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

          ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

          ಮಕ್ಕಳನ್ನು ಶಾಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು

          ಮಕ್ಕಳನ್ನು ಶಾಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು

          ಬಸ್ ನಿಲ್ದಾಣವೋ.. ಹೊಲಸು ತುಂಬಿರುವ ಕೆರೆಯೋ..: ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು

          ಬಸ್ ನಿಲ್ದಾಣವೋ.. ಹೊಲಸು ತುಂಬಿರುವ ಕೆರೆಯೋ..: ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು

          Trending Tags

          • ಜಿಲ್ಲೆ
            • All
            • ಉಡುಪಿ
            • ಉತ್ತರ ಕನ್ನಡ
            • ಕಲ್ಬುರ್ಗಿ
            • ಕೊಡಗು
            • ಕೊಪ್ಪಳ
            • ಕೋಲಾರ
            • ಗದಗ
            • ಚಾಮರಾಜ ನಗರ
            • ಚಿಕ್ಕಬಳ್ಳಾಪುರ
            • ಚಿಕ್ಕಮಗಳೂರು
            • ಚಿತ್ರದುರ್ಗ
            • ತುಮಕೂರು
            • ದಾವಣಗೆರೆ
            • ಧಾರವಾಡ
            • ಬಳ್ಳಾರಿ
            • ಬಾಗಲಕೋಟೆ
            • ಬೀದರ್
            • ಬೆಂಗಳೂರು ಗ್ರಾಮಾಂತರ
            • ಬೆಳಗಾವಿ
            • ಮಂಡ್ಯ
            • ಮೈಸೂರು
            • ಯಾದಗಿರಿ
            • ರಾಮನಗರ
            • ರಾಯಚೂರು
            • ವಿಜಯನಗರ
            • ವಿಜಯಪುರ
            • ಶಿವಮೊಗ್ಗ
            • ಹಾವೇರಿ
            • ಹಾಸನ

            ದಬ್ಬಹಳ್ಳಿ ಗ್ರಾಮಕ್ಕೆ ರಾತ್ರಿ ಬಸ್ ಬರುವ ಡ್ರೈವರ್ ಗೆ ಕ್ಲಾಸ್ ತೆಗೆದುಕೊಳ್ಳಿ

            ದಬ್ಬಹಳ್ಳಿ ಗ್ರಾಮಕ್ಕೆ ರಾತ್ರಿ ಬಸ್ ಬರುವ ಡ್ರೈವರ್ ಗೆ ಕ್ಲಾಸ್ ತೆಗೆದುಕೊಳ್ಳಿ

            ಮಳೆಗೆ ರೈತರ ಫಸಲು ನಾಶ‌ ಜನಜೀವನ ಅಸ್ತವ್ಯಸ್ತ. ‌

            ಮಳೆಗೆ ರೈತರ ಫಸಲು ನಾಶ‌ ಜನಜೀವನ ಅಸ್ತವ್ಯಸ್ತ. ‌

            ಹಾನಗಲ್ಲ ತಾಲೂಕಿನ ಹೀರೆಹುಲ್ಲಾಳ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಕಮ್ಮಾರ 625/624 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

            ಹಾನಗಲ್ಲ ತಾಲೂಕಿನ ಹೀರೆಹುಲ್ಲಾಳ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಕಮ್ಮಾರ 625/624 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

            ಸಿರುಗುಪ್ಪ ತಾಂಡ ಅಂಗನವಾಡಿಗಳ ಮುಂಭಾಗದಲ್ಲಿ ಬರುವ ಗಬ್ಬು ನಾರುತ್ತಿರುವ ದುರ್ವಾಸನೆ.

            ಸಿರುಗುಪ್ಪ ತಾಂಡ ಅಂಗನವಾಡಿಗಳ ಮುಂಭಾಗದಲ್ಲಿ ಬರುವ ಗಬ್ಬು ನಾರುತ್ತಿರುವ ದುರ್ವಾಸನೆ.

            ವಿಷಯ ತರಬೇತಿ  ಶಿಬಿರ ಕಾರ್ಯಕ್ರಮ

            ವಿಷಯ ತರಬೇತಿ ಶಿಬಿರ ಕಾರ್ಯಕ್ರಮ

            ಶ್ರೀ ಗುರು ಶಿವಬಸವ ಕುಮಾರಾಶ್ರಮದಲ್ಲಿ ಶ್ರೀ ಲಿ, ನೀಲಲೋಚನ ಮಹಾಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ.

            ಶ್ರೀ ಗುರು ಶಿವಬಸವ ಕುಮಾರಾಶ್ರಮದಲ್ಲಿ ಶ್ರೀ ಲಿ, ನೀಲಲೋಚನ ಮಹಾಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ.

            ಎ ಪಿ ಎಂ ಸಿ ಯಲ್ಲಿ ಮಾಡಿದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ

            ಎ ಪಿ ಎಂ ಸಿ ಯಲ್ಲಿ ಮಾಡಿದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ

            ವರುಣನ ಆರ್ಭಟಕ್ಕೆ ಪತ್ರಕರ್ತನ ಮನೆ ಕುಸಿತ

            ವರುಣನ ಆರ್ಭಟಕ್ಕೆ ಪತ್ರಕರ್ತನ ಮನೆ ಕುಸಿತ

            Trending Tags

            • ಮನರಂಜನೆ
              • All
              • ಕಿರುತೆರೆ
              • ಚಲನಚಿತ್ರ
              • ರಂಗಭೂಮಿ
              ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು “ಗಂಧರ್ವ”ನ ಫಸ್ಟ್‌ ಲುಕ್‌

              ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು “ಗಂಧರ್ವ”ನ ಫಸ್ಟ್‌ ಲುಕ್‌

              ಕೌಜಲಗಿ ನಿಂಗಮ್ಮ ರಂಗಮOದಿರದ ಕಾಮಗಾರಿ ಬಾಕಿ

              ಕೌಜಲಗಿ ನಿಂಗಮ್ಮ ರಂಗಮOದಿರದ ಕಾಮಗಾರಿ ಬಾಕಿ

              ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚಳಕ್ಕೆ ಖಂಡಿಸಿ ಕನ್ನಡಪರ ಸಂಘನೆಗಳ ಒಕ್ಕೂಟ ಆಕ್ರೋಶ

              ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚಳಕ್ಕೆ ಖಂಡಿಸಿ ಕನ್ನಡಪರ ಸಂಘನೆಗಳ ಒಕ್ಕೂಟ ಆಕ್ರೋಶ

              ಮಾರ್ಚ್ 26ರಂದು ಕಸ್ತೂರಬಾ ಪ್ರದರ್ಶನ

              ಮಾರ್ಚ್ 26ರಂದು ಕಸ್ತೂರಬಾ ಪ್ರದರ್ಶನ

              ಚನ್ನದಾಸರ ಸಮುದಾಯದ ಪ್ರತಿಭೆಗೆ ಬೇಕಾಗಿದೆ ಪ್ರೋತ್ಸಾಹ

              ಚನ್ನದಾಸರ ಸಮುದಾಯದ ಪ್ರತಿಭೆಗೆ ಬೇಕಾಗಿದೆ ಪ್ರೋತ್ಸಾಹ

              ಬಸವಣ್ಣನ ಪಾತ್ರಧಾರಿ ಶಿವಬಸಯ್ಯ ಬ ಹಿರೇಮಠ

              ಬಸವಣ್ಣನ ಪಾತ್ರಧಾರಿ ಶಿವಬಸಯ್ಯ ಬ ಹಿರೇಮಠ

              ಕರೋನಾದಿಂದ ಕಮರಿದ್ದ ರಂಗಭೂಮಿ ಮತ್ತೆ ರಂಗೇರಿದೆ

              ಕರೋನಾದಿಂದ ಕಮರಿದ್ದ ರಂಗಭೂಮಿ ಮತ್ತೆ ರಂಗೇರಿದೆ

              ಸಡಗರದೊಂದಿಗೆ ಜರುಗಿದ ಜೋಡಿ ರಥೋತ್ಸವ

              ಸಡಗರದೊಂದಿಗೆ ಜರುಗಿದ ಜೋಡಿ ರಥೋತ್ಸವ

              ಮನಕವಾಡ ಗ್ರಾಮದ ಅಜ್ಜನ ಸಂಭ್ರಮ

              ಮನಕವಾಡ ಗ್ರಾಮದ ಅಜ್ಜನ ಸಂಭ್ರಮ

            • ಕ್ರೀಡೆ
              ” ನಮ್ಮ ದೇಶದಲ್ಲಿ ಕ್ರಿಕೆಟ್ ಜನ ಪ್ರೀಯ ಕ್ರೀಡೆ” ಶಾಸಕ ಭೀಮನಾಯ್ಕ : ಬೌಂಡರಿ ಬಾರಿಸುವ  ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು.

              ” ನಮ್ಮ ದೇಶದಲ್ಲಿ ಕ್ರಿಕೆಟ್ ಜನ ಪ್ರೀಯ ಕ್ರೀಡೆ” ಶಾಸಕ ಭೀಮನಾಯ್ಕ : ಬೌಂಡರಿ ಬಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು.

              ಕರುನಾಡ ವಿಜಯಸೇನೆ ವತಿಯಿಂದ ವಾಲಿಬಾಲ್ ಪದ್ಯ

              ಕರುನಾಡ ವಿಜಯಸೇನೆ ವತಿಯಿಂದ ವಾಲಿಬಾಲ್ ಪದ್ಯ

              ಸಿದ್ದಪ್ಪ ಅಭಿಮಾನಿ ಬಳಗದ ವತಿಯಿಂದ ಕ್ರಿಕೆಟ್ ಫೈನಲ್ ಪಂದ್ಯಾವಳಿಗೆ ಚಾಲನೆ

              ಸಿದ್ದಪ್ಪ ಅಭಿಮಾನಿ ಬಳಗದ ವತಿಯಿಂದ ಕ್ರಿಕೆಟ್ ಫೈನಲ್ ಪಂದ್ಯಾವಳಿಗೆ ಚಾಲನೆ

              ಬಡತನದಲ್ಲಿ ಅರಳಿದ ಪ್ರತಿಭೆಗೆ ಬೇಕಿದೆ ಆರ್ಥಿಕ ನೆರವು

              ಬಡತನದಲ್ಲಿ ಅರಳಿದ ಪ್ರತಿಭೆಗೆ ಬೇಕಿದೆ ಆರ್ಥಿಕ ನೆರವು

              ಹೊಳಲು ಪವರಸ್ಟಾರ್ ಕ್ರಿಕೇರ‍್ಸ್ಗೆ ಪ್ರಥಮ ಸ್ಥಾನ ೫೦ ಸಾವಿರ ನಗದು

              ಹೊಳಲು ಪವರಸ್ಟಾರ್ ಕ್ರಿಕೇರ‍್ಸ್ಗೆ ಪ್ರಥಮ ಸ್ಥಾನ ೫೦ ಸಾವಿರ ನಗದು

              ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರಿಕೆಟ್ ತಂಡ

              ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರಿಕೆಟ್ ತಂಡ

              ಹವೆನ್ ಫೈಟರ್ ಮನೋಹರ್ ತಂಡ ಜಯ

              ಹವೆನ್ ಫೈಟರ್ ಮನೋಹರ್ ತಂಡ ಜಯ

              ಹಿರೇಜಂತಕಲ್ ಪ್ರೀಮಿಯರ್ ಲೀಗ್-2 ಕ್ರಿಕೆಟ್ ಪಂದ್ಯಾವಳಿ

              ಹಿರೇಜಂತಕಲ್ ಪ್ರೀಮಿಯರ್ ಲೀಗ್-2 ಕ್ರಿಕೆಟ್ ಪಂದ್ಯಾವಳಿ

            • ಇನ್ನಷ್ಟು
              • All
              • ಆಧ್ಯಾತ್ಮ
              • ಉದ್ಯೋಗ
              • ಕಾನೂನು
              • ಕೃಷಿ
              • ತಂತ್ರಜ್ಞಾನ
              • ಬರಹ
              • ಮಹಿಳೆ
              • ವಾಣಿಜ್ಯ
              • ಶಿಕ್ಷಣ
              ವಿಕರದ ಬೆಂಗಳೂರು ನಗರ ಮಹಿಳಾ ಜಿಲ್ಲಾಧ್ಯಕ್ಷರಾಗಿ ರೂಪಾ ದೇವರಾಜ ನೇಮಕ

              ವಿಕರದ ಬೆಂಗಳೂರು ನಗರ ಮಹಿಳಾ ಜಿಲ್ಲಾಧ್ಯಕ್ಷರಾಗಿ ರೂಪಾ ದೇವರಾಜ ನೇಮಕ

              ಶಾಲಾ ಮಕ್ಕಳಿಗೆ ಶಿಕ್ಷಕರ ಸ್ವಾಗತ

              ಶಾಲಾ ಮಕ್ಕಳಿಗೆ ಶಿಕ್ಷಕರ ಸ್ವಾಗತ

              ಅಣ್ಣಿಗೇರಿ: ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಹಾಗೂ ಶಂಕರ್ ಪಾಟೀಲ್.

              ಅಣ್ಣಿಗೇರಿ: ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಹಾಗೂ ಶಂಕರ್ ಪಾಟೀಲ್.

              ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

              ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

              ಮಕ್ಕಳನ್ನು ಶಾಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು

              ಮಕ್ಕಳನ್ನು ಶಾಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು

              ಪುಟಾಣಿ ಮಕ್ಕಳ ಕೈಯಲ್ಲಿದೆ, ”ಕನಸಿನ ಭಾರತ”

              ಪುಟಾಣಿ ಮಕ್ಕಳ ಕೈಯಲ್ಲಿದೆ, ”ಕನಸಿನ ಭಾರತ”

              ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ ದ್ವಾರಮಂಟಪ, ಗರುಡಗಂಬ ಉದ್ಘಾಟನೆ ಮತ್ತು ಪುನರ್ ಪ್ರತಿಷ್ಠಾಪನಾ ಸಮಾರಂಭ

              ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ ದ್ವಾರಮಂಟಪ, ಗರುಡಗಂಬ ಉದ್ಘಾಟನೆ ಮತ್ತು ಪುನರ್ ಪ್ರತಿಷ್ಠಾಪನಾ ಸಮಾರಂಭ

              ರೈತರ ಉಳಿವಿಗಾಗಿ ನಮ್ಮ ಹೋರಾಟ

              ರೈತರ ಉಳಿವಿಗಾಗಿ ನಮ್ಮ ಹೋರಾಟ

              ಡಾ.ಮಹೇಶ್ವರ ಸ್ವಾಮೀಜಿಗೆ ಸನ್ಮಾನ.

              ಡಾ.ಮಹೇಶ್ವರ ಸ್ವಾಮೀಜಿಗೆ ಸನ್ಮಾನ.

              Trending Tags

              • LiveNEW
              • E-PAPER
              No Result
              View All Result
              Kanasina Bharatha
              No Result
              View All Result
              Home ಜಿಲ್ಲೆಗಳು ಕಲ್ಬುರ್ಗಿ

              ಸಂವಿಧಾನ ಪ್ರೀತಿಸುವ ಕಾರ್ಯ ಮಾಡುತ್ತಿಲ್ಲ. ವಿರೋಧಿಸುವ ಮನೋಭಾವದ ವ್ಯಕ್ತಿಗಳು ಹೆಚ್ಚಾಗಿದ್ದಾರೆ. ರಾಜ ರತ್ನ ಅಂಬೇಡ್ಕರ್

              ಸಂವಿಧಾನ ಪ್ರೀತಿಸುವ ಕಾರ್ಯ ಮಾಡುತ್ತಿಲ್ಲ. ವಿರೋಧಿಸುವ ಮನೋಭಾವದ ವ್ಯಕ್ತಿಗಳು ಹೆಚ್ಚಾಗಿದ್ದಾರೆ. ರಾಜ ರತ್ನ ಅಂಬೇಡ್ಕರ್

              Editor by Editor
              May 6, 2022
              in ಕಲ್ಬುರ್ಗಿ, ಜನಪ್ರಿಯ ಸುದ್ದಿ, ರಾಜ್ಯ
              0
              ಸಂವಿಧಾನ ಪ್ರೀತಿಸುವ ಕಾರ್ಯ ಮಾಡುತ್ತಿಲ್ಲ. ವಿರೋಧಿಸುವ ಮನೋಭಾವದ ವ್ಯಕ್ತಿಗಳು ಹೆಚ್ಚಾಗಿದ್ದಾರೆ. ರಾಜ ರತ್ನ ಅಂಬೇಡ್ಕರ್

              ಯಡ್ರಾಮಿ:ಸಂವಿಧಾನದ ರಕ್ಷಣೆ ಅಗತ್ಯವಿದೆ ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ಮೊಮ್ಮಗ ಆಯುಷ್ಯಮಾನ ರಾಜರತ್ನ ಅಂಬೇಡ್ಕರ ಅವರು ಯಡ್ರಾಮಿ ಪಟ್ಟಣದಲ್ಲಿ ಡಾ.ಅಂಬೇಡ್ಕರ ೧೩೧ ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ದೇಶಕ್ಕೆ ಬಾಬಾ ಸಾಹೇಬರು ಉತ್ತಮ ಸಂವಿಧಾನ ನೀಡಿದ್ದಾರೆ.ಸಂವಿಧಾನ ಪ್ರೀತಿಸುವ ಕಾರ್ಯ ಮಾಡುತ್ತಿಲ್ಲ.ವಿರೂಧಿಸುವ ಮನೋಭಾವದ ವ್ಯಕ್ತಿಗಳು ಹೆಚ್ಚಾಗಿದ್ದಾರೆ. ಈ ದೇಶದಲ್ಲಿ ಮೋದಿ ಸರ್ಕಾರದಲ್ಲಿ ಇರುವ ಹಿಂದುತ್ವವಾದಿಗಳಿಂದ ಸಂವಿಧಾನ ಬದಲಾವಣೆ ಮಾಡುವ ಕೆಲಸಾ ಮಾಡುತ್ತಿದೆ.ಸಂವಿಧಾನ ಬದಲಾವಣೆ ಕೈ ಹಾಕಿದರೆ ಮತ್ತೆ ಎರಡನೇ ಕೊರೆಗಾಂವ್ ಸೃಷ್ಟಿಯಾಗುವುದು ಎಂದು ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಬಾಬಾ ಸಾಹೇಬರು ದೇಶದ ಪ್ರತಿಯೊಂದು ವರ್ಗದ ಜನರಿಗೆ ಸಮಾನತೆ ನೀಡುವ ಜೋತೆಗೆ ಕರ್ತವ್ಯ ಹಕ್ಕುಗಳು ನೀಡಿದ್ದಾರೆ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸೂರ್ಯ,ಚಂದ್ರ ಕೇವಲ ಕೇಲವು ಸಮಯದಲ್ಲಿ ಇರುತ್ತಾರೆ.ಬಾಬಾ ಸಾಹೇಬರು ಪ್ರಪಂಚ ಇರುವರೆಗೂ ಶಾಶ್ವತವಾಗಿ ವಿಶ್ವದಲ್ಲಿ ವಿಶ್ವ ಜ್ಞಾನಿಯಾಗಿ,ವಿಶ್ವರತ್ನವಾಗಿ ಪ್ರಪಂಚದ ಜನಮನದಲ್ಲಿ ನೆಲೆಸಿದ್ದಾರೆ. ಈಗಿನ ಮಾಧ್ಯಮಗಳು ಕೇವಲ ಧರ್ಮಕ್ಕೆ ಸಿಮೀತವಾಗಿವೆ ಪ್ರಚಾರ ಮಾಡುತ್ತಿವೆ ಬಾಬಾ ಸಾಹೇಬರಿಗೆ ಮತ್ತು ನಮ್ಮ ಸಮುದಾಯಕ್ಕೆ ಆಗುವ ಅವಮಾನ,ಮೂರ್ತಿ ಅವಮಾನ,ಹಲ್ಲೆಗಳು ತೊರಿಸುವದ್ದಿಲ್ಲ.ಆದ್ದರಿಂದ ನಮ್ಮ ಸಮುದಾಯದ ಮಾಧ್ಯಮದ ಅವಶ್ಯಕತೆ ಇದೆ ವಿಶ್ವಮಟ್ಟದಲ್ಲಿ ಮಾಧ್ಯಮ ತೆಗೆಯುವ ಆಲೋಚನೆ ನಮ್ಮ ಬುದ್ಧಿಸ್ಟ್ ಟ್ರಸ್ಟ್ ಮಾಡಲು ತಮ್ಮ ಸಹಕಾರ ಅವಶ್ಯಕತೆ ಇದೆ ಎಂದು ಹೇಳಿದರು. ಜಿಟಿ ಜಿಟಿ ಮಳೆಯಲ್ಲಿಯೂ ಕೂಡ ರಾಜರತ್ನ ಅಂಭೇಡ್ಕರ್ ಒಂದು ಗಂಟೆಗಳ ಕಾಲ ಕೋಡೆ ಹಿಡಿದರು ಅಭಿಮಾನಿಗಳಿಗೆ ಇಲ್ಲದ ಕೋಡೆ ನನಗು ಬೇಡವೆಂದು ಭಾಷಣ ಮಾಡುವ ಮೂಲಕ ಸರಳತೆ ಮೇರೆದರು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಡಾ.ಶಿವಕುಮಾಕ ನಿರ್ದೇಶಕರು ಅಕ್ಕ ಐ.ಎ.ಎಸ್.ಅಕಾಡೆಮಿ ನವದೆಹಲಿ ಮಾತನಾಡಿ. ಅಂಬೇಡ್ಕರ್ ಭಕ್ತರಾಗಬೇಡಿ ಅಂಬೇಡ್ಕರ್ ಅನುಯಾಯಿಯಾಗಬೇಕು. ಅಂಬೇಡ್ಕರ್ ಅವರನ್ನು ಹೃದಯದಲ್ಲಿ ಇಟ್ಟುಕೊಳ್ಳದೇ ತಲೆಗೆ ತೆಗೆದುಕೊಂಡು ಅವರ ಹಾಗೆ ಜ್ಞಾನವಂತರಾದ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲುತ್ತದೆ. ವಿದ್ಯಾರ್ಥಿಗಳು ಹಲವಾರು ಚಟಗಳಿಗೆ ದಾಸರಾಗದೆ ಸುದ್ದವಾಗಿ ಬದುಕಿದಾಗ ನಮ್ಮ ಸಮಾಜಕ್ಕೆ ಗೌರವ ಬರುತ್ತದೆ ಕೇವಲ ಜಯಂತಿ ಆಚರಣೆ ಮಾಡದೇ ಈ ಜಯಂತಿಯಿಂದ ಮುಂಬರುವ ಜಯಂತಿಯವರೆಗೆ ಈ ಜಯಂತೋತ್ಸವ ಸಮಿತಿಯವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಜೋತೆಗೆ ಉತ್ತಮ ಜೀವನ ರೂಪಿಸುವ ಕೆಲಸಾ ಮಾಡಬೇಕು.ಅದ್ದಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಹೇಳಿದರು. ಯಡ್ರಾಮಿ ಪಟ್ಟಣದಲ್ಲಿ ರಾಜಕೀಯ ರಹಿತವಾದ ಕಾರ್ಯಕ್ರಮ ಮಾಡಲಾಯಿತ್ತು ಈ ಕಾರ್ಯಕ್ರಮ ಜನರು ಬರುವುದಿಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು ರಾಜಕೀಯ ವ್ಯಕ್ತಿಗಳು ಬಂದರೆ ಮಾತ್ರ ಜನರು ಬರುತ್ತಾರೆ ಎಂದು ಅಂದುಕೊಂಡ ಜನರು ಭಾವನೆ ಹುಸಿಯಾಗಿ ಸಾವಿರಾರು ಸಂಖ್ಯೆಯಲ್ಲಿ ನಾನಾ ಕಡೆಯಿಂದ ಜನಸಾಗರವೆ ಹರಿದುಬಂದು ಯಡ್ರಾಮಿ ಎಲ್ಲಿನೋಡಿದರು ನಿಲಿಮಯವಾಗಿ ಕಂಗೊಳಿಸುತ್ತಿತ್ತು ಆಯುಷ್ಮಾನ ರಾಜರತ್ನ ಅಂಬೇಡ್ಕರ್ ಬರುತ್ತಿದಂತೆ ಸಾವಿರಾರು ಮಹಿಳೆಯರು ಸೇರಿ ಜೈ ಭೀಮ ಜೈ ಭೀಮ ಎಂಬ ಕೂಗು ಮುಗಿಲು ಮುಟ್ಟಿತ್ತು. ಬೆಳಿಗ್ಗೆಯಿಂದ ಪಟ್ಟಣದ ಬುದ್ಧ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಪ್ರಮುಖ ಬದಿಯ ಮೂಲಕ ಅಂಬೇಡ್ಕರ್ ಭಾವಚಿತ್ರ ಸರ್ದಾರ ಶರಣಗೌಡ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತ್ತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಭಂತೇ ಧಮ್ಮನಾಗ ಹತ್ಯಾಳ ಬಸವಕಲ್ಯಾಣ, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ, ಪೂಜ್ಯ ವರದಾನಂದೇಶ್ವರ ಸ್ವಾಮಿಗಳು ವಾಲ್ಮೀಕಿ ಮಹರ್ಷಿ ಆಶ್ರಮ ಗೊಲಪಲ್ಲಿ,ಪೂಜ್ಯ ಬಳಿರಾಮ ಮಹಾರಾಜ ಸದ್ಗುರು ಸೇವಾಲಾಲ ಬಂಜಾರ ಶಕ್ತಿಪೀಠ ಗೊಬ್ಬರವಾಡಿ,ಪೂಜ್ಯ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಅಲ್ಲಮಪ್ರಭು ಪೀಠ ತೊನಸನಹಳ್ಳಿ,ಶಕೀಲ ಸಾಬ್ ಹಜರತ್ ಖಾಜಾ ಇಜೇರಿ,ತಹಸೀಲ್ದಾರ ಶಾಂತಗೌಡ ಬಿರಾದಾರ, ತಾಲ್ಲೂಕು ಪಂಚಾಯಿತಿ ಇಒ ಮಹಾಂತೇಶ ಪುರಾಣಿಕ,ಯಡ್ರಾಮಿ ಠಾಣೆಯ ಪಿಎಸ್ಐ ಬಸವರಾಜ ಚಿತ್ತಕೊಟಿ,ಜಯಂತೋತ್ಸವ ಸಮಿತಿ ಗೌರವ ಅಧ್ಯಕ್ಷರು ಗುರಣ್ಣ ಕಾಚಾಪೂರ,ಅಧ್ಯಕ್ಷರು ಡಾ.ಪ್ರಕಾಶ ಬಡಗೇರ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಶಾಂತಪ್ಪ ಕುಡಲಗಿ,ಹಿರಿಯ ದಲಿತ ಮುಖಂಡರು ಚಂದ್ರಶೇಖರ ಹರನಾಳ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಮರೆಪ್ಪ ಬಡಗೇರ, ದಲಿತ ಹಿರಿಯ ಮುಖಂಡರು ಹಯ್ಯಾಳಪ್ಪ ಗಂಗಾಕರ್, ದಲಿತ ಯುವ ಮುಖಂಡರು ಗೋಲ್ಲಾಳಪ್ಪ ಗೇಜ್ಜಿ,ಸಾವಿರಾರು ಸಂಖ್ಯೆಯಲ್ಲಿ ದಲಿತ ಅಭಿಮಾನಿಗಳು ಹಾಗು ಸಮಿತಿಯ ಸದಸ್ಯರು ಇತರರು ಉಪಸ್ಥಿತಿರಿದ್ದರು.

              ವರದಿ ಮಹೇಬೂಬ್ ನಡವಿನಮನಿ ಗೌಡ್ರು

              ಟಿವಿ 23 ಕನ್ನಡ
              •  
              •  
              •  
              •  
              •  
              •  
              •  
              •  
              •  
              •  
              •  
              •  
              •  
              •  
              Previous Post

              ಭೂತಪ್ಪ ದೇವಸ್ಥಾನ ದ ಉದ್ಘಾಟನ ಸಮಾರಂಭ

              Next Post

              ಕಳಪೆ ಕಾಮಗಾರಿ ಬಿರುಕು ಬಿಟ್ಟ ಸಿಸಿ ರಸ್ತೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆಟಕ್ಕೆ ಗಬ್ಬೆದ್ದ ಗ್ರಾಮ!

              Editor

              Editor

              Next Post
              ಕಳಪೆ ಕಾಮಗಾರಿ ಬಿರುಕು ಬಿಟ್ಟ ಸಿಸಿ ರಸ್ತೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆಟಕ್ಕೆ ಗಬ್ಬೆದ್ದ ಗ್ರಾಮ!

              ಕಳಪೆ ಕಾಮಗಾರಿ ಬಿರುಕು ಬಿಟ್ಟ ಸಿಸಿ ರಸ್ತೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆಟಕ್ಕೆ ಗಬ್ಬೆದ್ದ ಗ್ರಾಮ!

              Leave a Reply Cancel reply

              Your email address will not be published. Required fields are marked *

              Subscribe to Receive News updates

              Get latest trending news in your inbox

              Email


              ಇತ್ತೀಚಿನ ಸುದ್ದಿ

              May 21, 2022
              ದಬ್ಬಹಳ್ಳಿ ಗ್ರಾಮಕ್ಕೆ ರಾತ್ರಿ ಬಸ್ ಬರುವ ಡ್ರೈವರ್ ಗೆ ಕ್ಲಾಸ್ ತೆಗೆದುಕೊಳ್ಳಿ

              ದಬ್ಬಹಳ್ಳಿ ಗ್ರಾಮಕ್ಕೆ ರಾತ್ರಿ ಬಸ್ ಬರುವ ಡ್ರೈವರ್ ಗೆ ಕ್ಲಾಸ್ ತೆಗೆದುಕೊಳ್ಳಿ

              May 21, 2022
              ಮಳೆಗೆ ರೈತರ ಫಸಲು ನಾಶ‌ ಜನಜೀವನ ಅಸ್ತವ್ಯಸ್ತ. ‌

              ಮಳೆಗೆ ರೈತರ ಫಸಲು ನಾಶ‌ ಜನಜೀವನ ಅಸ್ತವ್ಯಸ್ತ. ‌

              May 21, 2022
              ಹಾನಗಲ್ಲ ತಾಲೂಕಿನ ಹೀರೆಹುಲ್ಲಾಳ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಕಮ್ಮಾರ 625/624 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

              ಹಾನಗಲ್ಲ ತಾಲೂಕಿನ ಹೀರೆಹುಲ್ಲಾಳ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಕಮ್ಮಾರ 625/624 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

              May 21, 2022

              ಜನಪ್ರಿಯ ಸುದ್ದಿ

              • ಅನುಚಿತ ವರ್ತನೆ ಪೊಲೀಸ್ ಪೇದೆ ಅಮಾನತು

                ಅನುಚಿತ ವರ್ತನೆ ಪೊಲೀಸ್ ಪೇದೆ ಅಮಾನತು

                0 shares
                Share 0 Tweet 0
              • ಶ್ರೀ ಗುರು ಶಿವಬಸವ ಕುಮಾರಾಶ್ರಮದಲ್ಲಿ ಶ್ರೀ ಲಿ, ನೀಲಲೋಚನ ಮಹಾಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ.

                0 shares
                Share 0 Tweet 0
              • ಸಿರುಗುಪ್ಪ ತಾಂಡ ಅಂಗನವಾಡಿಗಳ ಮುಂಭಾಗದಲ್ಲಿ ಬರುವ ಗಬ್ಬು ನಾರುತ್ತಿರುವ ದುರ್ವಾಸನೆ.

                0 shares
                Share 0 Tweet 0
              • ಐಯ್ಯಂಗಾರ್ಸ್ ಬ್ರೆಡ್‌ ಅಂಗಡಿ ವ್ಯಾಪಾರಿಯಿಂದ, ಗ್ರಾಹಕರಿಗೆ ವಂಚನೆ’!

                0 shares
                Share 0 Tweet 0
              • ಮಟ್ಕಾ ಕರಾಳ ದಂಧೆ…!!! ಮಟ್ಕಾ ಖೇಲ್, ಮೊಬೈಲ್‌ನಲ್ಲೇ ಡೀಲ್ ಓಪನ್ನಿಗೆ ಊಟ ಇಲ್ಲ, ಕೋಸ್‌ಗೆ ನಿದ್ದೆ ಇಲ್ಲ.

                0 shares
                Share 0 Tweet 0
              My Dream India Network
              ADVERTISEMENT

              Follow Us

              TV23 KANNADA

              KANASINA BHARATHA Download Android App

              TV23 KANNADA LIVE

              • About
              • Advertise
              • Contact
              • Privacy & Policy

              © 2022Kanasina Bharatha - website design and development by MyDream India.

              No Result
              View All Result
              • ಮುಖಪುಟ
              • ರಾಜ್ಯ
              • ದೇಶ
              • ವಿದೇಶ
              • ಜಿಲ್ಲೆಗಳು
                • ಉಡುಪಿ
                • ಉತ್ತರ ಕನ್ನಡ
                • ಕಲ್ಬುರ್ಗಿ
                • ಕೊಡಗು
                • ಕೊಪ್ಪಳ
                • ಕೋಲಾರ
                • ಗದಗ
                • ಚಾಮರಾಜ ನಗರ
                • ಚಿಕ್ಕಬಳ್ಳಾಪುರ
                • ಚಿಕ್ಕಮಗಳೂರು
                • ಚಿತ್ರದುರ್ಗ
                • ತುಮಕೂರು
                • ದಕ್ಷಿಣ ಕನ್ನಡ
                • ದಾವಣಗೆರೆ
                • ಧಾರವಾಡ
                • ಬಳ್ಳಾರಿ
                • ಬಾಗಲಕೋಟೆ
                • ಬೀದರ್
                • ಬೆಂಗಳೂರು ಗ್ರಾಮಾಂತರ
                • ಬೆಳಗಾವಿ
                • ಮಂಡ್ಯ
                • ಬೆಂಗಳೂರು
                • ಮೈಸೂರು
                • ಯಾದಗಿರಿ
                • ಹಾಸನ
                • ಹಾವೇರಿ
                • ರಾಮನಗರ
                • ರಾಯಚೂರು
                • ವಿಜಯಪುರ
                • ಶಿವಮೊಗ್ಗ
              • ಮನರಂಜನೆ
                • ಚಲನಚಿತ್ರ
                • ಕಿರುತೆರೆ
                • ರಂಗಭೂಮಿ
              • ಕ್ರೀಡೆ
              • Live
              • ಇನ್ನಷ್ಟು
                • ಆಧ್ಯಾತ್ಮ
                • ಆರೋಗ್ಯ
                • ಕಾನೂನು
                • ಕೃಷಿ
                • ತಂತ್ರಜ್ಞಾನ
                • ಬರಹ
                • ಮಹಿಳೆ
                • ವಾಣಿಜ್ಯ
                • ಶಿಕ್ಷಣ
                • ಉದ್ಯೋಗ
                • ಪರಿಚಯ
              • E-PAPER

              © 2022Kanasina Bharatha - website design and development by MyDream India.